23 C
Karnataka
May 24, 2025
ಪ್ರಕಟಣೆ

ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ. ಮೇ27:- ಶನಿ ಜಯಂತಿ ಉತ್ಸವ .ತಿಲದೀಪೋತ್ಸವ.




  ಮುಂಬಯಿ ಮೇ23.  ಮಲಾಡ್ ಪೂರ್ವ, ಕುರಾರ್ ವಿಲೇಜ್   ಇಲ್ಲಿಯ
ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ  ಶನಿ ಜಯಂತಿಯ  ಪ್ರಯುಕ್ತ,  ತಾ  ೨೭.೫. ೨೦೨೫ ಮಂಗಳವಾರ ವೈಶಾಖ  ಅಮವಾಸ್ಯೆ ದಿನದಂದು ಬೆಳಿಗ್ಗೆ ೭.೩೦ ಕ್ಕೆ ಶ್ರೀ ಶನಿ ದೇವರಿಗೆ ದೇವತಾ ಪ್ರಾರ್ಥನೆ ಮತ್ತು ಹವನ ನಂತರ ೮.೩೦ ಕ್ಕೆ ಮಹಾ ಅಭಿಷೇಕ ನೆರವೇರಲಿದೆ. ಸಂಜೆ ೫ ಕ್ಕೆ ಭಜನಾ ಸಂಕೀರ್ತನ ಮತ್ತು ೭.೩೦ ಕ್ಕೆ ಶನಿ ದೇವರ ಪಾಲಕಿ ಮೆರವಣಿಗೆ  ತದನಂತರ ಶನಿ ದೇವರಿಗೆ ಅತೀ ಪ್ರಿಯವಾದ ಕಪ್ಪು ಎಳ್ಳು ವಿನಿಂದ ಸಾರ್ವಜನಿಕ ತಿಲದೀಪೋತ್ಸವ ಸಂತ್ ಫ್ರಾನ್ಸಿಸ್ ಹೈ ಸ್ಕೂಲ್ ಗ್ರೌಂಡ್ ನಲ್ಲಿ ಜರಗಳಿರುವುದು.
   ಈ ಪುಣ್ಯ ಕಾರ್ಯಕ್ಕೆ ಭಕ್ತಾಭಿಮಾನಿಗಳು ಆಗಮಿಸಿ ದೇವರ ಗಂಧ ಪ್ರಸಾದ ಸ್ವೀಕರಿಸಬೇಕಾಗಿ ಶನಿ ಮಹಾತ್ಮಾ ಪೂಜಾ ಸಮಿತಿಯ  ಅಧ್ಯಕ್ಷರು  ಶ್ರೀನಿವಾಸ ಸಪಲ್ಯ, ಉಪಧ್ಯಕ್ಶರು  ವಿಶ್ವನಾಥ್ ಶೆಟ್ಟಿ ಪೇತ್ರಿ ಮತ್ತು ರಮೇಶ್ ಆಚಾರ್ಯ, ಕಾರ್ಯದರ್ಶಿ  ಸಂತೋಷ್ ಶೆಟ್ಟಿ, ಜೊತೆ ಕಾರ್ಯದರ್ಶಿ  ನಿತ್ಯಾನಂದ ಕೋಟಿಯನ್ ಮತ್ತು   ಶಾಲಿನಿ ಶೆಟ್ಟಿ, ಕೋಶಾಧಿಕಾರಿ  ಹರೀಶ್ ಸಾಲಿಯಾನ್ ಹಾಗು ಜೊತೆ ಕೋಶಾಧಿಕಾರಿ  ಚಂದ್ರಕುಮಾರ್ ಶೆಟ್ಟಿ ಮತ್ತು ಮನೋಹರ್ ಶೆಟ್ಟಿ, ಮಹಿಳಾವಿಭಾಗ ಕಾರ್ಯಾಧ್ಯಕ್ಷೆ  ಶೀತಲ್ ಆನಂದ್ ಕೋಟ್ಯಾನ್   , ಅರ್ಚಕರು  ರಾಘವೇಂದ್ರ ತುಂಗಾ ಭಟ್ ಮತ್ತು ನಾರಾಯಣ ಭಟ್, ಸಲಹೆಗಾರರು  ನಾರಾಯಣ್ ಶೆಟ್ಟಿ, ಬಾಬು ಚಂದನ್, ರಮೇಶ್ ರಾವ್ ಮತ್ತು ಕಾರ್ಯಕಾರಿ ಸಮಿತಿ ಹಾಗು ಮಹಿಳಾ ವಿಭಾಗ ಮತ್ತು ಯುವ ವಿಭಾಗ ವಿನಂತಿಸಿಕೊಂಡಿದ್ದಾರೆ. 

B. Dinesh Kulal

Mob.: 9821868674

Related posts

ಓಂ ಶ್ರೀ ಜಗದೀಶ್ವರಿ ದೇವಸ್ಥಾನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬೊರಿವಲಿಜ.20ಕ್ಕೆ ಸುವರ್ಣ ಮಹೋತ್ಸವದ ನಿಮ್ಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ.

Mumbai News Desk

ಮಲಾಡ್  ಪೂರ್ವ   ಶ್ರೀ ಮೂಕಾಂಬಿಕ ಮಂದಿರ : ಜೂ 9 ರಂದು   ಪ್ರತಿಷ್ಠಾ ಮಹೋತ್ಸವ.

Mumbai News Desk

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್. ಡಿ.27 ರಂದು 14 ನೆಯ ವಾರ್ಷಿಕ ಪ್ರತಿಷ್ಟಾಪನೋತ್ಸವ.

Mumbai News Desk

ಡಿ.15 ರಿಂದ 21 ರ ವರಗೆ ಸಿರಿಕಲಾಮೇಳ (ಅ) ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ “ಮುಂಬಯಿ ಯಕ್ಷ ಸಪ್ತಾಹ 2023”

Mumbai News Desk

ಮೇ 15: ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಅವರ 50ನೇ ಹುಟ್ಟುಹಬ್ಬ ಆಚರಣೆ.

Mumbai News Desk

ಡಿ. 17ರಂದು  ಪೊವಾಯಿ  ವಿದೂಶಿ ಗೀತಾ ವೇದ್ (ಸಾಲ್ಯಾನ್) ರ ನಟನಾ ನೃತ್ಯ ಅಕಾಡೆಮಿಯ 11ನೇ ವಾರ್ಷಿಕೋತ್ಸವ

Mumbai News Desk