
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು, ಮೂಡಬಿದಿರೆ, ಇದರ ಶತಮಾನೋತ್ಸವ ಸಮಾರಂಭವು 03/05/25 ಹಾಗೂ 04/05/25 ರಂದು ವಿಜೃಂಭಣೆಯಿಂದ ಜರಗಲಿದೆ.
ಕಾರ್ಯಕ್ರಮಗಳ ವಿವರ :ತಾರೀಕು 03/05/25,ಶನಿವಾರ
ಪೂರ್ವಹ್ನ 9.30 ಗಂಟೆಗೆ
ದ್ವಜಾರೋಹಣ – ಉದಯ ಪೂಜಾರಿ (ಅಧ್ಯಕ್ಷರು ಗ್ರಾಮ ಪಂಚಾಯತಿ ನೆಲ್ಲಿಕಾರು )
ಮುಖ್ಯ ಅತಿಥಿಗಳಾಗಿ :
ಸುದರ್ಶನ ಇಂದ್ರರು( ನೆಲ್ಲಿಕಾರು ಬಸದಿ)
ಪ್ರಸನ್ನ ಇಂದ್ರರು ( ನೆಲ್ಲಿಕಾರು ಬಸದಿ)
ಅರುಣ್ ಕುಮಾರ್ ಚಾರಿಗೇಲು (ಸಾಮಾರ ಗುತ್ತು, ನೆಲ್ಲಿಕಾರು )
ರಾಜೇಂದ್ರಕುಮಾರ್ (ದೊಡ್ಡಮನೆ ನೆಲ್ಲಿಕಾರು)
ವಾಸುದೇವ ಭಟ್ (ಜೋಳಾರ ಬೆಟ್ಟು ನೆಲ್ಲಿಕಾರು )
ಪ್ರೇಮ್ ಸೇನ್ (ಉದ್ಯಮಿ, ಬಸದಿ ಬಳಿ,ನೆಲ್ಲಿಕಾರು) ಚೆಲುವಯ್ಯ ಪೂಜಾರಿ (ಅಂಗಡಿ ನೆಲ್ಲಿಕಾರು) ಉದಯಕುಮಾರ್ ಜೈನ್ (ಮಾಜಿ ಅಧ್ಯಕ್ಷರು,ಗ್ರಾಮ ಪಂಚಾಯತ್ ನಲ್ಲೂರು)
ಜಯಕೀರ್ತಿ ಜೈನ್ (ಗ್ರಾಮ ಪಂಚಾಯತ್ ಸದಸ್ಯರು ನಲ್ಲೂರು)
ಅಣ್ಣಿ ಪೂಜಾರಿ ದೇವಸ( ಸಿದ್ದಿಕ್ರಪಾ,ನೆಲ್ಲಿಕಾರು)
ಹರೀಶ್ ಶೆಟ್ಟಿ ಅಧ್ಯಕ್ಷರು (ಎಸ್. ಡಿ. ಎಂ. ಸಿ ನೆಲ್ಲಿಕಾರು) ಸಾಧು ಎನ್ (ಗ್ರಾಮ ಪಂಚಾಯತ್ ಸದಸ್ಯರು, ನೆಲ್ಲಿಕಾರು)
ಶ್ರೀಮತಿ ಲಲಿತಾ ( ಗ್ರಾಮ ಪಂಚಾಯತ್ ಸದಸ್ಯರು, ನೆಲ್ಲಿಕಾರು)
ಶ್ರೀಮತಿ ಪ್ರತಿಮಾ( ಗ್ರಾಮ ಪಂಚಾಯತ್ ಸದಸ್ಯರು, ನೆಲ್ಲಿಕಾರು )
ಶ್ರೀಮತಿ ಮೋಹಿನಿ( ಗ್ರಾಮ ಪಂಚಾಯತ್ ಸದಸ್ಯರು, ನೆಲ್ಲಿಕಾರು )
ಪೂರ್ವಹ್ನ 10 ಗಂಟೆಗೆ ಸ್ವಾಗತ ಗೋಪುರದ ಉದ್ಘಾಟನೆ ಸ್ವಾಗತ ಗೋಪುರದ ದಾನಿಗಳು – ಅಜ್ಜಾಡಿ ಕುಟುಂಬಸ್ಥರು ಉದ್ಘಾಟಕರು : ಶ್ರೀಮತಿ ಲಲಿತ ಸಾಲಿಯನ್ (ಅಜ್ಜಾಡಿ ಮನೆ ನಲ್ಲೂರು )
