25 C
Mumbai
March 7, 2026
Mumbai News Kannada
ಮುಂಬಯಿ

ಮಲಾಡ್ ಗೋವಿಂದ್ ನಗರ್ ದ ಶ್ರೀ ಅಂಬಿಕಾ  ಮಂದಿರದಲ್ಲಿ ಭಕ್ತಿ ಸಂಭ್ರಮದ ದಸರಾ ಮಹೋತ್ಸವ





 

ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾದ    ಸೂರ್ಯಕಾಂತ್‌ ಜಯ ಸುವರ್ಣರಿಗೆ ಸನ್ಮಾನ

ಚಿತ್ರ ವರದಿ : ದಿನೇಶ್ ಕುಲಾಲ್

ಮುಂಬಯಿ ನ7.  ಮಲಾಡ್ ಪೂರ್ವದ   ಗೋವಿಂದ್ ನಗರ್ ದ ಶ್ರೀ ಅಂಬಿಕಾ ಮಂದಿರದ ಸಂಸ್ಥಾಪಕ   ದಿವಂಗತ‌ ‌ನಾರಾಯಣ ಟಿ ಕುಕ್ಯಾನ್  ರವರು ನವರಾತ್ರಿಯ ಸಂದರ್ಭದಲ್ಲಿ ವಿಶೇಷ ಪೂಜೆಗಳನ್ನು ನಡೆಸುತ್ತಾ ಬಂದಿದ್ದರು ಇದೀಗ ಅವರ ಸುಪುತ್ರ ದೀನಾದಾಸ್  ನಾರಾಯಣ ಕುಕ್ಯಾನ್ ರವರು ಆಚರಿಸಿ‌ ಕೊಂಡು ಬಂದಂತ  ದಸರಾ ಪೂಜೆಯ‌‌  ಭಕ್ತಿ ಸಂಭ್ರಮದಿಂದ ನಡೆಸುತ್ತಾ ಬಂದಿದ್ದಾರೆ.

ನವರಾತ್ರಿಯ ಸಂದರ್ಭದಲ್ಲಿ ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷ ರಾಗಿ ಆಯ್ಕೆ  ಆದ  ಸೂರ್ಯಕಾಂತ್‌ ಜಯ ಸುವರ್ಣ ಅವರನ್ನು  ಅಭ್ಯುದಯ  ಕೋಪರೆಟ್‌‌ ಬ್ಯಾಂಕ್ ನ  ಸಿ ಒ  ಪ್ರೇಮ್ ನಾಥ್ ಸಾಲಿಯಾನ್ ರವರು ಹಾಗೂ ಬಿಲ್ಲವರ ಅಸೋಸಿಯೇಶನ್ ಕಾಂದಿವಲಿ ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಷ ರಾದ ಯೋಗೇಶ್ ಕೆ ಹೆಜ್ಮಾಡಿ‌‌ ಯವರು‌ ಅಂಬಿಕಾ  ಮಂದಿರದ ಪರವಾಗಿ ಸಾಲು ಹೊದಿಸಿ ‌ಪುಷ್ಪಗುಚ್ಚವನ್ನೀಡಿ ಸನ್ಮಾನಿಸಿದರು.. 

ಈ ಸಂದರ್ಭದಲ್ಲಿ   ಬಾರತ್ ಬ್ಯಾಂಕ್ ನ ನೂತನ ನಿರ್ಧೇಶಕರಾದ  ಸಂತೋಷ್ ಪೂಜಾರಿ, ಮೋಹನದಾಸ್ ಪೂಜಾರಿ , ಹಾಗೂ ಬಿಲ್ಲವರ ಅಸೋಸಿಯೇಶನ್ ಜಿ  ಒ ಸಿ ಗಣೇಶ್ ಪೂಜಾರಿ, ಕಾಂದಿವಲಿ ‌ಸ್ಥಳೀಯ ಕಚೇರಿಯ ಉಪ ಕಾರ್ಯಧ್ಯಕ್ಷ ಜಗನ್ನಾಥ್  ಡಿ ಕುಕ್ಯಾನ್, ಕಾರ್ಯಕರ್ತರಾದ  ನಾರಾಯಣ ಸುವರ್ಣ , ಅಂಬಿಕ ಮಂದಿರದ‌ ಕಾರ್ಯಕರ್ತೆ ಉದಯ ಎನ್ ಕುಕ್ಯಾನ್ ಇನ್ನಿತರರು ಉಪಸ್ಥಿತರಿದ್ದರು



Related posts

ವೈಭವದ ವಿಸರ್ಜನ ಮೆರವಣಿಗೆಯೊಂದಿಗೆ ಪಶ್ಚಿಮ ವಿಭಾಗದ ನವರಾತ್ರಿ ಉತ್ಸವ ಸಂಪನ್ನ.

Mumbai News Desk

ವಿದ್ಯಾದಾಯಿನಿ ಸಭಾ ಫೋರ್ಟ್ ವತಿಯಿಂದ ಗುರುಜಯಂತಿ ಉತ್ಸವಾಚರಣೆ.

Mumbai News Desk

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ – 35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ

Mumbai News Desk

ಫೆ 5 ಮತ್ತು 6ರಂದು ಮುಂಬೈಯ ಕೆಲ ಭಾಗಗಳಲ್ಲಿ 30 ಗಂಟೆಗಳ ಕಾಲ ನೀರಿನ ಪೂರೈಕೆ ಸ್ಥಗಿತ

Mumbai News Desk

ಕನ್ನಡ ಕಲಾ ಸಮಾಜ ಕೋಟೆ ಮುಂಬಯಿ : ವಾರ್ಷಿಕ ಸ್ನೇಹ ಸಮ್ಮಿಲನ ಒಕ್ಕೂಟ ಸಭೆ

Mumbai News Desk

ಪೋರ್ಟ್ ಸೆಂಟ್ರಲ್ ಹೋಟೆಲ್ ನ ಆಯೋಜನೆಯಲ್ಲಿ ಗಣೇಶ್ ಉತ್ಸವ ಸಂಭ್ರಮ.

Mumbai News Desk