32 C
Mumbai
March 7, 2026
Mumbai News Kannada
ಪ್ರಕಟಣೆ

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ, ಶಹಾಡ್ : ಫೆ. 26ಕ್ಕೆ ಅಖಂಡ ಭಜನೆ





ಶಹಾಡ್ ಬಿರ್ಲಾ ಗೇಟ್ ಬಳಿಯ ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ, ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 26, ಬುಧವಾರದಂದು 24 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಿಗ್ಗೆ 6 ಗಂಟೆಗೆ ಸರಿಯಾಗಿ, ಮಹಾಗಣಪತಿ ಹೋಮವಾದ ಬಳಿಕ ಬೆಳಿಗ್ಗೆ 7ರಿಂದ 27/02/2026 ಗುರುವಾರ ಬೆಳಿಗ್ಗೆ 7 ವರೆಗೆ ಅಖಂಡ ಭಜನೆ ನಡೆಯಲಿದೆ.

ಭಾಗವಹಿಸುವ ಭಜನಾ ಮಂಡಳಿಗಳು.
-7.00 am to 8.30 am –
ವರದ ಸಿದ್ಧಿವಿನಾಯಕ ಸೇವಾ ಮಂಡಳಿ ಡೊಂಬಿವಲಿ
8.30 am to.10.00am –
ಜೈ ಭವಾನಿ ಶನೀಶ್ವರ ಭಜನಾ ಮಂಡಳಿ ಡೊಂಬಿವಲಿ
10.00 am to 11 am
ಸ್ವರ ಕಲಾ ವೇದಿಕೆ, ಕರ್ನಾಟಕ ಸಂಘ ಕಲ್ಯಾಣ್
11.00am to 12.30 pm
ದಾಸ ಸಾಹಿತ್ಯ ಭಜನಾ ಮಂಡಳಿ ಬೇಲಾಪುರ್. 12.30 pm to 2.00 pm 6- ಸಿರಿನಾಡ ವೆಲ್ತ್‌‌ ಡೊಂಬಿವಲಿ
2,00pm to 3..30 pm
ಜೈ ಅಂಬೆ ಚಾರಿಟೇಬಲ್ ಟ್ರಸ್ಟ್ ಸಾನ್ನಾಡ
3.30 pm to 4.30 pm 6-
ವೆಂಕಟರಮಣ ಭಜನಾ ಮಂಡಳಿ ಡೊಂಬಿವಲಿ
4,30.pm to 5.30 pm
ಫ್ರೆಂಡ್ಸ್ ಸ್ಕ್ಯಾವಲಂಬನ ಭಜನಾ ಮಂಡಳಿ ಡೊಂಬಿವಲಿ..
5.30 pm to 6.30 pm
‘ ಜಗದಂಬ ಮಂದಿರ ಡೊಂಬಿವಲಿ.
6.30 pm to 8,00 pm –
ಯಶಸ್ವಿನಿ ಭಜನಾ ಮಂಡಳಿ ಡೊಂಬಿವಲಿ,
8..00pm to 9.00 pm 6-
ಬಂಟರ ಸಂಘ ಮುಂಬಯಿ ಪ್ರಾದೇಶಿಕ ಸಮಿತಿ ಬಿವಂಡಿ ಟು ಬಾದ್ಲಾಪುರ
9.00 pm to 10.30 pm –
ನಿತ್ಯಾನಂದ ಭಜನಾ ಮಂಡಳಿ ಬದ್ಲಾಪುರ್.
10.30 pm to 12.00 pm –
ಸಾಯಿ ನಿತ್ಯಾನಂದ ಭಜನಾ ಮಂಡಳಿ ಬಿವಂಡಿ.
12.00 am to 6.00 am ಸಾಮೂಹಿಕ ಭಜನೆ.
ಶ್ರೀ ನಿತ್ಯಾನಂದ ಮಿತ ಭಜನಾ ಮಂಡಳಿ ಬಿರ್ಲಾ ಗೇಟ್ ಶಹಾಡ್, ಶ್ರೀ ಗುರು ನಾರಾಯಣ ಭಜನಾ ಮಂಡಳಿ, ಬಿಲ್ಲವರ ಅಸೋಸಿಯೇಶನ್, ಗುರು ವಂದನ ಭಜನಾ ಮಂಡಳಿ, ಕುಲಾಲ ಸಂಘ, ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್,
ದುರ್ಗಾ ಪರಮೇಶ್ವರಿ ಭಜನಾ ಮಂಡಳಿ,ಕರ್ನಾಟಕ ಸಂಘ ಮೋಹನೆ, ಶ್ರೀ ದೇವಾನಂದ್ ಕೋಟ್ಯಾನ್ ಬಳಗ, ಸುರತಾಳ ಭಜನಾ ಮಂಡಳಿ ಬಿರ್ಲಾ ಗೇಟ್ ಶಹಾಡ್.
6.00 am to 7.am
ಸರಸ್ವತಿ ಭಜನಾ ಮಂಡಳಿ ಬಿರ್ಲಾ ಗೇಟ್ ಶಹಾಡ್.

ಭಾಗವಹಿಸುವ ತಂಡಗಳಿಗೆ ಫಲಾಹರ, ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗುವುದು.
ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸರ್ವ ಸದಸ್ಯರು, ಟ್ರಸ್ಟಿಗಳು,ಸಲಹೆಗಾರರು, ಮಹಿಳಾ ವಿಭಾಗ, ಯುವ ವಿಭಾಗ ದೇವಸ್ಥಾನ ತಂತ್ರಿಗಳು, ಅರ್ಚಕರು, ಅಖಂಡ ಭಜನಾ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ ಬಯಸಿದ್ದಾರೆ.



Related posts

ಸೆ 1:.ಬಿಲ್ಲವರ ಎಸೋಸಿಯೇಶನ್, ಮುಂಬಯಿ ನಾಲಾಸೋಪಾರ – ವಿರಾರ್ ಸ್ಥಳೀಯ ಕಚೇರಿಯಲ್ಲಿ 170ನೇ ಬ್ರಹ್ಮಶ್ರೀ ನಾರಾಯಣ ಗುರುಜಯಂತಿ ಆಚರಣೆ

Mumbai News Desk

ಜು21. ಕುಲಾಲ ಸಂಘದ ಗುರುವಂದನಾ ಭಜನ ಮಂಡಳಿಯಿಂದ ಗುರುಪೂರ್ಣಿಮೆ ಆಚರಣೆ,

Mumbai News Desk

ಸೆ. 20 ರಂದು ಡೊಂಬಿವಲಿ ಶ್ರೀ ಜಗದಂಬ ಮಂದಿರದಲ್ಲಿ ಯಕ್ಷಗಾನ ಕಲೆಯ ಆರಾಧನೆ – “ಭಂಡಾರ ಜಾವಡಿ”

Mumbai News Desk

ಡಿ. 21: ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ನ. 19 ರಂದು ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ (ರಿ) – 21ನೇ ವಾರ್ಷಿಕೋತ್ಸವ.

Mumbai News Desk

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ

Mumbai News Desk