ಮುಖ್ಯ ಅತಿಥಿಗಳು :
ಕಿಶೋರ್ ಕುಮಾರ್ ಪುತ್ತೂರು( ವಿಧಾನಪರಿಷತ್ ಸದಸ್ಯರು, ಕರ್ನಾಟಕ ಸರಕಾರ )
ಡಾ. ಸುಧಾಕರ ಶೆಟ್ಟಿ (ಅಧ್ಯಕ್ಷರು, ಅಜೇಕಾರು ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್,ಗಣಿತ ನಗರ ಕಾರ್ಕಳ )
ಶರತ್ ಗೋರೆ ಡೈರೆಕ್ಟರ್ ಇಂಟರೆಸ್ಟ್ ವೈಬ್ರೆಟ್ ಎಜುಕೇಶನ್ ಅಂಡ್ ಪಾರಿಟೆಬಲ್ ಟ್ರಸ್ಟ್ ಕಲ್ಲಬೆಟ್ಟು ಮೂಡಬಿದ್ರೆ
ಚಂದ್ರರಾಜ ಜೈನ್ – ಅಧ್ಯಕ್ಷರು, ಮಂಗಳೂರು ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಹಾಸನ
ಶೈಲೇಂದ್ರ ಕುಮಾರ್ ಆರೋಹ ಮೂಡಬಿದ್ರಿ ಮುನಿರಾಜ ರೇಂಜಳ ನಿವೃತ್ತ ಮುಖ್ಯೋಪಾಧ್ಯಾಯರು, ಪ್ರೌಢಶಾಲೆ ಮೂಡಬಿದ್ರೆ
ರಘುವೀರ್ ಶೆಟ್ಟಿ ಹುರ್ಲಾಡಿ, ನಲ್ಲೂರು (ಉದ್ಯಮಿ ಮುಂಬೈ )
ರಘುವೀರ್ ಹೆಗ್ಡೆ ಅಂಗಜಾರು ನಲ್ಲೂರು( ಉದ್ಯಮಿ ಮುಂಬೈ )
ನಾಗೇಂದ್ರ ಕುಮಾರ್ (ಆರೋಹ, ಮೂಡಬಿದ್ರೆ) ರಾಘವೇಂದ್ರ ಭಟ್ (ಚೋಳಾರಬೆಟ್ಟು, ನೆಲ್ಲಿಕಾರು) ಪ್ರೇಮ್ ಕುಮಾರ್( ಉದ್ಯಮಿ, ಹೊಸ್ಮಾರು)
ರಂಜಿತ್ ಪೂಜಾರಿ (ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮುಲ್ಕಿ -ಮೂಡಬಿದ್ರೆ ವಿಧಾನಸಭಾ ಕ್ಷೇತ್ರ )
ಗಣೇಶ್ ನಾರಾಯಣ ಪಂಡಿತ್ (ಮೂಡುಕೋಡಿ ವೇಣೂರು)
ಶಶಿಧರ್ ಶೆಟ್ಟಿ (ಉದ್ಯಮಿ ಬರೋಡ)
ಪ್ರಭಾಚಂದ್ರ ಜೈನ್ (ಪರಾಸ್ ನೆಲ್ಲಿಕಾರು, ಉದ್ಯಮಿ ದುಬೈ)
ವಿರೂಪಾಕ್ಷ ಹೆಚ್ ಎಸ್( ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೂಡಬಿದ್ರೆ)
ಅಜಯ್ ಕುಮಾರ್ (ಮ್ಯಾನೇಜರ್, ಕರ್ನಾಟಕ ಬ್ಯಾಂಕ್ ಮೂಡಬಿದ್ರಿ )
