April 2, 2025
ಪ್ರಕಟಣೆ

ಡಿ.13 ರಂದು ವಸಾಯಿ ಶ್ರೀ ಮಣಿಕಂಠ ಸೇವಾ ಸಮಿತಿಯ 22ನೇ ವರ್ಷದ ಅಯ್ಯಪ್ಪ ಮಹಾಪೂಜೆ. 

ಶ್ರೀ ಮಣಿಕಂಠ ಸೇವಾ ಸಮಿತಿ, ವಸಾಯಿ ಇದರ 22ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಡಿಸೆಂಬರ್ 13 ರಂದು ಬುಧವಾರ ವಸಯಿ (ಪ)ಆರ್ನ ಸ್ವರ್ಣ ಬಾಂಕ್ವೆಟ್ ಹಾಲ್, ದತ್ತನಿ ಮಾಲ್, ಸ್ಮಾರ್ಟ್ ಬಾಜರ್ ಹತ್ತಿರ, ಇಲ್ಲಿ ಜಯಶೀಲ ಗುರುಸ್ವಾಮಿ ಮೀರಾ ರೋಡ್ ಇವರ ದಿವ್ಯ ಹಸ್ತದಿಂದ ಮಹಾಪೂಜೆ ನಡೆಯಲಿದೆ.

ಬೆಳಿಗ್ಗೆ 06.30 ರಿಂದ : ಗಣಹೋಮ ಶ್ರೀ ಕೃಷ್ಣ ಭಟ್ ನಲ್ಲಸೋಪರ ಅವರಿಂದ.

ಬೆಳಿಗ್ಗೆ 09.00 ರಿಂದ 11.00ರ ತನಕ : ಭಜನಾ ಕಾರ್ಯಕ್ರಮ ಸ್ಥಳೀಯ ಮಹಿಳೆಯರಿಂದ

ಬೆಳಿಗ್ಗೆ 11.00 ರಿಂದ 12.00ರ ತನಕ * ಭಜನಾ ಕಾರ್ಯಕ್ರಮ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಮೀರಾರೋಡ್. ಮಧ್ಯಾಹ್ನ 12.00 ರಿಂದ 01.30ರ ತನಕ – ಮಹಾಪೂಜೆ, ಮಂಗಳಾರತಿ ಆ ಬಳಿಕ ತೀರ್ಥ-ಪ್ರಸಾದ ವಿತರಣೆಮಧ್ಯಾಹ್ನ 01.30 ರಿಂದ 04.00ರ ತನಕ  ಅನ್ನ ಸಂತರ್ಪಣೆ ನಡೆಯಲಿದೆ.

ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಮ್ಮೆಲ್ಲರ ತನು-ಮನ-ಧನಗಳ ಸಹಕಾರವನ್ನು ಅಪೇಕ್ಷಿಸುವುದರೊಂದಿಗೆ ಸದ್ರಿ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ, ತೀರ್ಥ-ಪ್ರಸಾದವನ್ನು ಸ್ವೀಕರಿಸಿ, ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ ವಸಾಯಿ ಶ್ರೀ ಮಣಿಕಂಠ ಸೇವಾ ಸಮಿತಿ ಕರ್ನೂರು ಶಂಕರ್ ಆಳ್ವ (ಗೌರವ ಅಧ್ಯಕ್ಷ)ಯಶೋಧರ್ ವಿ. ಕೋಟ್ಯಾನ್ (ಅಧ್ಯಕ್ಷ)ಎಕ್ಕಾರ್ ದಿನೇಶ್ ಹೆಗ್ಡೆ (ಉಪಾಧ್ಯಕ್ಷ)ನಿತ್ಯಾನಂದ ಶೆಟ್ಟಿ (ಕಾರ್ಯದರ್ಶಿ)ದಿನೇಶ್‌ ಭಂಡಾರಿ (ಪೂಜಾ ಸಮಿತಿ ಸಲಹಾಗಾರ)ರಾಧಕೃಷ್ಣ ಶೆಟ್ಟಿ (ಖಜಾಂಚಿ)ಸುಧೀರ್ ಸಾಲ್ಯಾನ್ (ಜೊತೆ ಖಜಾಂಚಿ)ಉಮೇಶ್‌ ಕಾಂತಾವರ (ಪೂಜಾ ಸಮಿತಿ ಸಲಹಾಗಾರ) ಸದಸ್ಯರು ಭಕ್ತರು ವಿನಂತಿಸಿಕೊಂಡಿದ್ದಾರೆ

.

.

Related posts

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ :ಫೆಬ್ರವರಿ 18 ರಂದು ಡೊಂಬಿವಲಿ ಸ್ಥಳೀಯ ಸಮಿತಿವತಿಯಿಂದ ಮಹಿಳಾ ಸದಸ್ಯರಿಗಾಗಿ ಹೂವಿನ ರಂಗೋಲಿ ಸ್ಪರ್ಧೆ :

Mumbai News Desk

ಆಮ್ಮೀ ರಂಗಕರ್ಮಿ, ಮುಂಬೈ ತಂಡದ- ಅ. 15, 17 ಮತ್ತು 18  ರಂದು ಬೆಂಗಳೂರು ಹಾಗೂ ಮೈಸೂರಿನಲ್ಲಿ ಕೊಂಕಣಿ ನಾಟಕ ಪ್ರದರ್ಶನ.

Mumbai News Desk

ಜ. ‌26 ರಂದು” ‘ಮುಲುಂಡ್  ಪಶ್ಚಿಮದಲ್ಲಿ *ಲಗ್ನಾ  ಪಿಶ್ಶ್ಯೆ’  ,ಕೊಂಕಣಿ ನಾಟಕ

Mumbai News Desk

ಗೊರೆಗಾಂವ್‌ ಪೂರ್ವ ಶ್ರೀ ಸದ್ಗುರು ನಿತ್ಯಾನಂದ ಆಶ್ರಮ ಜು21: ಗುರುಪೂರ್ಣಿಮಾ  ಆಚರಣೆ,

Mumbai News Desk

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 

Mumbai News Desk

ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ ವತಿಯಿಂದ (ನಾಳೆ) ಫೆ.26 ರಂದು ಪಾನಕ ಸೇವೆ

Mumbai News Desk