ಮಂಗಳೂರು ನ 10. ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾಗಿ ಕುಲಾಲ ಸಮುದಾಯದ ಯುವ ನಾಯಕ ಮಯೂರ್ ಉಳ್ಳಾಲ್ ಆಯ್ಕೆ ಯಾಗಿದ್ದಾರೆ. ನ 10 ರಂದು ಮಾತೃ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಪ್ರಕ್ರಿಯೆ ನಡೆಯಿತು,
ಮಂಗಳೂರು ನ 10. ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾಗಿ ಕುಲಾಲ ಸಮುದಾಯದ ಯುವ ನಾಯಕ ಮಯೂರ್ ಉಳ್ಳಾಲ್ ಆಯ್ಕೆ ಯಾಗಿದ್ದಾರೆ. ನ 10 ರಂದು ಮಾತೃ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಪ್ರಕ್ರಿಯೆ ನಡೆಯಿತು,