ಸದಾನಂದ ಪುತ್ರನ್ ( ಉದ್ಯಮಿ, ಹುಬ್ಬಳ್ಳಿ)
ಪ್ರಕಾಶ್ ಭಂಡಾರಿ (ಫಾರ್ಮರ್ ಅಡಿಷನಲ್ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಮುಂಬೈ,)
ಸುರೇಶ ಭಂಡಾರಿ ಕಡಂದಲೆ= ಅಧ್ಯಕ್ಷರು ಶ್ರೀ ಗೀತಾಂಬಿಕ ದೇವಸ್ಥಾನ ಅಸಲ್ಪ ಮುಂಬೈ )
ಉದಯ ಅಧಿಕಾರಿ( ಅಧ್ಯಕ್ಷರು, ಅಖಿಲ ಕರ್ನಾಟಕ ಜೈನ ಸಂಘ ಮುಂಬೈ )
ರವಿವರ್ಮ ರಾಜ್ (ರಾಜ ನಿಲಯ ನೆಲ್ಲಿಕಾರು, ನಿವೃತ್ತ ಸೀನಿಯರ್ ಮ್ಯಾನೇಜರ್ ವಿಜಯ ಬ್ಯಾಂಕ್)
ಸತೀಶ್ ಶೆಟ್ಟಿ ಮತ್ತು ಜಗದೀಶೆಟ್ಟಿ ಬೋಳದ ಗುತ್ತು (ಉದ್ಯಮಿ ಮುಂಬೈ )
ಸುರೇಶ್ ಶೆಟ್ಟಿ ( ಸನ್ ಶೈನ್ ಹಾರ್ಡ್ವೇರ್ ಹೊಸ್ಮಾರು )
ಮಹಾವೀರ್ ಹೆಗ್ಡೆ (ಪವರ್ ಪಾಯಿಂಟ್, ಕಾರ್ಕಳ) ರಾಜೇಶ್ ರೆಂಜಾಳ (ಉದ್ಯಮಿ, ಕಾರ್ಕಳ )
ಜಯವರ್ಮ ಎಂ ಜೈನ್ (ಅಧ್ಯಕ್ಷರು,ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘ)
ವಿಜಯ ಶೆಟ್ಟಿ (ಉದ್ಯಮಿ ಕಾರ್ಕಳ)
ವರುಣ್ ( ವಿಜ್ಞೇಶ್ ಕನ್ಸ್ಟ್ರಕ್ಷನ್ ಮುಲ್ಕಿ- ಕಾರ್ಕಳ) ವರ್ಧಮಾನ ಜೈನ್ ಕುಂಟಡ್ಕ (ನೆಲ್ಲಿಕಾರು, ಬಜಗೋಳಿ) ಪ್ರಕಾಶ್ ಕುಮಾರ್ (ಸುಗಮ ನಾರಾವಿ)
ರಾಜವರ್ಮ ಜೈನ್ (ಪಿ ವಿ ನಿಲಯ, ನೆಲ್ಲಿಕಾರು) ಸಂದೇಶ್ ಪಿ. ಜೆ (ಪೊಲೀಸ್ ನಿರೀಕ್ಷಕರು, ಮೂಡಬಿದ್ರಿ ಪೊಲೀಸ್ ಠಾಣೆ)
ಜಯಂತ್ ಹೆಗ್ಡೆ( ಗ್ರಾಮ ಪಂಚಾಯತ್ ಸದಸ್ಯರು, ನೆಲ್ಲಿಕಾರು )
ಪ್ರಶಾಂತ್ ಶೆಟ್ಟಿ, (ಪಂಚಾಯತ್ ಅಭಿವೃದ್ಧಿ ಅಧಿಕಾರಿ, ನೆಲ್ಲಿಕಾರು)
ರಮೇಶ್ ಆಚಾರ್ಯ( ಅಧ್ಯಕ್ಷರು, ವಿಶ್ವಕರ್ಮ ಮಹಾ ಬ್ರಾಹ್ಮಣ ಸಂಘ, ನೆಲ್ಲಿಕಾರು)
ಕಾರ್ಯಕ್ರಮ ನಿರೂಪಣೆ – ಡಾ. ಸುವೀರ್ ಜೈನ್, ನೆಲ್ಲಿಕಾರು.
