September 6, 2026
Mumbai News Kannada
ಕರಾವಳಿಪ್ರಕಟಣೆ

ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಕರ್ನಿರೆ ಎ 1 ರಿಂದ 3 ವರೆಗೆ    ಜಾರಂದಾಯ ದೈವದ ಕಾಲಾವಧಿ ನೇಮೋತ್ಸವ,





ಕರ್ನಿರೆ ಕಾರಣಿಕದ  ದೈವ ದೇವಸ್ಥಾನವಾಗಿರುವ  ಶ್ರೀ ಧರ್ಮ ಜಾರಂದಾಯ ದೈವದ ಕಾಲಾವಧಿ ನೇಮೋತ್ಸವ ಎ 1 ರಿಂದ 3 ವರೆಗೆ ನಡೆಯಲಿದೆ,

ಎ1 ಸೋಮವಾರರಾತ್ರಿ ಗಂಟೆ 7-30ಕ್ಕೆ ದೀಪಾರಾಧನೆ ಬಲಿ, ಅಗರಗುತ್ತು ಕುಟುಂಬಿಕರಿಂದ,ರಾತ್ರಿ ಗಂಟೆ 9-00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮನವರಸ ಕಲಾವಿದರು ಸುರತ್ಕಲ್ ಇವರಿಂದ ತುಳು ಹಾಸ್ಯಮಯ ನಾಟಕ “ನಿರೆಲ್”ಪ್ರಾಯೋಜಕರು  ಶ್ರೀ ವಿಷ್ಣುಮೂರ್ತಿ ಕ್ರಿಕೆಟ್ ಕ್ಲಬ್, ಕರ್ನಿರೆ,

ಎ2 ಮಂಗಳವಾರಮಧ್ಯಾಹ್ನ ಗಂಟೆ 12-00ಕ್ಕೆ  ಧ್ವಜಾರೋಹಣ,ಮಧ್ಯಾಹ್ನ ಗಂಟೆ 1-00ಕ್ಕೆ    ಮುಂಬೈಯ ಉದ್ಯಮಿ ಗಂಗಾಧರ ಎನ್. ಅಮೀನ್  .ಗುಲಾಬಿ ಛಾಯ ರನೋಳಿ, ಕರ್ನಿರೆ ಇವರ ವತಿಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ,ರಾತ್ರಿ ಗಂಟೆ 7-00ಕ್ಕೆ  ದೀಪಾರಾಧನೆ ಬಲಿ,ರಾತ್ರಿ ಗಂಟೆ 8-00ಕ್ಕೆ ಭಂಡಾರ ಇಳಿಯುವುದು

     ಎ3ನೇ ಬುಧವಾರ ಮಧ್ಯಾಹ್ನ ಗಂಟೆ 1-00ರಿಂದ : ಸಾರ್ವಜನಿಕ ಅನ್ನಸಂತರ್ಪಣೆ ಕರ್ನಿರೆ ಹೊಸಮನೆ ದಿ| ರಮಾನಾಥ ಶೆಟ್ಟಿ ಸ್ಮರಣಾರ್ಥ ಅವರ ಮಕ್ಕಳ ವತಿಯಿಂದ ರಾತ್ರಿ ಗಂಟೆ 7-30ರಿಂದ  ಸಾರ್ವಜನಿಕ ಅನ್ನಸಂತರ್ಪಣೆ ಕುಮಾರಿ ಕಿಯಾ ಕರ್ಕೇರ ಇವರ     ಶ್ವೇತ ಸುರೇಶ್ ಕರ್ಕೇರ, ಪಚ್ಚೆಂಗಿರಿ, ದಿ.ಪಚ್ಚೆಂಗಿರಿ ತುಕ್ರ ಪೂಜಾರಿ ಮೊಮ್ಮಗಳು ಇವರ ವತಿಯಿಂದ,

ರಾತ್ರಿ ಗಂಟೆ 9-30ರಿಂದ ಕಾಲಾವಧಿ ನೇಮೋತ್ಸವ

ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಸಕಾಲದಲ್ಲಿ ಆಗಮಿಸಿ, ಸಿರಿ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ, ಅನುವಂಶಿಕ ಮೊಕ್ತೇಸರು 

ಕೆ. ವಾಸುದೇವ ಶೆಟ್ಟಿ ಕರ್ನಿರೆ ಮಾಗಂದಡಿ,ಶ್ರೀ ಜಾರಂದಾಯ ದೈವಸ್ಥಾನ ಕರ್ನಿರೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಆಡಳಿತ ಸಮಿತಿಯ ಅಧ್ಯಕ್ಷರಾದ ಹರಿಶ್ಚಂದ್ರ ಶೆಟ್ಟಿ, ಕರ್ನಿರೆಗುತ್ತು, ವ್ಯವಸ್ಥಾಪಕ ಸಮಿತಿಯ ಸದಸ್ಯರಾದ ಸುಭಾಷ್ ಚಂದ್ರ ಶೆಟ್ಟಿ ಮಾಗದಂಡಿ, ರವಿದ್ರ ಶೆಟ್ಟಿ ಶಾನುಭೋಗರ ಮನೆ

, ಗಂಗಾಧರ್ ಎನ್ ಅಮೀನ್ ಕರ್ನಿರೆ, ಸಂತೋಷ್ ಶೆಟ್ಟಿ ಪಚ್ಚಂಗೆರಿ, , ಲೋಲಾಕ್ಷಿ, ಜಂಗಡಮನೆ,ರಮೇಶ್ ಸಪಳಿಗೆ ಒಂರ್ಬದಲ.  ಮೀನಾಕ್ಷಿ, ಕೊಪ್ಪಳ ಮೊಲಿಮನೆ, ಭೋಜ ಕರ್ನಿರೆ,ಗಣೇಶ್ ಕೆ. ಅಗರಗುತ್ತು ಮತ್ತಿತರರು ವಿನಂತಿಸಿಕೊಂಡಿದ್ದಾರೆ



Related posts

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ್ -ಥಾಣೆ: ಅಕ್ಟೋಬರ್ 17ರಂದು ಮಾಸಿಕ ಸಂಕ್ರಮಣ ಪೂಜೆ

Mumbai News Desk

ಮಾ. 4ರಿಂದ 8ರ ತನಕ ; ಇತಿಹಾಸ ಪ್ರಸಿದ್ದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

Mumbai News Desk

ಮಾ.15 ರಂದು ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಆ. 10 ರಂದು ಮುನಿರಾಜ್ ಜೈನ್ ಶ್ರದ್ಧಾಂಜಲಿ ಸಭೆ

Mumbai News Desk

ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಬಳಗ. ಪೆ 8:ಮೀಂಜ ಬಂಟರ ಸಂಘ ಮೈದಾನದಲ್ಲಿ ಸದಾಶಿವ ಸಹಾಯ ಹಸ್ತ ವಿತರಣೆ ಮತ್ತು ಉಚಿತ ಅರೋಗ್ಯ ವಿಮೆ,

Mumbai News Desk

ಬಿಲ್ಲವರ ಅಸೋಸಿಯೇಷನ್ ಭಾಯಂದರ್ ‌ ಸ್ಥಳೀಯ ಕಚೇರಿ:ಸೆ.13 ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಆಚರಣೆ

Mumbai News Desk