April 2, 2025
ಕರಾವಳಿ

ಸಮಾಜ ಸೇವಕ, ಕಾಪು ರಂಗತರಂಗದ ರೂವಾರಿ ಲೀಲಾದರ್ ಶೆಟ್ಟಿ ದಂಪತಿ ಆತ್ಮಹತ್ಯೆ.

ಕಾಪುವಿನ ಜನಪ್ರಿಯ ಸಮಾಜ ಸೇವಕ, ಹೆಸರಾಂತ ಕಲಾ ಸಂಸ್ಥೆ ಕಾಪು ರಂಗತರಂಗ ದ ಸ್ಟಾಪಕ, ನಿರ್ದೇಶಕ ಲೀಲಾದರ್ ಶೆಟ್ಟಿ ಮತ್ತು ಅವರ ಪತ್ನಿ ವಸುಂದರ ಅವರು ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲರನ್ನೂ ದಿಗ್ರಮೆ ಗೋಳಿಸಿದೆ.
ಬಡವರಿಗೆ, ಕಷ್ಟದಲಿರುವವರಿಗೆ ,ಕಲಾವಿದರಿಗೆ ಸದಾ ಸಹಾಯ ಮಾಡಲು ಧಾವಿಸುತ್ತಿದ್ದ , ಅವರು ಒಮ್ಮೆ ಕಾಪು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಖ್ಯಾತ ನಾಟಕ ಸಂಸ್ಥೆ ಕಾಪು ರಂಗತರಂಗವನ್ನು ಸ್ಥಾಪಿಸಿ ,ಉತ್ತಮ ನಾಟಕಗಳ ಮೂಲಕ ರಾಜ್ಯ, ಹೊರರಾಜ್ಯದಲ್ಲೂ ಕಲಾಭಿಮಾನಿ ಅಭಿಮಾನಿಗಳನ್ನು ಲೀಲಾಧರ್ ಶೆಟ್ಟಿ ಹೊಂದಿದ್ದರು.
ಲೀಲಾಧರ್ ಶೆಟ್ಟಿ ಮತ್ತು ಅವರ ಪತ್ನಿಯ ಹಠಾತ್ ನಿಧನದಿಂದ ಅವರ ಅಭಿಮಾನಿಗಳು, ಕಲಾವಿದರು, ಕಲಾಭಿಮಾನಿಗಳು ದುಃಖಿತರಾಗಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಸಂಜೆ (ಡಿ.13) 4 ಗಂಟೆಗೆ ನಡೆಯಲಿದೆ.

Related posts

ಮುಂಡ್ಕೂರು ಕಜೆ ಮಾರಿಗುಡಿಯ ಗರ್ಭಗುಡಿಗೆ ಶಿಲಾನ್ಯಾಸ ಹಾಗ ನಿಧಿ ಕಳಶ ಸ್ಥಾಪನಾ ಕಾರ್ಯಕ್ರಮ.

Mumbai News Desk

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾದಿ ಶಕ್ತಿ ಕ್ಷೇತ್ರ ಸಂಭ್ರಮದ ನಿಧಿಕುಂಬ ಪ್ರತಿಷ್ಠಾಪನೆ.. ರುದ್ರ ಯಾಗ 

Mumbai News Desk

ವೇಣೂರು ,ಅಂಡೆಂಜ ಗ್ರಾಮದಲ್ಲಿ ವಿಜೃಂಭಣೆಯಿಂದ ಜರಗಿದ ಬುನ್ನಾನ್ ಕುಟುಂಬದ ನೇಮೋತ್ಸವ.

Mumbai News Desk

ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಂದ ಕಾಪುವಿನ ಕರಸೇವಕರಿಗೆ ಗೌರವ

Mumbai News Desk

ಕಾಪು ಮಾರಿಗುಡಿ ದೇವಸ್ಥಾನ ನಿರ್ಮಾಣಕ್ಕೆ ಉಪ್ಪಳದಿಂದ ಶಿರೂರು ಭಾಗದ ಎಲ್ಲಾ ಮೊಗವೀರ ಭಾಂದವರು ಸಹಕಾರ ನೀಡುತ್ತೇವೆ : ದ.ಕ. ಮೊಗವೀರ ಮಹಾಜನ ಸಂಘ

Mumbai News Desk

ಜೆ ಸಿ ಐ ಶಂಕರಪುರ ಇದರ 2024 ರ ಸಾಲಿನ ಅಧ್ಯಕ್ಷರಾಗಿ ಇನ್ನಂಜೆ ಹರೀಶ್ ಪೂಜಾರಿ ಆಯ್ಕೆ.

Mumbai News Desk