ಸಂಜೆ 6.30, ಶತಮಾನೋತ್ಸವ ಉದ್ಘಾಟನಾ ಸಮಾರಂಭ
ಉದ್ಘಾಟಕರು : ಬ್ರಿಜೆಶ್ ಚೌಟ, ಸಂಸದರು, ಮಂಗಳೂರು ಲೋಕಸಭಾ ಕ್ಷೇತ್ರ
ಅಧ್ಯಕ್ಷತೆ : ಉಮಾನಾಥ ಎ ಕೋಟ್ಯಾನ್, ಶಾಸಕರು ಮೂಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರ
ಸಭಾಭವನದ ಉದ್ಘಾಟನೆ : ಕ್ರಷ್ಣ ಎಂ ಹೆಗ್ಡೆ, ಗ್ರೂಪ್ ಜನರಲ್ ಮ್ಯಾನೇಜರ್ (HR) ಎಂ ಆರ್ ಪಿ ಎಲ್, ಮಂಗಳೂರು
ಶಾಲಾ ಸ್ಥಾಪಕರು ಹಾಗೂ ಸ್ಥಾಪಕ ಶಿಕ್ಷಕರಾದ ದಿವಂಗತ ಶ್ರೀ ಶ್ರೀವರ್ಮಾ ಜೈನಿಯವರ ಪುತಲ್ಲಿ ಅನಾವರಣ, ಮಕ್ಕಳು ಹಾಗೂ ಮೊಮ್ಮಕಳಿಂದ ಹಳೆಮನೆ, ನೆಲ್ಲಿಕಾರು
ತಾ. 04/05/25, ಭಾನುವಾರ, ಪೂರ್ವಾಹ್ನ 9ರಿಂದ
25ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ
ಪೂರ್ವಾಹ್ನ 11ರಿಂದ ಗುರುವಂದನ ಕಾರ್ಯಕ್ರಮ.
ಅಧ್ಯಕ್ಷತೆ : ವಿಮಲ್ ಕುಮಾರ್ ಶೆಟ್ಟಿ ಪಣಪಿಲ ಅರಮನೆ (ಅನುವಂಶೀಯ ಮೊಕ್ತೇಸರರು,ಶ್ರೀ ಅನಂತನಾಥ ಸ್ವಾಮಿ ಬಸದಿ ನೆಲ್ಲಿಕಾರು )
ಗುರುವಂದನೆ – ಎನ್ ಆರ್ ದಾಮೋದರ್ ಶರ್ಮ,
ಬಾರ್ಕೂರು
ಮುಖ್ಯ ಅತಿಥಿಗಳು :
ದುಗ್ಗೇಗೌಡ (ಪ್ರಾದೇಶಿಕ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಪ್ರಾದೇಶಿಕ ವಿಭಾಗ ಉಡುಪಿ )
ಮಯೂರವರ್ಮ ಪಣಪಿಲ್ಲ ಅರಮನೆ (ಆಡಳಿತ ಮೋಕ್ತೇಸರರು,ನೆಲ್ಲಿಕಾರು ಬಸದಿ )
ಕೆ ಎಂ ಗೋಪಿನಾಥನ್ (ಕುಕ್ಕೆ ಸುಬ್ರಮಣ್ಯ)
ಬಹುಮಾನ್ಯ ಅಬ್ದುಲ್ ರೆಹಮಾನ್ ಮುಸ್ಲಿಯಾರ್ ಬಜಗೋಳಿ( ಅಧ್ಯಕ್ಷರು ಜುಮ್ಮಾ ಮಸೀದಿ
,ನೆಲ್ಲಿಕಾರು)
ಅತಿ ವಂ!ರೆ!ಫಾ! ನಲ್ವೀನ್ ಜಾನ್ ಡಿಸೋಜ( ಧರ್ಮ ಗುರುಗಳು ಸೈಂಟ್ ವಿಕ್ಟರ್ ಚರ್ಚ್ ನೆಲ್ಲಿಕಾರು)
ಶ್ರೀಮತಿ ವಾಣಿ ಕೆ ವಾಣಿಕ್ರಾಪ ನೆಲ್ಲಿಕಾರು( ಉಪ ಪ್ರಾಂಶುಪಾಲರು, ಕಾರ್ಕಳ ಜ್ಞಾನಸುಧ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್ ಗಣಿತ ನಗರ )
ಶ್ರೀಮತಿ ಅಂಬಿಕಾ ಡಿ ಶೆಟ್ಟಿ ಬೆಳುವಾಯಿ (ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು )
