April 1, 2025
ಕರಾವಳಿ

ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಮಕ್ಕಳಿಗೆ ಜ್ಞಾನ ಬೆಳಕು ಶಿಬಿರ

ಉಡುಪಿ ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಸನಾತನ ಧರ್ಮ ಸಂಸ್ಕೃತಿ ಜಾಗೃತಿಗಾಗಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಸಂಕಲ್ಪದಲ್ಲಿ ಶ್ರೀ ಕ್ಷೇತ್ರ ಶಂಕರಪುರ ಹಾಗೂ ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ (ರಿ.) ವತಿಯಿಂದ 9 ವರ್ಷದಿಂದ 20 ವರ್ಷದ ಹಿಂದೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 1 ದಿನದ “ಜ್ಞಾನ ಬೆಳಕು” ಎಂಬ ಶಿಬಿರ
ತಾರೀಕು: 16 ಎಪ್ರಿಲ್ 2024 ಮಂಗಳವಾರ
ಸ್ಥಳ : ಶ್ರೀ ಸಾಯಿ ಯೋಗ ಧ್ಯಾನ ಕೇಂದ್ರ, ಶಂಕರಪುರದಲ್ಲಿ
ಬೆಳಿಗ್ಗೆ 09:30ಕ್ಕೆ ಉದ್ಘಾಟನೆಗೊಂಡು
09:45 ರಿಂದ 11:00 ಶ್ರೀ ದಾಮೋದರ್ ಶರ್ಮ( ವಿಷಯ :ಕಣ್ಣಿಗೆ ಕಾಣುವ ದೇವರು)
11:15 ರಿಂದ 12:45 – ಶ್ರೀ ಮಹೇಶ್ ಮೂರ್ತಿ(ವಿಷಯ: ಭಕ್ತಿ ಮಾರ್ಗ)
02:00 ರಿಂದ 3:30 – ಶ್ರೀ ಸಾಯಿ ಈಶ್ವರ್ ಗುರೂಜಿ (ವಿಷಯ ಸನಾತನ ಆಧ್ಯಾತ್ಮಿಕ ಜಾಗೃತಿ)
03:30 ರಿಂದ ಸಮಾರೋಪ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

Related posts

ವೇಣೂರು ,ಅಂಡೆಂಜ ಗ್ರಾಮದಲ್ಲಿ ವಿಜೃಂಭಣೆಯಿಂದ ಜರಗಿದ ಬುನ್ನಾನ್ ಕುಟುಂಬದ ನೇಮೋತ್ಸವ.

Mumbai News Desk

ಪ್ರಸಾದ್ ಎನ್ ಮೂಲ್ಯ 89.33% ಅಂಕ 

Mumbai News Desk

ಗಂಗೊಳ್ಳಿಯಲ್ಲಿ ಮೀನುಗಾರಿಕೆ ಬೋಟುಗಳಿಗೆ ಬೆಂಕಿ, ಕೋಟ್ಯಾಂತರ ರೂಪಾಯಿ ನಷ್ಟ.

Mumbai News Desk

ಶಿಲಾಮಯಗೊಳ್ಳುತ್ತಿರುವ ಕಾಪು ಮಾರಿಯಮ್ಮನ ದೇಗುಲ ಕಾಮಗಾರಿ ವೀಕ್ಷಣೆ : ಆದ್ಯಾತ್ಮ ಗುರು ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ

Mumbai News Desk

ಎಂ.ಆರ್.ಜಿ. ಗ್ರೂಪ್ ನಿಂದ ಅಶಕ್ತರಿಗೆ 5 ಕೋಟಿ ರೂ. “ನೆರವು” ಕಾರ್ಯಕ್ರಮ

Mumbai News Desk

ಮುಂಡ್ಕೂರು ಕಜೆ ಮಾರಿಗುಡಿಯ ಗರ್ಭಗುಡಿಗೆ ಶಿಲಾನ್ಯಾಸ ಹಾಗ ನಿಧಿ ಕಳಶ ಸ್ಥಾಪನಾ ಕಾರ್ಯಕ್ರಮ.

Mumbai News Desk