21.5 C
Karnataka
April 11, 2025
ಪ್ರಕಟಣೆ

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ, ಎ. 12ಕ್ಕೆ ಏಕಾಹ ಭಜನೆ




ಮುಂಬೈಯ ಪ್ರತಿಷ್ಟಿತ ಸಂಘಟನೆಗಳಲ್ಲಿ ಒಂದಾದ ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ, ಇದರ ಆಡಳಿತ ಸಮಿತಿ ಮತ್ತು ಉಪ ಸಮಿತಿಗಳ ಸಹಕಾರದೊಂದಿಗೆ ಧಾರ್ಮಿಕ ಸಮಿತಿಯ ಸಂಯೋಜನೆಯಲ್ಲಿ ಏಕಾಹ ಭಜನೆ ಏಪ್ರಿಲ್ 12ರ, ಶನಿವಾರ, ಥಾಣೆ ಪಶ್ಚಿಮ, ನೌಪಾಡ ಗಾಂದೇವಿ ಮೈದಾನದ ಬಳಿಯ ಮುಕುಂದ್ ನಾಥು ಪಥ್, ಮಾನ್ಸಿ ಸಂಕಿರ್ಣದ ಸಂಘದ ಕಛೇರಿಯಲ್ಲಿ ಬೆಳಿಗ್ಗೆ 7ರಿಂದ ಸಂಜೆ 7ರ ತನಕ ಜರಗಲಿದೆ.


ಭಜನಾ ಸಂಕೀರ್ತನದಲ್ಲಿ ಭಾಗವಹಿಸುವ ತಂಡಗಳು :

ಬೆಳಿಗ್ಗೆ 7ರಿಂದ 9 – ಬಿಲ್ಲವ ಸೇವಾ ಸಂಘ ಕುಂದಾಪುರ ( ನಾರಾಯಣ ಗುರು ಭಜನಾ ಮಂಡಳಿ )
9 ರಿಂದ 9. 50 – ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೋಳಿವಾಡ ಥಾಣೆ (ಪೂರ್ವ)

  1. 50ರಿಂದ 10.40 – ಗೋಡ್ ಬಂದರ್ ರೋಡ್ ಕನ್ನಡ ಸಂಘ ಥಾಣೆ( ಪಶ್ಚಿಮ )
    10.40 ರಿಂದ 11:30 – ಶ್ರೀ ಅಯ್ಯಪ್ಪ ಸೇವ ಸಮಿತಿ ಐರೋಲಿ
    11.30 ರಿಂದ 12.20 – ಶ್ರೀ ನಾರಾಯಣಗುರು ಭಜನಾ ಮಂಡಳಿ ಥಾಣೆ (ಪಶ್ಚಿಮ )
  2. 20 ರಿಂದ 1. 10 – ಶ್ರೀ ನಾರಾಯಣಗುರು ಭಜನಾ ಮಂಡಳಿ ಬಾಂಡುಪ್ (ಪ)
  3. 10 ರಿಂದ 2.00 – ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಸಾಕಿನಾಕ ಅಂಧೇರಿ
    2 ರಿಂದ 2. 50 – ಶ್ರೀ ಜಗದಂಬಾ ಕಾಳಭೈರವ ಭಜನಾ ಮಂಡಳಿ ಜೋಗಶ್ವರಿ (ಪೂರ್ವ )
    2.50 ರಿಂದ 3. 40 – ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಶನ್ ನಗರ ಥಾಣೆ (ಪಶ್ಚಿಮ )
    3.40 ರಿಂದ 4.30 – ನವೋದಯ ಕನ್ನಡ ಸಂಘ ಥಾಣೆ (ಪಶ್ಚಿಮ )
    4.30 ರಿಂದ 5.20 – ವರ್ತಕ ನಗರ ಕನ್ನಡ ಸಂಘ ಥಾಣೆ ಪಶ್ಚಿಮ
  4. 20 ರಿಂದ 6.10 – ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ, ಜರಿಮರಿ
    6.10ರಿಂದ 7.00 – ಬಿಲ್ಲವ ಸೇವಾ ಸಂಘ ಕುಂದಾಪುರ (ನಾರಾಯಣ ಗುರು ಭಜನಾ ಮಂಡಳಿ )
    ಸಂಜೆ 7ಕ್ಕೆ ಮಂಗಳೋತ್ಸವ.
    ಸಂಘದ ಗೌರವಾಧ್ಯಕ್ಷರಾದ ಸುರೇಶ್ ಎಸ್ ಪೂಜಾರಿ, ಅಧ್ಯಕ್ಷ ಸಿ ಎ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ ಸಿ ಪೂಜಾರಿ, ಗೌರವ ಕೋಶಾಧಿಕಾರಿ ಭಾಸ್ಕರ್ ಕೆ ಪೂಜಾರಿ, ಧಾರ್ಮಿಕ ಸಮಿತಿಯ ಕಾರ್ಯಧ್ಯಕ್ಷ ಅಶೋಕ್ ಎನ್ ಪೂಜಾರಿ, ಧಾರ್ಮಿಕ ಸಮಿತಿಯ ಕಾರ್ಯದರ್ಶಿ ಹರೇಶ್ ಹೊಕ್ಕೋಳಿ, ಭಜನಾ ಮಂಡಳಿಯ ಸಂಚಾಲಕ ನಾಗರಾಜ್ ಎಂ ಪೂಜಾರಿ, ಭಜನಾ ಮಂಡಳಿಯ ಸಹ ಸಂಚಾಲಕ ಸುಧಾಕರ್ ಪಿ ಆಲೂರು, ಅರ್ಚಕರಾದ ಶಂಕರ್ ಎಂ ಪೂಜಾರಿ, ತಾವೆಲ್ಲರೂ ಈ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಗುರುದೇವರ ಕಫ ಕಟ್ಟಾಕ್ಷಕ್ಕೆ ಪಾತ್ರರಾಗಿ ತೀರ್ಥ ಪ್ರಸಾದವನ್ನು ಸ್ವೀಕರಿಸುವಂತೆ ವಿನಂತಿಸಿದ್ದಾರೆ.

