ಮುಂಬಯಿ: ವಿರಾರಿನ ನಿವಾಸಿಯಾಗಿರುವ ನಿಶಾಂತ್ ಬಂಗೇರ ಅವರು ಗೊರೆಗಾವ್ ಪೂರ್ವದ ಬ್ಯಾಂಕ್ನಲ್ಲಿ ಉದ್ಯೋಗದಲ್ಲಿದ್ದಾರೆ. ಮಾರ್ಚ್ 1ರ ರವಿವಾರ ದ ರಾತ್ರಿ ತಮ್ಮ ಕೆಲಸ ಮುಗಿಸಿ ಮಾರ್ಚ್ 2 ರ ಸೋಮವಾರ. ಬೆಳಿಗ್ಗೆ 7:30 ಗಂಟೆಗೆ ಗೊರೆಗಾವ್ ಪೂರ್ವ ರೈಲು ನಿಲ್ದಾಣದಿಂದ ವಿರಾರ್ ಕಡೆಗೆ ಹೋಗಬೇಕಾಗಿತ್ತು.
ಆದರೆ, ಅವರು ಚರ್ಚ್ಗೇಟ್ ಕಡೆಗೆ ಹೋಗುವ ರೈಲಿನಲ್ಲಿ ಪ್ರಯಾಣಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಕಪ್ಪು ಬಣ್ಣದ ಟಿ-ಶರ್ಟ್ ಧರಿಸಿದ್ದರು
ಮೃದು ಸ್ವಭಾವದವರು.
ಇಂಗ್ಲಿಷ್, ಹಿಂದಿ ಮತ್ತು ತುಳು ಭಾಷೆ ಮಾತನಾಡಬಲ್ಲವರನು.
ಈ ಬಗ್ಗೆ ಬೋರಿವಲಿ ರೈಲ್ವೆ ಪೊಲೀಸ್ ಠಾಣೆ ಹಾಗೂ ಗೊರೆಗಾವ್ ಪೂರ್ವ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿದೆ.
ಯಾವುದೇ ಮಾಹಿತಿ ಲಭ್ಯವಾದಲ್ಲಿ ದಯವಿಟ್ಟು ತಕ್ಷಣ ಸಂಪರ್ಕಿಸಿ: ಅಶೋಕ್ ಬಂಗೇರ – 8108276873
ದಿನೇಶ್ ಕುಲಾಲ್ – 9821868674. ವಿನಂತಿ.




