26.3 C
Mumbai
March 7, 2026
Mumbai News Kannada
ಕರಾವಳಿ

ಶಂಕರಪುರ ರಾಮಣ್ಣ ಪೂಜಾರಿ ನಿಧನ.





ಪಾಂಗಾಳ ಗ್ರಾಮದವರಾದ ರಾಮಣ್ಣ ಪೂಜಾರಿ (86)ಸ್ವಲ್ಪ ಕಾಲದ ಅಸೌಖ್ಯದಿಂದ ಪಾಂಗಾಳದ ಸ್ವಗೃಹ ದಲ್ಲಿ ನಿಧನ ಹೊಂದಿದರು, ಮೃತರ ಪತ್ನಿ ಓರ್ವ ಪುತ್ರ ಈ ಹಿಂದೆಯೇ ಮೃತರಾಗಿದ್ದು, ಮೂವರು ಪುತ್ರರು ಹಾಗೂ ಒಬ್ಬರು ಪುತ್ರಿಯನ್ನು ಅಗಲಿದ್ದಾರೆ, ಶಂಕರಪುರ ಪೇಟೆಯಲ್ಲಿ ಸುಮಾರು 60ವರುಷಗಳ ಸುದೀರ್ಘ ಟೈಲರ್ ವೃತ್ತಿಯೊಂದಿಗೆ ರಾಮಣ್ಣ ಟೈಲರ್ ಎಂದೇ ಪ್ರಸಿದ್ದಿ ಪಡೆದು ನಲವತ್ತು ವರುಷಗಳ ಹಿಂದೆ ಅಶ್ವತ್ತಕಟ್ಟೆ ಸ್ಥಾಪಿಸಿ ನಿತ್ಯ ನಿರಂತರ ಪೂಜೆ ಕೈಂಕರ್ಯದೊಂದಿಗೆ ಗಂಟೆ ಬಾರಿಸಿ ಪಕ್ಷಿಗಳಿಗೆ ಆಹಾರ ನೀಡುವುದು ಅವರ ದಿನಚರಿ ಆಗಿತ್ತು, ಹಲವು ವರ್ಷ ಸ್ವತ: ಶ್ರೀ ಅಯ್ಯಪ್ಪ ಮಾಲಾಧಾರಣೆ ಮಾಡಿ ಶಿಬಿರದಲ್ಲಿ ಸೇವೆ ನೀಡಿರುವುದಲ್ಲದೆ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಕೂಡ ಸಕ್ರಿಯರಾಗಿದ್ದರು, ಪೇಟೆ ಯಲ್ಲಿ ಯಾರಾದರೂ ಅನಾಥರು ಸಿಕ್ಕಿದಲ್ಲಿ, ತನ್ನಲ್ಲಿ ಇದ್ದುದರಲ್ಲಿ ಅವರಿಗೆ ನೀಡಿ ಉಪಚರಿಸುತಿದ್ದರು,

ಅವರ ನಿಧನಕ್ಕೆ ಅಯ್ಯಪ್ಪ ಭಕ್ತ ವೃಂದ ಮುಂಬಯಿಯ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಹಾಗೂ ಶಿಷ್ಯಂದಿರು, ಹಾಗೂ ಇನ್ನಂಜೆ, ಪಾಂಗಳ, ಶಂಕರಪುರ ಪರಿಸರದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ. ಜಿಲ್ಲೆಯ ಅಧ್ಯಕ್ಷರಾಗಿ ಡಿ ಆರ್ ರಾಜು. ಕಾರ್ಯದರ್ಶಿಯಾಗಿ ಅರುಣ್ ಪ್ರಕಾಶ್ ಶೆಟ್ಟಿಯ ವರಿಗೆ ಅಧಿಕಾರ ಹಸ್ತಾಂತರ.

Mumbai News Desk

ವೇಣೂರು ,ಅಂಡೆಂಜ ಗ್ರಾಮದಲ್ಲಿ ವಿಜೃಂಭಣೆಯಿಂದ ಜರಗಿದ ಬುನ್ನಾನ್ ಕುಟುಂಬದ ನೇಮೋತ್ಸವ.

Mumbai News Desk

ಸಾಕ್ಷಿ ಆರ್ ಶೆಟ್ಟಿ ಶೇ.95.15 ಅಂಕ

Mumbai News Desk

ಸಮಾಜ ಸೇವಕ, ಕಾಪು ರಂಗತರಂಗದ ರೂವಾರಿ ಲೀಲಾದರ್ ಶೆಟ್ಟಿ ದಂಪತಿ ಆತ್ಮಹತ್ಯೆ.

Mumbai News Desk

ಉಳಿಯ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ50,000 ರೂ. ದೇಣಿಗೆ ಘೋಷಣೆ

Mumbai News Desk

ಗುರುಪುರ ಬಂಟರ ಮಾತೃ ಸಂಘ : ಬೃಹತ್ ರಕ್ತದಾನ ಶಿಬಿರ

Mumbai News Desk