ವಿಶೇಷ ಸೂಚನೆ : ಗುರು ಪೂಜೆ ನೀಡಲು ಇಚ್ಛಿಸುವವರು ರೂಪಾಯಿ 300/ ನೀಡಿ ರಶೀದಿ ಪಡೆದುಕೊಳ್ಳಬೇಕಾಗಿ ವಿನಂತಿ.

Related posts

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ, ಫೆ.10ರಂದು ಬೆಳ್ಳಿಹಬ್ಬದ ಅಂಗವಾಗಿ ಶ್ರೀ ಶನಿ ಮಹಾಪೂ ಜೆ.

Mumbai News Desk

ಓಂ ಶ್ರೀ ಜಗದೀಶ್ವರಿ ದೇವಸ್ಥಾನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬೊರಿವಲಿಜ.20ಕ್ಕೆ ಸುವರ್ಣ ಮಹೋತ್ಸವದ ನಿಮ್ಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ.

Mumbai News Desk

 ವಿಜಯ ಕಾಲೇಜು ಮುಲ್ಕಿ ಹಳೇವಿದ್ಯಾರ್ಥಿ ಸಂಘ ಮುಂಬಯಿ ಫೆ. 22ಕ್ಕೆ ಸ್ನೇಹ ಮಿಲನ, ಗುರುವಂದನೆ,ಸಾಧಕ ಪುರಸ್ಕಾರ,

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ – ಡಿ. 1ರಂದು ವಾರ್ಷಿಕ ಕ್ರೀಡಾಕೂಟ.

Mumbai News Desk

ಸೆ 15.ಡೊಂಬಿವಲಿ ಶ್ರೀ ಜಗದಂಬಾ ಮಂದಿರದ ಶರನ್ನವರಾತ್ರಿ ಮಹೋತ್ಸವ ಆಚರಣೆ ನಿಮ್ಮಿತ್ತ ವಿಶೇಷ ಮಹಾಸಭೆ

Mumbai News Desk

ದೊಡ್ಡಣ್ಣ ಗುಡ್ಡೆ  ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ , ಮೇ 2 :: ಶ್ರೀ ಕುಬೇರ ಲಕ್ಷ್ಮಿ ಪ್ರತಿಷ್ಠಾವರ್ಧಂತಿ 

Mumbai News Desk