
ಕಾರ್ಕಳ ಜ5,, ಅತ್ತೂರು, ಗುಂಡ್ಯಡ್ಕ, ನಿಟ್ಟೆ ಗ್ರಾಮದ ಸಾರ್ವಜನಿಕ ಶ್ರೀ ಧರ್ಮಶಾಸ್ತ್ರ ಆಯ್ಯಪ್ಪ ಭಕ್ತ ಸಮಿತಿ, ಇದರ46ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆಜ 07 ನೇ ಆದಿತ್ಯವಾರ ಬಾಲಾಜಿ ಶಿಬಿರದ
ಶ್ರೀ ಬಾಲಕೃಷ್ಣ ಹೆಗ್ಡೆ ಗುರುಸ್ವಾಮಿ ಇವರ ಆಶೀರ್ವಾದದೊಂದಿಗೆ ಹಾಗೂ ಶಂಕರಪುರದ ಗುರುಸ್ವಾಮಿಯವರಾದ ಮುಂಬಯಿ ಅಂಧೇರಿ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ ಹಾಗೂ ಎಲ್ಲಾ ಸ್ವಾಮಿಯವರ ನೇತೃತ್ವದಲ್ಲಿ ನೆರವೇರಲಿರುವುದು..


ಕಾರ್ಯಕ್ರಮ06-01-2024 ಶನಿವಾರ ಬೆಳಿಗ್ಗೆ ಗಂಟೆ 8-00ಕ್ಕೆ ಗಣಹೋಮ, ಪಾಪನ ಸಂಜೆ ಗಂಟೆ 4-00 ರಿಂದ 6-00ರವರೆಗೆ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿರುವುದು
ಸಂಜೆ ಗಂಟೆ 6-00 ರಿಂದ 8-00ವರೆಗೆ : ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿ, ಕಲಂಬಾಡಿ ಪದವು ಇವರಿಂದ ಕುಣಿತ ಭಜನೆ ,ಸಂಜೆ ಗಂಟೆ 8-00ಕ್ಕೆ ಪಡಿಪೂಜ ,ರಾತ್ರಿ ಗಂಟೆ 8-30ಕ್ಕೆ ಮಹಾಪೂಜೆ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿರುವುದು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ, ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ
ಸಮಿತಿಯ ಸರ್ವಸದಸ್ಯರು ಶಿಬಿರದ ಸ್ವಾಮಿಯವರು ಜಯಸ್ವಾಮಿ ಅತ್ತೂರು, ಗುಂಡ್ಯಡ್ಕ ಹಾಗೂ ಗ್ರಾಮದ ಹತ್ತು ಸಮಸ್ಥರು ಹೆಚ್ಚಿನ ಮಾಹಿತಿ ಗಾಗಿ
ಮೊ. : 9902581150 ಸಂಪರ್ಕಿಸಿ
.
.
.