30 C
Karnataka
June 5, 2025
ತುಳುನಾಡು

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ನೂತನ ಮೊಕ್ತೆಸರರುಗಳು



ಮಂಗಳೂರು : ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕೂಟಕ್ಕಳ ಸಭಾಗೃಹದಲ್ಲಿ ಅಧ್ಯಕ್ಷರಾದ ಗಣೇಶ್ ಕುಂಟಲ್ಪಾಡಿ ಇವರ ಅಧ್ಯಕ್ಷರೆಯಲ್ಲಿ ಜರಗಿತು.

ಈ ಸಂಧರ್ಭದಲ್ಲಿ ಸಮಿತಿಯ ನೂತನ ಮೊಕ್ತೆಸರರುಗಳಾಗಿ ವಿಶ್ವನಾಥ್ ಮಂಕಿಸ್ಟ್ಯಾಂಡ್
(ಆಡಳಿತ ಮೊಕ್ತೆಸರರು), ಮೋನಪ್ಪ ಮಜಿ, ರಾಜ್ ಗೋಪಾಲ್, ರವೀಂದ್ರ ಕೆ, ಸುಜನ್ ದಾಸ್ ಕುಡುಪು, ವೈ ಬಿ ಸುಂದರ್ ಇರಾ, ಚಿರಿಯಂಡ ಬೆಳ್ಚಪ್ಪಾಡ, ಶ್ರೀಮತಿ ಉಷಾ ಪ್ರಭಾಕರ್ ಮತ್ತು ಶ್ರೀಮತಿ ಸರಳಾ ನಾಗೇಶ್ (ಮೊಕ್ತೆಸರರು) ಶ್ರೀ ಕ್ಷೇತ್ರಾಡಳಿತ ಸಮಿತಿಗೆ ಅಧ್ಯಕ್ಷರು : ಗಣೇಶ್ ಕುಂಟಲ್ಪಾಡಿ, ಪ್ರಧಾನ ಕಾರ್ಯದರ್ಶಿ : ಸುಧೀರ್ ಬಿ, ಕೋಶಾಧಿಕಾರಿ ; ಲೋಕೇಶ್ ಬೋಳಾರ್, ಉಪಾಧ್ಯಕ್ಷರು ; ಪುರುಷ ಸಾಲ್ಯಾನ್ , ನೆತ್ರಕೆರೆ, ಉದಯ ಕುಮಾರ್ ಕುಡುಪು, ಜೊತೆ ಕಾರ್ಯದರ್ಶಿಗಳು ; ವಾಮನ್ ಡಿ ಇರಾ ಮತ್ತು ಪುರಂದರ ಬೋಳಾರ್

Related posts

ಹೆಜಮಾಡಿ ಬಿಲ್ಲವ ಸಂಘದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರ

Mumbai News Desk

ಕುಂಬಳೆ ಮುಂಡಪಳ್ಳ  ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಐತಿಹಾಸಿಕ ಕಲ್ಯಾಣೋತ್ಸವದಲ್ಲಿ, ಮಹಾದಾನಿಗೆ ಸನ್ಮಾನ, ಸಹಸ್ರಾರು ಭಕ್ತರು ಭಾಗಿ,

Mumbai News Desk

“ಮಾತೆಯರು ಜಾಗೃತಿಗೊಂಡಾಗ ಸಮಾಜ ಪರಿವರ್ತನೆ ಸಾಧ್ಯ” – ಶ್ರೀ ಒಡಿಯೂರು ಶ್ರೀ

Mumbai News Desk

ಮಂಡೇಡಿ ಶ್ರೀ ದೇವಿ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ  ಪ್ರಶಾಂತ್ ಶೆಟ್ಟಿ  ಮಂಡೇಡಿ ಆಯ್ಕೆ 

Mumbai News Desk

ಮೂಲತ್ವ ಪೌಂಡೇಶನ್ ಚಾರಿಟೇಬಲ್ ಟ್ರಸ್ಟ್ : ಜುಲೈ. 28ಕ್ಕೆ ಆಟಿದ ಮದಿಪು

Mumbai News Desk

ಪ್ರಪಂಚಾದ್ಯಂತ ನೆಲೆಸಿರುವ ಜನರು ಕಾಪು ಮಾರಿಗುಡಿಯನ್ನೊಮ್ಮೆ ನೋಡಬೇಕು : ಶಿರೂರು ಶ್ರೀ ಶ್ರೀ ವೇದವರ್ಧನ ಸ್ವಾಮೀಜಿ 

Mumbai News Desk