
ಉಡುಪಿ :ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಡಿ 2 ಶನಿವಾರ ಹಾಗೂ 3ರ ಭಾನುವಾರ ಎರಡು ದಿವಸಗಳ ಕಾಲ ಮುಂಬೈನ ಲೋವರ್ ಪರೇಲಿನಲ್ಲಿರುವ ಪಂಚತಾರಾ ಹೋಟೆಲ್ St. Regis ನಲ್ಲಿ ಲಭ್ಯವಿರುತ್ತಾರೆ..
ತಾರೀಕು 4 ರ ಸೋಮವಾರ ಮತ್ತು ಐದರ ಮಂಗಳವಾರದಂದು ಗುಜರಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.
ಡಿಸೆಂಬರ್ 6 ರ ಬುಧವಾರ ಮತ್ತು ತಾರೀಕು 7 ರ ಗುರುವಾರ ತನಕ ಮತ್ತೆ ಮುಂಬೈನಲ್ಲಿ ಭಕ್ತರ ಬೇಟಿಗೆ ಲಭ್ಯವಿರುತ್ತಾರೆ.
ಶ್ರೀ ಗುರುಜಿಯವರ ಸಂದರ್ಶನ ಬಯಸುವ ಭಕ್ತಾದಿಗಳು ಆಪ್ತ ಕಾರ್ಯದರ್ಶಿ ಕುಸುಮ ನಾಗರಾಜ್ ಇವರನ್ನು ಮೊಬೈಲ್ ಸಂಖ್ಯೆ 9342749650, 6362408747 ಸಂಪರ್ಕಿಸಿ ಕೊಳ್ಳಬಹುದು