ಶ್ರೀಮತಿ ಆಶಾಲತಾ ಡಿ ಜೈನ್ (ಉಪಾಧ್ಯಕ್ಷರು ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಕಳಸ )
ರಾಜೇಶ್ ಭಟ್ (ಶಿಕ್ಷಣ ಸಂಯೋಜಕರು ಮೂಡಬಿದ್ರಿ) ಸುರೇಂದ್ರ ಜೈನ್ (ನೆಲ್ಲಿಕಾರು ಮಹಾವೀರ ಮೋಟರ್ಸ್ ಮೂಡಬಿದ್ರೆ )
ಅಶೋಕ್ ಕೋಟ್ಯಾನ್ (ಕೊಳಕ್ಕೆ ಇರ್ವತ್ತೂರು, ಉದ್ಯಮಿ ಲಾತೂರ್)
ಡಾ. ಶರತ್ (ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಲಿಕಾರು)
ನೀಲೆಶ್ ಶೆಟ್ಟಿ (ಟಿಂಬರ್ ಮರ್ಚೆಂಟ್ ಹೆಬ್ರಿ )
ಪದ್ಮನಾಭ ಕೋಟ್ಯಾನ್( ನಿರ್ದೇಶಕರು ವ್ಯವಸಾಯ ಸೇವಾ ಸಹಕಾರಿ ಸಂಘ ನೆಲ್ಲಿಕಾರು )
ಶಶಿಧರ ಎಂ (ಗ್ರಾಮ ಪಂಚಾಯತ್ ಸದಸ್ಯರು ನೆಲ್ಲಿಕಾರು)
ಹರೀಶ್ (ಸಾನ್ವಿ ಶಿಲ್ಪಕಲಾ ಕೇಂದ್ರ ನೆಲ್ಲಿಕಾರು) ಯಶೋಧರ ಪೂವಾಣಿ (ಸಮಾವಸರಣ ಬಿಜೈ, ಮಂಗಳೂರು)
ಮಹಾಬಲ ಪೂಜಾರಿ (ದುರ್ಗಾ ನಿವಾಸ ನೆಲ್ಲಿಕಾರು, ಉದ್ಯಮಿ ಮುಂಬೈ )
ರಾಜೇಶ್ ಎ ಪೂಜಾರಿ ನಲ್ಲೂರು
ಶ್ರೀಮತಿ ಗೀತಾ (ಸೇವಾ ಪ್ರತಿನಿಧಿ ಎಸ್ ಕೆಡಿ ಆರ್ ಪಿ) ಕಾರ್ಯಕ್ರಮ ನಿರೂಪಣೆ – ಅಜಿತ್ ಕುಮಾರ್ ಕೊಕ್ರಾಡಿ
ಸಂಜೆ 6.30ರಿಂದ ಶತಮಾನೋತ್ಸವ ಸಮಾರೋಪ ಸಮಾರಂಭ.
ಅಧ್ಯಕ್ಷತೆ : ದಿನೇಶ್ ಗುಂಡೂರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ದಕ್ಷಿಣ ಕನ್ನಡ
ಮುಖ್ಯ ಅತಿಥಿಗಳು :
ಘನ ಉಪಸ್ಥಿತಿ : ಮಧು ಬಂಗಾರಪ್ಪ – ಪ್ರಾರ್ಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರಕಾರ
ಸ್ಮರಣ ಸಂಚಿಕೆ ಬಿಡುಗಡೆ : ಡಾ.ಎಂ ಎನ್ ರಾಜೇಂದ್ರ ಕುಮಾರ್,ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು
ಮುಖ್ಯ ಅತಿಥಿಗಳು:
ಕೆ ಅಭಯ್ ಚಂದ್ರ ಜೈನ್ ಮೂಡಬಿದ್ರೆ, ಮಾಜಿ ಸಚಿವರು ಕರ್ನಾಟಕ ಸರ್ಕಾರ
ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರು, ಕರ್ನಾಟಕ ಸರಕಾರ
ಮಂಜುನಾಥ ಭಂಡಾರಿ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರಕಾರ
ಎಸ್ ಎಲ್ ಭೋಜೆಗೌಡ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರಕಾರ
