April 2, 2025
ಪ್ರಕಟಣೆ

ಮೈಸೂರು ಅಸೋಸಿಯೇಷನ್,  ಮುಂಬಯಿ ಪೆ  17 ರಿಂದ 19 ರವರಿಗೆ* ಶ್ರೀರಂಗ ರಂಗೋತ್ಸವ*

ಲಗ್ನಾ  ಪಿಶ್ಶ್ಯೆ’ಹಗ್ಗದ ಕೊನೆ”ಸ್ವಾತಂತ್ರ್ಯ ಸಮರ ಕರುನಾಡು ಅಮರ” ಮೂರು ದಿನ ನಾಟಕ ಪ್ರದರ್ಶನ

ಮುಂಬಯಿ ಪೆ 16. ಮೈಸೂರು ಅಸೋಸಿಯೇಷನ್,  ಮುಂಬಯಿ ಆಶಯದಲ್ಲಿ ಪೆ  17 ರಿಂದ 19 ರವರಿಗೆ* ಶ್ರೀರಂಗ ರಂಗೋತ್ಸವ. ಕಾರ್ಯಕ್ರಮದಲ್ಲಿ ಲಗ್ನಾ  ಪಿಶ್ಶ್ಯೆ’ಹಗ್ಗದ ಕೊನೆ”ಸ್ವಾತಂತ್ರ್ಯ ಸಮರ ಕರುನಾಡು ಅಮರ” ಮೂರು ದಿನ ನಾಟಕ ಪ್ರದರ್ಶನ. ಮೈಸೂರು ಅಸೋಸಿಯೇಷನ್,, ಭಾವು ದಾಜಿ ರಸ್ತೆ, ಮಾಟುಂಗ, ಇಲೂ- ನಡೆಯಲಿದೆ. 

. 17.02.2024 29 0 6.30 ಆಮ್ಮಿ ರಂಗಕರ್ಮಿ (ರಿ) ಮುಂಬೈ ಲೇಖಕರು: ಬಾಲಕೃಷ್ಣ ಪುರಾಣಿಕ್, ಲಗ್ನಾ ಪಿಶ್ಯ’ ನಿರ್ದೇಶಕ: ಲಿಮ್ಮಾ ಖ್ಯಾತಿಯ ಡಾ.ಚಂದ್ರಶೇಖರ್ ಶೆಣೈ “ಕೊಂಕಣಿ ನಾಟಕ”ವಿಶೇಷ ಮಾರ್ಗದರ್ಶನ: ವಿಶ್ವ ಕೊಂಕಣಿ ಪ್ರಶಸ್ತಿ ಪುರಸ್ಕೃತ ಎ ಜಿ ಕಾಮತ್. ಸಹ ನಿರ್ದೇಶಕ  ತೋನ್ಸೆ ವೆಂಕಟೇಶ್ ಶೆಣೈ

.18.02.2024  6.303ಹೊಂಗಿರಣ ತಂಡ ಶಿವಮೊಗ್ಗ ‘ಕನ್ನಡ ನಾಟಕ”ಹಗ್ಗದ ಕೊನೆ”ರಚನೆ: ಪರ್ವತವಾಣಿ ವಿನ್ಯಾಸ ನಿರ್ದೇಶನ: ಡಾ. ಸತೀಶ್ ಸಾಸ್ಸೇಹಳ್ಳಿ

.

19.02.2024 ៥ 6.30 ರಂಗ ವಿಜಯ ತಂಡ ಮಾಲೂರು ಕನ್ನಡ ನಾಟಕ ರಚನೆ ಮತ್ತು ಸಂಗೀತ ಡಾ. ಟಿ. ಲಕ್ಷ್ಮೀನಾರಾಯಣ್  ಪರಿಕಲ್ಪನೆ ಹಾಗೂ ನಿರ್ದೇಶನ: ‘ಸ್ವಾತಂತ್ರ್ಯ ಸಮರ ಕರುನಾಡು ಅಮರ” ಕಲಾ ಶ್ರೇಷ್ಠ ಮಾಲೂರು ವಿಜಿ ,ರಂಗಸಜ್ಜಿಕೆ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ಶಶಿಧರ ಅಡಪ್ಪ,

ಈ ಮೂರು ದಿನಗಳ ಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಮೈಸೂರು ಅಸೋಸಿಯೇಷನ್ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ 

Related posts

ಶ್ರೀ ಅಯ್ಯಪ್ಪ ಸೇವ ಸಮಿತಿ, ಕಿಸನ್ ನಗರ ಥಾಣೆ – ಡಿ.16, ಮತ್ತು 17ರಂದು 23ನೇ ವಾರ್ಷಿಕ ಮಹಾಪೂಜೆ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬಯಿ – ಜು. 20ಕ್ಕೆ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ, ಯಕ್ಷಗಾನ ಪ್ರದರ್ಶನ

Mumbai News Desk

ಸೆ. 29ರಂದು ಮಲಾಡ್ ಕನ್ನಡ ಸಂಘ 23ನೇ ವಾರ್ಷಿಕ ಮಹಾಸಭೆ

Mumbai News Desk

ಬ್ರಹ್ಮ ಶೀ ನಾರಾಯಣ ಗುರುಗಳ ದಂತ [ದಿವ್ಯ ದಂತ] ಪ್ರದರ್ಶನ

Mumbai News Desk

ಜ. 28  ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ 

Mumbai News Desk

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಅ. 26 ರಂದು 24ನೇ ವಾರ್ಷಿಕ ಮಹಾಸಭೆ, ರಜತ ಸಂಭ್ರಮಕ್ಕೆ ಚಾಲನೆ

Mumbai News Desk