April 2, 2025
ಪ್ರಕಟಣೆ

ರಂಗ ತರಬೇತಿ ಶಿಬಿರಕ್ಕೆ ಆಹ್ವಾನ

ಹೆಸರಾಂತ ನಟ, ನಿರ್ದೇಶಕ, ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಯವರ
ನಿರ್ದೇಶನದಲ್ಲಿ ಎರಡು ತುಳು ನಾಟಕಗಳ ಪ್ರದರ್ಶನದ ಸಿದ್ಧತೆ ನಡೆದಿದ್ದು. ಇದೇ ದಶಂಬರ ತಿಂಗಳ ದಿನಾಂಕ 28 ಗುರುವಾರ ಮತ್ತು 29 ಶುಕ್ರವಾರ ಡೋoಬಿವಿಲಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಜ್ದೇಪಾಡ ಇದರ ವಾರ್ಷಿಕ ಮಹೋತ್ಸವದ ಅಂಗವಾಗಿ ಈ ನಾಟಕಗಳ ಪ್ರದರ್ಶನ ಏರ್ಪಾಡಾಗಿದೆ.

ಶುಕ್ರವಾರ ದಿನಾಂಕ 10-11-23 ಸಂಜೆ ಸಮಯ 6:೦೦ ಗಂಟೆಯಿಂದ, 8 ಅಮರ್ ದರ್ಶನ್ ಸೊಸೈಟಿ, ಪ್ಲಾಜ್ಮ ಬ್ಲಡ್ ಬ್ಯಾಂಕ್ ಮಂಜುನಾಥ್ ವಿದ್ಯಾಲಯದ ಹತ್ತಿರ
ರಂಗ ತರಬೇತಿ ಶಿಬಿರ ಪ್ರಾರಂಭಿಸುತ್ತಿದ್ದಾರೆ.

“ಇನ್ನೂ ಕಾಲ ಮೀರಿಲ್ಲ. ಪಾತ್ರ ವಹಿಸಲು ಆಶಿಸುವವರಿಗೆ ಅವಕಾಶ ಇದೆ. ನನ್ನನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಇಂದು ಕೊನೆಯ ಅವಕಾಶ. ಈವತ್ತು ಕೂಡಾ ರಾತ್ರಿ 8:30ರ ತನಕ ನಮ್ಮಲ್ಲಿ ಬಂದು ಮಾತುಕತೆ ನಡೆಸಬಹುದು. ನಾಟಕದಲ್ಲಿ ಪಾತ್ರ ವಹಿಸಲೆಂದೇ ಅಲ್ಲ. ರಂಗಭೂಮಿಯ ಅನುಭವಕ್ಕಾಗಿ ಕೂಡಾ ರಂಗ ತರಬೇತಿ ಶಿಬಿರಗಳಲ್ಲಿ ಭಾಗವಹಿಸಬಹುದು. ಯಾವುದಕ್ಕೂ ಯಾವುದೇ ಶುಲ್ಕ ಇಲ್ಲ” ಎಂದು ನಿರ್ದೇಶಕ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿ ಸೂ: ನಮ್ಮ ತುಳು ಕೂಟದ ಸದಸ್ಯರು ದಯವಿಟ್ಟು ಇಂದು ಸಂಜೆ ನಮ್ಮ ಅಮರ್ ದರ್ಶನ್ ಕಚೇರಿಗೆ ಆತ್ಮೀಯ ಭೇಟಿಯನ್ನು ನೀಡುವಂತೆ ಆಹ್ವಾನಿಸುತ್ತಿದ್ದೇವೆ.

ಸಂಪರ್ಕಿಸಿ :

Mobile Number 9821620100

Thonse Vijaykumar Shetty
18, Amar Darshan
V.P.Road, Gopal Nagar,
Near Plazma blood bank
DOMBIVILI EAST 421 201.

Date: 10-11-2023

Related posts

ಏ. 13 ರಂದು ಮಂಗಳೂರಲ್ಲಿ ನಡೆಯಲಿರುವ ಕುಲಾಲ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಡೊಂಬಿವಿಲಿಯಲ್ಲಿನ ವರದ ಸಿದ್ಧಿವಿನಾಯಕ ಮಂದಿರದಲ್ಲಿ  ಫೆ.01 ರಂದು ಮಾಘಿ ಗಣೇಶೋತ್ಸವ ಮತ್ತು ಯಕ್ಷಗಾನ ಪ್ರದರ್ಶನ

Mumbai News Desk

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ೧೫ನೆಯ ವಾರ್ಷಿಕ ಸಮಾವೇಶ, “ಹೊರನಾಡಿನಲ್ಲಿ ತುಳುವರು” ಕೃತಿ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ, ನೃತ್ಯ ವೈಭವ ಹಾಗೂ ನಾಟಕ ಪ್ರದರ್ಶನ

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, ಜ. 12 ರಂದು 88 ನೇ ವಾರ್ಷಿಕೋತ್ಸವ,

Mumbai News Desk

ಬೊಯಿಸರ್ ಪಶ್ಚಿಮದ ಶ್ರೀ ಗಣೇಶ ಅಯ್ಯಪ್ಪ ಮಂದಿರದಲ್ಲಿ ಪೂಜಾ ಕಾರ್ಯಕ್ರಮ

Mumbai News Desk

ಕಾಮೋಟೆ ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ  ಜ 3 ರಂದು 6ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಂಡಲ ಮಹಾಪೂಜೆ

Mumbai News Desk