ಡಾ. ಧನಂಜಯ ಸರ್ಜಿ ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಸರಕಾರ
ಐವನ್ ಡಿ’ಸೋಜ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಸರಕಾರ
ಮಿಥುನ್ ರೈ ಕೆ ಪಿ ಸಿ ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಭಾಸ್ಕರ್ ಎಸ್ ಕೋಟ್ಯಾನ್ ನವರತ್ನ ಮಾರ್ನಾಡು, ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು
ಯುವರಾಜ್ ಜೈನ್ ಅಧ್ಯಕ್ಷರು, ಎಕ್ಸಲೆಂಟ್ ಕಾಲೇಜ್ ಮೂಡಬಿದಿರಿ
ಬೋಳ ದಾಮೋದರ್ ಕಾಮತ್ ಬೋಲ್ಡರ್ಸ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಕೆದಿಂಜೆ
ಕಮಲಾಕ್ಷ ಕಾಮತ್ ಸಿಎ,ಕಾರ್ಕಳ
ಡಾ. ಬಿ ಎಸ್ ಸತೀಶ್ ರಾವ್ ಎಂಎಸ್ ಪಿ ಎಚ್ ಡಿ, ನಿರ್ದೇಶಕರು ಮಾಹೆ ಮಣಿಪಾಲ
ಮನ್ಮಥ್ ಕುಮಾರ್ ನೆಲ್ಲಿಕಾರು, ನಿವೃತ್ತ ಸೀನಿಯರ್ ಮ್ಯಾನೇಜರ್ ವಿಜಯ್ ಬ್ಯಾಂಕ್
ರತ್ನಾಕರ್ ಜೈನ್ ಜಯಂತ್ ಟ್ರಾವೆಲ್ಸ್, ಮಂಗಳೂರು ಮುನಿಯಾಲು ಉದಯ ಕುಮಾರ್ ಶೆಟ್ಟಿ – ಅಧ್ಯಕ್ಷರು, ಉದಯ ಕೃಷ್ಣ ಚಾರಿಟೇಬಲ್ ಟ್ರಸ್ಟ್ ಮುನಿಯಾಲು
ಪಿ ಶ್ರೀಧರ್ – ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಪ ವಿಭಾಗ ಮೂಡಬಿದ್ರಿ
ದಿಲೀಪ್ ಜಿ ಆರ್ – ಸರ್ಕಲ್ ಇನ್ಸ್ಪೆಕ್ಟರ್,ಗ್ರಾಮಾಂತರ ಕಾರ್ಕಳ
ಸುಮಂತ್ ಕುಮಾರ್ ಜೈನ್ – ಅಧ್ಯಕ್ಷರು,ಎಕ್ಸೆಲ್ ಕಾಲೇಜ್ ಗುರುವಾಯನಕೆರೆ
ಡಾ. ಆಕಾಶ್ ರಾಜ್ ಜೈನ್ – ಮಾಜಿ ಸದಸ್ಯರು, ತುಳು ಸಾಹಿತ್ಯ ಅಕಾಡೆಮಿ
ಕೆ ರಾಘವೇಂದ್ರ ಪ್ರಭು – ಭುವನ ಜ್ಯೋತಿ ರೆಸಿಡೆನ್ಷಿಯಲ್ ಸ್ಕೂಲ್ ಶಿರ್ತಾಡಿ
ರಾಮಚಂದ್ರನ್ ನೆಲ್ಲಿಕಾರು – ಪಿ ಆರ್ ಓ ಮಣಿಪಾಲ ಹೈಸ್ಕೂಲ್ ಟ್ರಸ್ಟ್ ವಿದ್ಯಾನಗರ ಮಣಿಪಾಲ
ಪ್ರಭಾತ್ ಕುಮಾರ್ – ಅಹಿಂಸಾ ನೆಲ್ಲಿಕಾರು
ಮೋಹನ್ ಪಡಿವಾಳ- ಕಾರ್ಕಳ,ನಿವೃತ್ತ ಮ್ಯಾನೇಜರ್ ವಿಜಯ ಬ್ಯಾಂಕ್
ಡಾ.ರವೀಂದ್ರ ಶೆಟ್ಟಿ ಬಜೆಗೋಳಿ ರಾಜ್ಯಾಧ್ಯಕ್ಷರು ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ & ಕ್ರಷರ್ ಒನರ್ಸ್ ಅಸೋಸಿಯೇಷನ್, ಬೆಂಗಳೂರು
