32 C
Mumbai
March 7, 2026
Mumbai News Kannada
ಸುದ್ದಿ

ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ. 16 ನೇ ವರ್ಷದ ವರಮಹಾಲಕ್ಷ್ಮಿ ಪೂಜಾಯ ಆಮಂತ್ರಣ ಪತ್ರಿಕೆ ಬಿಡುಗಡೆ,





ಮುಂಬಯಿ ಜು ,2.ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ. ಮುಂಡ್ಕೂರು. ಇದರ ವತಿಯಿಂದ ನಡೆಸುತ್ತಾ ಬಂದಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಈ ವರ್ಷ 16ನೇ ವರ್ಷದ  ಪೂಜೆಯು ಆಗಸ್ಟ್ 11ರಂದು ವಿಲೇ ಪಾರ್ಲೆ ಪೂರ್ವದ ಗೋಮಂತಕ್ ಸಭಾಭವನದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಅಭಿಮಾನ ಬಳಗದ ಅಧ್ಯಕ್ಷ ಹರೀಶ್  ಡಿ  .ಮೂಲ್ಯ ಬಿಡುಗಡೆಗೊಳಿಸಿದರು. 

ಬಿಡುಗಡೆಗೊಳಿಸಿದ ಹರೀಶ್ ಡಿ ಮೂಲ್ಯ ಮಾತನಾಡಿ ಪ್ರತಿವರ್ಷದಂತೆ ಈ ವರ್ಷ ಕೂಡ ಎಲ್ಲರ ಸಹಕಾರದಿಂದ ಪೂಜೆ ಯಶಸ್ವಿಗೊಳ್ಳುವಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.

   ಆ 11 ರಂದು ಬೆಳಿಗ್ಗೆ 8:00 ಯಿಂದ ಸಂಜೆ 6:00 ವರೆಗೆ ನಡೆಯಲಿರುವ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ಣ ಮಾಹಿತಿಯನ್ನು  ಬಳಗದ ಸಂಚಾಲಕ ಕೃಷ್ಣ  ಮೂಲ್ಯ ನಾಲಾಸಾಪುರ ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬಳಗದ ಉಪಾಧ್ಯಕ್ಷ ದಿನೇಶ್ ಮೂಲ್ಯ ಅಂದೇರಿ, ಕಾರ್ಯದರ್ಶಿ ದಿನೇಶ್ ಬಂಗೇರ ಖಾರದಾ೦ಡ್ ,ಕೋಶಧಿಕಾರಿ ರೋಹಿತ್ ದಾಸ್ ಕೆ ಬ೦ಜನ್, ಜೊತೆ ಕಾರ್ಯದರ್ಶಿ ಲೊಕೇಶ್ ಮೂಲ್ಯ.  ಜೊತೆ ಕೋಶ ಧಿಕಾರಿ ವಿಶ್ವನಾಥ್ ಕುಂದರ್. ಮಹಿಳಾ ಸದಸ್ಯರಾದ ಸರೋಜಾ ಎಚ್ ಮುಲ್ಯ,ಅರ್ಚನಾ ಎಸ್ ಮೂಲ್ಯ, ಹೇಮಾಲಾತ ಬಂಗೇರ, ಜ್ಯೋತಿ ಸಾಲಿಯಾನ್. ವಿಂದ್ಯಾ ಎಲ್ ಮೂಲ್ಯ. ಸದಾಶಿವ ಮೂಲ್ಯ ವಿರಾರ್, ನಾಗಪ್ಪ ಮೂಲ್ಯ. ಮತ್ತಿತರರು ಉಪಸ್ಥರಿದ್ದರು,



Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ  ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷರಿಗೆ ಅಭಿನಂದನೆ

Mumbai News Desk

ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮನಾಥ್ ಹೆಗ್ಡೆ ನಿಧನ.

Mumbai News Desk

ಕಾಪು ಶ್ರೀ ಹೊಸಮಾರಿಗುಡಿ ವ್ಯವಸ್ಥಾಪನಾ ಸಮಿತಿಯಲ್ಲಿ ಮೊಗವೀರ ಸಮುದಾಯಕ್ಕೆ ಅವಕಾಶ ನೀಡಬೇಕು : ಕಾಪು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೈ. ಸುಕುಮಾರ್.

Mumbai News Desk

ಕ್ರೈಸ್ತ ಧರ್ಮದ ಪರಮೋಚ್ಚ ನಾಯಕ ಪೋಪ್ ಫ್ರಾನ್ಸಿಸ್ ನಿಧನ.

Mumbai News Desk

ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ಸೂರ್ಯಕಾಂತ್ ಜೆ ಸುವರ್ಣರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸನ್ಮಾನ

Mumbai News Desk

ಟ್ರಂಪ್ ಸುಂಕ ನೀತಿಯಿಂದ ತಲ್ಲಣ : ಭಾರತ ಸೇರಿದಂತೆ ವಿಶ್ವದಾದ್ಯಂತ ಶೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ

Mumbai News Desk