April 2, 2025
ಮುಂಬಯಿ

ಭಾರತೀಯ ಜನತಾ ಪಕ್ಷ ಡೊಂಬಿವಲಿ ಘಟಕದ ಆಶ್ರಯದಲ್ಲಿ ಜನ ಆರೋಗ್ಯ ಯೋಜನೆ.

ಭಾರತೀಯ ಜನತಾ ಪಾರ್ಟಿ ಡೊಂಬಿವಲಿ ಗ್ರಾಮೀಣ ಘಟಕದ ವತಿಯಿಂದ ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಯ ಅಡಿಯಲ್ಲಿ 5 ಲಕ್ಷದ ವರಗೆ ಉಚಿತ ಉಪಚಾರ ಸಿಗುವುದು.
ಸೋಮವಾರದಿಂದ ಶನಿವಾರದವರೆಗೆ (ಶುಕ್ರವಾರ ದಂದು ಮುಚ್ಚಲಾಗಿದೆ) ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರ ವರಗೆ ಹಾಗೂ ಸಂಜೆ 5.00 ರಿಂದ 8.00 ರ ವರಗೆ ಗ್ರಾಮೀಣ ಕಾರ್ಯಾಲಯ ಗಣೇಶ್ ಮಂದಿರದ ಹತ್ತಿರ, ಎಮ್. ಐ. ಡಿ. ಸಿ ಇಲ್ಲಿ ನೋಂದಣಿ ಮಾಡಬಹುದು .
ದಕ್ಷಿಣ ಭಾರತೀಯರು, ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಭಾರತೀಯ ಜನತಾ ಪಾರ್ಟಿಯ ಡೊಂಬಿವಲಿ ಗ್ರಾಮೀಣ ವಿಭಾಗದ ದಕ್ಷಿಣ ಭಾರತೀಯ ಘಟಕದ ಕಾರ್ಯಾಧ್ಯಕ್ಷ ರತನ್ ಪೂಜಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

Related posts

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ನವಿ ಮುಂಬಯಿ ಶಾಖೆಯ ಮಹಿಳಾ ವಿಭಾಗದಿಂದ ಅರಿಶಿನ ಕುಂಕುಮ ಕಾರ್ಯಕ್ರಮ

Mumbai News Desk

ಮುಂಬಯಿ ಕನ್ನಡ ಸಂಘ : ಅರ್ಚನಾ ಪೂಜಾರಿಯವರಿಗೆ ಸನ್ಮಾನ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ವಿಭಾಗದ ವತಿಯಿಂದ ಕೇರಮ್ ಮತ್ತು ಚೆಸ್ ಸ್ಪರ್ಧೆ.

Mumbai News Desk

ಕುಲಾಲ ಸಂಘದ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆಯ ಆಚರಣೆ.

Mumbai News Desk

ಜಗಜ್ಯೋತಿ ಕಲಾವೃಂದ, ಮುಂಬಯಿ ಇದರ 38 ನೇ ವಾರ್ಷಿಕೋತ್ಸವ ಮತ್ತು ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ಮಹಿಳಾ ವಿಭಾಗದಿಂದ ಮಹಿಳಾ ದಿನಾಚರಣೆ ಅಚರಣೆ

Mumbai News Desk