ಕ್ರಷ್ಣ ಶೆಟ್ಟಿ – ಅಧ್ಯಕ್ಷರು, ವ್ಯವಸಾಯ ಸೇವಾ ಸಹಕಾರಿ ಸಂಘ ಬಜಗೋಳಿ
ಪ್ರಶಾಂತ್ ಜೈನ್ – ಹಳೆಮನೆ ನೆಲ್ಲಿಕ್ಕಾರು ಅಮೃತ ಸಿಲ್ಕ್ಸ್ ಉಜಿರೆ
ಪ್ರೇಮಚಂದ್ರ ಪೆರಾಡಿ ಬೀಡು
ಸುಧೀರ್ ಕುಮಾರ್ ಅನಡ್ಕ, ಮೂಡಬಿದ್ರೆ
ಸುಧೀರ್ ಜೈನ್ ಅನಂತ ಶ್ರೀ, ನೆಲ್ಲಿಕಾರು
ಪ್ರತಿಭಾ ಕುಳಾಯಿ, ಅಧ್ಯಕ್ಷರು, ಕುಳಾಯಿ ಪೌಂಡೇಶನ್ ಮಂಗಳೂರು
ಗೌತಮ್ ಎಂ ಜೈನ್, ಮುಲ್ಕಿ ಅರಮನೆ
ದಿನೇಶ್ ಭಂಡಾರಿ ನಲ್ಲೂರು
ಕಾರ್ಯಕ್ರಮ ನಿರೂಪಣೆ : ಎನ್ ಆರ್ ದಾಮೋದರ್ ಶರ್ಮ, ಬಾರ್ಕೂರು
ಸಾಂಸ್ಕೃತಿಕ ಕಾರ್ಯಕ್ರಮ :
ತಾ. 03/05/25 ಸಂಜೆ 5.30ಕ್ಕೆ ನೃತ್ಯ ಕಲರವ (ಅಂಗನವಾಡಿ ಮತ್ತು ಶಾಲಾ ವಿದ್ಯಾರ್ಥಿಗಳಿಂದ)
ರಾತ್ರಿ 8.30ಕ್ಕೆ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ (ಅರೆಹೊಳೆ ಪ್ರತಿಷ್ಠಾನ ನಂದಗೋಕಲಾ ಮಂಗಳೂರು )
ರಾತ್ರಿ 10.30ಕ್ಕೆ ಪಿರ ಬನ್ನಗ (ತುಳು ಹಾಸ್ಯಮಯ ನಾಟಕ )
ತಾ. 04/05/25 ಸಂಜೆ 5.30ಕ್ಕೆ ನ್ರತ್ಯ ವೈಭವ ( ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ )
ರಾತ್ರಿ 8.30ಕ್ಕೆ ಆಳ್ವಾಸ್ ವೈಭವ ( ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಇವರಿಂದ )
ಆಳ್ವಾಸ್ ರಂಗ ಅಧ್ಯಯನ ಕೇಂದ್ರ ವಿದ್ಯಾರ್ಥಿಗಳಿಂದ ನಾಟಕ ‘ನಾಯಿಮರಿ’
ರಾತ್ರಿ 10.30ಕ್ಕೆ ಅಮ್ಮು, ಅಮುಂಡರಾ (ತುಳು ನಾಟಕ ವಿಜಯ ಕಲಾವಿದರು, ಕಿನ್ನಿಗೋಳಿ)
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು, ಮೂಡಬಿದಿರೆ, ಇದರ ಶತಮಾನೋತ್ಸವ ಸಮಾರಂಭಕ್ಕೆ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರು, ಸಮಿತಿಯ ಪದಾಧಿಕಾರಿಗಳು, ಶಿಕ್ಷಕವೃಂದ, ಎಸ್ ಡಿ.ಎಂ. ಸಿ. ಸದಸ್ಯರು, ಪೋಷಕರು, ವಿದ್ಯಾಭೀಮಾನಿಗಳು, ಹಾಗೂ ಗ್ರಾಮಸ್ಥರು ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.