26.3 C
Mumbai
March 7, 2026
Mumbai News Kannada
ಸುದ್ದಿ

ಶಿವಸೇನಾ ದಕ್ಷಿಣ ಭಾರತಿಯ ಘಟಕದಿಂದ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯ ಬಗ್ಗೆ ಶಿಬಿರ.





ಶಿವಸೇನೆ ದಕ್ಷಿಣ ಭಾರತಿಯಾ ಠಾಣೆ ಜಿಲ್ಹಾ ಮಹಿಳಾ ಕಾರ್ಯಾಧ್ಯಕ್ಷೆ, ಶ್ರೀಮತಿ ಅನುಪಮಾ ಶೆಟ್ಟಿ ಯವರ ಮುತುವರ್ಜಿಯಿಂದ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆ ಯನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಶಿವಸೇನೆ ದಕ್ಷಿಣ ಭಾರತಿಯ ಘಟಕ ಹಮ್ಮಿಕೊಂಡಿತು.

ಕಲ್ಯಾಣ್ ಡೊಂಬಿವಲಿಯ ಸಂಸದರಾದ ಶ್ರೀ ಶ್ರೀಕಾಂತ್ ಏಕನಾಥ ಶಿಂಧೆ ಯವರ ಆದೇಶದ ಅನುಸಾರ ಶಿವಸೇನೆ ದಕ್ಷಿಣ ಭಾರತೀಯ ಜನಸಂಪರ್ಕ ಕಾರ್ಯಾಲಯ ಡೊಂಬಿವಲಿ ಪೂರ್ವ ಇಲ್ಲಿ ಶಿಬಿರ ನಿಯೋಜಿಸಲಾಯ್ತು,

ಈ ಶಿಬಿರದ ಪ್ರಯೋಜನವನ್ನು ಅನೇಕ ಮಹಿಳೆಯರು ಪಡೆದುಕೊಂಡರು, ಈ ಕಾರ್ಯಕ್ರಮಕ್ಕೆ ಡೊಂಬಿವಲಿ ನಗರ ಸೇವಕ ಹಾಗು ಶಿವಸೇನಾ ನಗರ ಪ್ರಮುಖರಾದ ಶ್ರೀ ರಾಜೇಶ್ ಜಿ ಮೋರೆ ಯವರೂ ಚಾಲನೆ ನೀಡಿದ್ದರು,

ಈ ಸಂದರ್ಭದಲ್ಲಿ ಶಿವಸೇನೆ ದಕ್ಷಿಣ ಭಾರತಿಯಾ ಠಾಣೆ ಜಿಲ್ಹಾ ಮಹಿಳಾ ಕಾರ್ಯಾಧ್ಯಕ್ಷೆ, ಶ್ರೀಮತಿ ಅನುಪಮಾ ಶೆಟ್ಟಿ, ಶಿವಸೇನಾ ದಕ್ಷಿಣ ಭಾರತಿಯಾ ಥಾಣೆ ಜಿಲ್ಲಾ ಸಂಪರ್ಕ ಪ್ರಮುಖ್ ಶ್ರೀ ಸುಭಾಷ್ ಶೆಟ್ಟಿ ಇನ್ನಂಜೆ, ವಿಭಾಗ್ ಪ್ರಮುಖ್ ಶ್ರೀ ಪ್ರಕಾಶ್ ಶೆಟ್ಟಿ ಹಾಗು ಅನೇಕ ಗಣ್ಯರು, ಪದಾದಿಕಾರಿಗಳು, ಮಹಿಳಾ ವಿಭಾಗ, ಮಹಿಳಾ ಭಚತ್ ಘಟ್ಟ ಮಹಿಳೆಯರು, ಉಪಸ್ಥಿತರಿದ್ದು, ಅನೇಕ ಜನರು ಈ ಶಿಬಿರದ ಲಾಭ ಪಡೆದರು.

.

.



Related posts

ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾಗಿ ಮಯೂರ್ ಉಳ್ಳಾಲ್ ಆಯ್ಕೆ

Mumbai News Desk

ವಸಾಯಿ : ಹರಿಶ್ಚಂದ್ರ ಜಿ. ಕುಂದರ್ ಅವರ ಅಕಾಲಿಕ ಮರಣ

Mumbai News Desk

ಸಾರಸ್ಬತ ವೈದಿಕ ಸೇವಾ ಪ್ರತಿಷ್ಟಾನಮ್ (ರಿ) ಸಂಸ್ಥೆಯ ಉದ್ಘಾಟನೆ

Mumbai News Desk

ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆ, ಬಿ ಜೆ ಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು

Mumbai News Desk

ಭಾಯಂದರ್:ಸ್ನೇಹಲತಾ ವಿಶ್ವನಾಥ ಪೂಜಾರಿ ನಿಧನ

Mumbai News Desk

ಡಾ| ಆರ್ ಕೆ ಶೆಟ್ಟಿಯವರಿಗೆ ಎಲ್ಐಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧಕ ಗೌರವ

Mumbai News Desk