
ಮುಂಬಯಿ ಜೂ 21. ಕೊಂಡೆವೂರು ಉಪ್ಪಳ
ಶ್ರೀ ನಿತ್ಯಾನಂದ ಯೋಗಾಶ್ರಮದ ಯತಿವರ್ಯರಾದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಮುಂಬೈ ಭಕ್ತಾದಿಗಳ ಭೇಟಿಗಾಗಿ ಜೂ 22 ನೇ ತಾರೀಕು ರವಿವಾರದಿಂದ 25 ನೇ ತಾರೀಕು ಬುಧವಾರದ ವರೆಗೆ
ಮುಂಬೈಯಲ್ಲಿ ಉಪಸ್ಥಿತರಿರುವರು.
ಜೂ 22 ನೇ ರವಿವಾರದಂದು ನವೋದಯ ಜೂನಿಯರ್ ಕಾಲೇಜ್ನಲ್ಲಿ ಸಂಜೆ 4 ರಿಂದ 7ರ ವರೆಗೆ ನಡೆಯಲಿರುವ ಸಭಾ ಕಾರ್ಯಕ್ರಮ ಹಾಗು ಶ್ರೀ ಶ್ರೀ ಸ್ವಾಮೀಜಿಯವರ ಆಶೀರ್ವಚನ, ಫಲ-ಮಂತ್ರಾಕ್ಷತೆ ವಿತರಣೆ ನಡೆಯಲಿದೆ.
ಜೂ 24 ನೇ ರಂದು ಸಂಜೆ 6 ರಿ೦ದ 8 ರ ವರೆಗೆ ಉಷಾ ಶೆಟ್ಟಿ ಮನೆಯಲ್ಲಿ ನಡೆಯುವ ಭಜನಾ, ಗುರುವಂದನೆ ನಡೆಯಲಿದೆ.
Add : Smt. Usha Shetty
1505 ‘A’ Wing Aasavari Society,
Vartak Nagar Pokran Rd 1
Thane.(w)
Mobile ; 9920552124 ಸಂಪರ್ಕಿಸಬಹುದು.
- ಸ್ವಾಮೀಜಿಯವರವನ್ನು ತಮ್ಮ ಮನೆಗೆ ಆಹ್ವಾನಿಸುವರೇ ಕೆಳಗೆ ಕೊಡಲಾದ ದೂರವಾಣಿ ಸಂಖ್ಯೆಯಲ್ಲಿ ಮೊದಲೇ ತಿಳಿಸಿ ದಿನ ಮತ್ತು ಸಮಯವನ್ನು ನಿಗದಿ ಪಡಿಸಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ
Rajesh Rai : 8999913680
Harish Chevar : 9004981013
Ramesh Kotian: 7498169626
Yashodha Bettapadi : 9004662963
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗುರುಗಳನ್ನು ಸಂಪರ್ಕಿಸಬಹುದು ಎಂದು ಎಂದು ಶ್ರೀ ನಿತ್ಯಾನಂದ ಯೋಗಾಶ್ರಮ ಮುಂಬಯಿ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.
B. Dinesh Kulal
Mob.: 9821868674




