
ಮುಂಬಯಿ ಮೇ27 : ಧಾರ್ಮಿಕ. ಸಾಮಾಜಿಕ ಸೇವಾ ಕರ್ತ. ಅಯ್ಯಪ್ಪ ಸ್ವಾಮಿಯ ಪರಮ ಭಕ್ತ ನವೀನ್ ಅಂಚನ್ ಅವರ ನೇತೃತ್ವದಲ್ಲಿ ತುಳು ಕನ್ನಡಿಗರ ಒಗ್ಗಟ್ಟಾಗಿರು ಸ್ವಾಮೀ ಕೊರಗಜ್ಜ ನೇಮೋತ್ಸವ ಮಲಾಡ್ ಇದರ ವತಿಯಿಂದ ಮೇ. 31ರ ಶನಿವಾರ ದಂದು ಮಲಾಡ್ ಪೂರ್ವ ,ಪುಷ್ಪಾ ಪಾರ್ಕ ಇಲ್ಲಿಯ ಉತ್ಕರ್ಷ. ಶಾಲೆಯ ಮೈದಾನದಲ್ಲಿ ತಡಸಂಜೆ ನಡೆಯಲಿದೆ.
ಅಂದು ಅಪರಾಹ್ನ 3 ರಿಂದ ಮಲಾಡ್ ಪೂರ್ವ ಗೋಲ್ ಗಾರ್ಡನ್ ನಿಂದ ಉತ್ಕರ್ಷ ಮೈದಾನ ತನಕ ಮೆರವಣಿ ಗೆ ನಡೆಯಲಿದೆ.
ಸಂಜೆ 6 ರಿಂದ ನೇಮೋತ್ಸವ ಪ್ರಾರಂಭಗೊಳ್ಳಲಿದೆ.ರಾತ್ರಿ 8 ರಿಂದ ಮಹಾ ಅನ್ನ ಸಂತರ್ಪಣೆ . ರಾತ್ರಿ ಕೊರಗಜ್ಜನ ಕರಿಗಂಧ ಪ್ರಸಾದ ವಿತರಣೆ ನಡೆಯಲಿದೆ
ಭಕ್ತಾಭಿಮಾನಿಗಳು ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿ ಮಲಾಡ್ ಪೂರ್ವ ದಲ್ಲಿ ಸ್ವಾಮೀ ಕೊರಗಜ್ಜ ನೇಮೋತ್ಸವ ಸಮಿತಿಯ ಸರ್ವ ಸದಸ್ಯರು ವಿನಂತಿಸಿದ್ದಾರೆ.
B. Dinesh Kulal
Mob.: 9821868674