ಮುಂಬಯಿ ಕುಲಾಲ ಸಂಘದ ಥಾಣೆ, ಕಸಾರ, ಕರ್ಜತ್ ಮತ್ತು ಭಿವಂಡಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ವಿಹಾರ ಕೂಟವನ್ನು ಆ. 10 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಬಿ ಕೆ ವಾಟರ್ ಪಾರ್ಕ್ ಶಿಲ್ಪಟ ಡೊಂಬಿವಲಿ ಪೂರ್ವ ಇಲ್ಲಿ ಆಯೋಜಿಸಿತ್ತು.
ಸದಸ್ಯರೆಲ್ಲರೂ ಒಗ್ಗಟ್ಟಾಗಿ ಇರಬೇಕೆಂಬ ಉದ್ದೇಶದಿಂದ ಸಾದಾರಣ 75 ಜನರನ್ನು ಒಟ್ಟು ಕೂಡಿಸಿ ಈ ವಿಹಾರಕೂಟವನ್ನು ಏರ್ಪಡಿಸಿದ್ದರು.
ಈ ಕೂಟದಲ್ಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಲಕ್ಷ್ಮಣ್ ಸಿ ಮೂಲ್ಯ, ಕಾರ್ಯದರ್ಶಿ ಹರಿಯಪ್ಪ ಮೂಲ್ಯ , ಉದ್ಯಮಿ, ದಾನಿ , ಹಾಗೂ ಸ್ಥಳೀಯ ಸಮಿತಿಯ ಗುರುವಂದನಾ ಭಜನಾ ಮಂಡಳಿಯ ಕಾರ್ಯಧ್ಯಕ್ಷ ಜಗದೀಶ್ ಬಂಜನ್, ಉಪ ಕಾರ್ಯಾಧ್ಯಕ್ಷರಾದ ಕುಶ ಕುಲಾಲ್, ಸಂಘಟನಾ ಕಾರ್ಯದರ್ಶಿ ಕೃಷ್ಣ ಬಂಗೇರ, ಕೋಶಾಧಿಕಾರಿ ದೀಪಕ್ ಮೂಲ್ಯ,
ಕುಲಾಲ ಸಂಘದ ಮಹಿಳಾ ಕಾರ್ಯಾದ್ಯಕ್ಷೆ ಸುಚಿತ ಬಂಜನ್, ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಕುಶಲ ಜಿ ಬಂಗೇರ. ಉಪಾಧ್ಯಕ್ಷೆ
ಆಶಾ ಬಂಜನ್, ಮಹಿಳಾ ಕಾರ್ಯದರ್ಶಿ ಗೀತಾ ಡಿ ಮೂಲ್ಯ , ಜೊತೆ ಕಾರ್ಯದರ್ಶಿ ಕವಿತಾ ಎಲ್ ಮೂಲ್ಯ, ಜೊತೆ ಕೋಶಾಧಿಕಾರಿ ಸುಂದರಿ ಏ ಮೂಲ್ಯ , ಮತ್ತು ಸ್ಥಳೀಯ ಸಮಿತಿಯ ಸದಸ್ಯರು,ಮಹಿಳಾ ವಿಭಾಗದ ಸದಸ್ಯರು,ಯುವ ವಿಭಾಗದ ಸದಸ್ಯರು ಉಪಸ್ತಿತರಿದ್ಧರು .
B. Dinesh Kulal
Mob.: 9821868674




