April 2, 2025
ಮುಂಬಯಿ

ಮಲಾಡ್ : ತಥಾಸ್ತು ಫೌಂಡೇಶನ್ ಅಯ್ಯಪ್ಪ ಭಕ್ತ ವೃಂದದ 20 ನೇ ವರ್ಷದ ವಾರ್ಷಿಕ ಅಯ್ಯಪ್ಪ

 

ಚಿತ್ರ ವರದಿ : ದಿನೇಶ್ ಕುಲಾಲ್ 

ಮುಂಬಯಿ ಜ9. ಮಲಾಡ್ ಪೂರ್ವ ದ  ಧಾರ್ಮಿಕ ಮುಂದಾಳು ಸತೀಶ್ ಭಟ್ ಗುರು ಸ್ವಾಮಿ  ಸ್ಥಾಪಿಸಿರುವ ತಥಾಸ್ತು ಫೌಂಡೇಶನ್ ಅಯ್ಯಪ್ಪ ಭಕ್ತ ವೃಂದದ 20 ನೇ ವರ್ಷದ ವಾರ್ಷಿಕ ಅಯ್ಯಪ್ಪ ಪೂಜೇ  ಸತೀಶ್. ಎಂ. ಭಟ್ ಇವರ ನೇತೃತ್ವದಲ್ಲಿ ಬಹಳ ಅದ್ದೂರಿಯಾಗಿ ಮಲಾಡ್ ಪೂರ್ವ ದಫ್ತರಿರೋಡ್ ಸುಭಾಷ ಲೈನ್ ನ್ ಕಾಲೋನಿ ಹತ್ತಿರದ ಅಯೋಧ್ಯ ಪುರಂ ನಲ್ಲಿ   ಜನವರಿ 6 ಶನಿವಾರ ದಂದು ನಡೆಯಿತು. 

 ಸಂಜೆ ಗಣಪತಿ ಹೋಮ ಕುಣಿತ ಭಜನೆ ನವಗ್ರಹ ಪೂಜೆ ರಾತ್ರಿ ನವೀನ್ ಗುರುಸ್ವಾಮಿ ಮಹಾ ಮಂಗಳಾರತಿ ನಡೆಸಿದರು . ರಾತ್ರಿ ಮಹಾಪ್ರಸಾದ  ಅನ್ನದಾನ  ನಡೆಯಿತು..

.

.

.

.

.

.

.

.

Related posts

ಶ್ರೀ ಮಹಾವಿಷ್ಣು ಮಂದಿರ , ಡೊಂಬಿವಲಿ , 47ನೇ ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನೆ.

Mumbai News Desk

ಭಂಡಾರಿ ಸೇವಾ ಸಮಿತಿ ಮುಂಬಯಿ  ಮಹಿಳಾ ವಿಭಾಗದ ಆಶ್ರಯದಲ್ಲಿ ಹಳದಿ ಕುಂಕುಮ

Mumbai News Desk

ಅಂಧೇರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ವತಿಯಿಂದ ಒಡಿಯೂರು ಶ್ರೀ ಗಳಿಗೆ ಗುರುವಂದನೆ

Mumbai News Desk

ಆಸರೆ ಸೇವಾ ಮಿತ್ರ ಬಳಗ ವಸಯಿ : ಇದರ ಉದ್ಘಾಟನಾ ಕಾರ್ಯಕ್ರಮ, ಮಕ್ಕಳ ಯಕ್ಷಗಾನ

Mumbai News Desk

ಭಾರತ್ ಬ್ಯಾಂಕ್, ವಿಲೇಪಾರ್ಲೆ (ಪಶ್ಚಿಮ) ಶಾಖೆಯಿಂದ ದಶಮಾನೋತ್ಸವ ಆಚರಣೆ.

Mumbai News Desk

ನಮೋ ಮೊಯರ್ ಗ್ಲೋಬಲ್ ಪೌಂಡೇಶನ್; ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಕಂಪ್ಯೂಟರ್ ವಿತರಣೆ,

Mumbai News Desk