32 C
Mumbai
March 7, 2026
Mumbai News Kannada
ಮುಂಬಯಿ

ಮುಂಬಯಿ ನ್ಯೂಸ್ ವೀಕ್ಷಕರ / ಓದುಗರ ಮನೆ, ಮನೆ ಗಣಪತಿ





ಮಲಾಡ್ ಪೂರ್ವದ ಕುರಾರ್ ವಿಲೇಜ್ ನ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ರವಿ ಸ್ವಾಮೀಜಿಯವರ ನೇತೃತ್ವದಲ್ಲಿ ಸ್ಥಾಪಿಸಿರುವ ಗಣೇಶ

=======================

ಮಲಾಡ್ ಪೂರ್ವದ ಕುರಾರ್ ವಿಲೇಜ್ ನ ರಘು ಪೂಜಾರಿ ಅವರ ನಿವಾಸದಲ್ಲಿ ಆರಾಧಿಸಿಕೊಂಡ ಗಣೇಶ

=========================

ಮಲಾಡ್ ಪೂರ್ವದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕೋಶಾಧಿಕಾರಿ ಜಗನ್ನಾಥ್ ಮೆಂಡನ್, ಸಮಿತಿಯ ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆ  ಗೀತಾ ಜೆ ಮೆಂಡನ್ ಅವರ ನಿವಾಸದಲ್ಲಿ ಆರಾಧಿಸಿದ ಗಣಪತಿ

==============================

ಮಲಾಡ್ ಪೂರ್ವದ  ಕೊಂಕಣಿ ಪಾಡ ನಿವಾಸಿ ಶ್ರೀ ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷರಾದ ಉದಯ ಸಾಲ್ಯಾನ್ ರವರ ನಿವಾಸದಲ್ಲಿ ಆರಾಧಿಸಿಕೊಂಡ ಶ್ರೀ ಗಣೇಶ

=============================

ವಸಯಿ ಪಶ್ಚಿಮ ಅಂಬಾಡಿ ರೋಡ್, ವಾಸ್ತು ಸಂಕಿರ್ಣದ ಶೇಖರ ಟಿ ಪೂಜಾರಿ ಮತ್ತು ಪರಿವಾರ ಆರಾದಿಸಿದ ಗಣಪತಿ

===========================

ಸಮಾಜ ಸೇವಕ ತಿಮ್ಮಪ್ಪ ಅವರು ತಮ್ಮ ಜೋಗೇಶ್ವರಿಯ ಸ್ವಗ್ರಹದಲ್ಲಿ ಪೂಜಿಸಿದ ಗಣೇಶ

===========================

ಕಲ್ವಾ ಪಶ್ಚಿಮ ನಿವಾಸಿ ಸಂಜೀವ ಬೆಲ್ಚಡ ಮತ್ತು ಪರಿವಾರ ಸ್ಥಾಪಿಸಿದ ವಿನಾಯಕ

======================



Related posts

ದಿವಾಕರ್ ಕರ್ಕೇರರ ಅಭಿನಂದನಾ ಸಮಾರಂಭ.

Mumbai News Desk

ಕುಂದರ್ ಮೂಲಸ್ಥಾನ ಸಭಾ ಮುಂಬಯಿ : ವಾರ್ಷಿಕ ಮಹಾಸಭೆ

Mumbai News Desk

ಇಲ್ಲಿ ಸ್ಥಳದ ಅಭಾವ ಇದೆ ಅದರೆ  ಶ್ರೀ ದುರ್ಗೆ ಯನ್ನು ಪೂಜಿಸಲು ಭಕ್ತರ  ಅಭಾವಿಲ್ಲ – ಪ್ರಭಾಕರ್ ಶೆಟ್ಟಿ

Mumbai News Desk

ಗೋರೆಗಾಂವ್: ಜಯ ಸುವರ್ಣ ನಿವಾಸದಲ್ಲಿ ಭಕ್ತಿ ಸಂಭ್ರಮದ ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಸಂಸ್ಥೆ ಕಲಂಬೋಲಿ, ಆಟಿಡೋಂಜಿ ದಿನ

Mumbai News Desk

ಮೈಸೂರು ಅಸೋಸಿಯೇಷನ್‌ನಲ್ಲಿ ‘ಶ್ರೀರಂಗ ಸ್ಮರಣೆ’ ನಾಟಕೋತ್ಸವ: -ವೀಕ್ಷಕರನ್ನು ಮನರಂಜಿಸಿದ “ಕಾಲಜ್ಞಾನಿ ಕನಕ”

Mumbai News Desk