32 C
Mumbai
March 7, 2026
Mumbai News Kannada
ಪ್ರಕಟಣೆ

ಗೋರೆವಾಂವ್ ಪೂರ್ವದ  ಶ್ರೀ ಸದ್ಗುರುನಿತ್ಯಾನಂದ ಆಶ್ರಮ. ಜು10ರಂದು  ಗುರು ಪೂರ್ಣಿಮೆ.





ಮುಂಬಯಿ ಜು8.ಗೋರೆವಾಂವ್ ಪೂರ್ವದ ಸಹಕಾರವಾಡಿಯ  ತುಳು ಕನ್ನಡಿಗರಿಂದ ಸ್ಥಾಪಿಸಲ್ಪಟ್ಟ ಸಂಸ್ಥೆ   ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ  ಗುರು ಪೂರ್ಣಿಮೆ ಆಚರಣೆ ಜು 10.ರಂದು ನಡೆಯಲಿದೆ.

ಜು10. ಗುರುವಾರ ಬೆಳಿಗ್ಗೆ 7.16 : “ಏಕ ಭಜನಾ ಮಂಗಲೋತ್ಸವ”

ಬೆಳಿಗ್ಗೆ 8.00 ರಿಂದ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿಯವರ ಮೂರ್ತಿ ಅಭಿಷೇಕ  8.30 & ತೀರ್ಥ ಪ್ರಸಾದ. 9.30 ರಿಂದ: “ಭಜನ್ ಕೀರ್ತನ” 11.30.ದೇವಾನಂದ್ ಸುವರ್ಣ & ಟ್ರೂಪ್ ಮತ್ತು ಶ್ರೀ ಸದ್ಗುರು ಭಜನಾ ಸಮಿತಿಯಿಂದ ಭಜನೆ.ಮಧ್ಯಾಹ್ನ 12.30 ರಿಂದ ಅನ್ನ ಸಂತರ್ಪಣೆ.ಮಧ್ಯಾಹ್ನ 3.00 ಗಂಟೆಗೆ  ರತ್ನಮ್ಮ ದೇವಪ್ಪ ಗೌಡ ಹೆಗ್ಗೋಡು, ತೀರ್ಥಹಳ್ಳಿ  ಅವರು ಮಕ್ಕಳಿಂದ . ಮತ್ತು ದಿ. ವೀರಮ್ಮ ಮೂಲ್ಯ ಅವರು  ಮಕ್ಕಳಿಂದ ಅನ್ನಸಂತರ್ಪಣೆ.

ಸಂಜೆ 6.00 ರಿಂದ: ವಿವಿಧ ಮನರಂಜನಾ ಕಾರ್ಯಕ್ರಮ ರಾತ್ರಿ 9.00 ಯುವ ಘಟಕದ ಸದಸ್ಯರಿಂದ “ಸದ್ಗುರುಗಳ ಗೀತೆ”ನಡೆಳಿದೆ

ಈ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಗೌರವ ಅಧ್ಯಕ್ಷ ಮೋಹನ್ ಪೂಜಾರಿ. ಅಧ್ಯಕ್ಷ ರಘು ಮೂಲ್ಯ ಕಾರ್ಯದರ್ಶಿ ಸಂತೋಷ್ ಸಾಲಿಯಾನ್. ಕೋಶಧಿಕಾರಿ ಬಬಿತ ಕೋಟ್ಯಾನ್ ಮತ್ತಿತರ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

B. Dinesh Kulal

Mob.: 9821868674



Related posts

ದಿ. ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ (ರಿ) ಮುಂಬಯಿ. ನಾಳೆ (ಸೆ. 16) ವಿಶ್ವಕರ್ಮ ಮಹೋತ್ಸವ.

Mumbai News Desk

ಆಗಸ್ಟ್ 10 ರಂದು ಡೊಂಬಿವಲಿಯಲ್ಲಿ ‘ಚತುರ್ಜನ್ಮ ಮೋಕ್ಷ’ ಯಕ್ಷಗಾನ. ಅದ್ದೂರಿ ಸನ್ಮಾನ ಕಾರ್ಯಕ್ರಮ.

Mumbai News Desk

ನ.17 ರಂದು ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ವಿಭಾಗದ ವಾರ್ಷಿಕ ಕ್ರೀಡೋತ್ಸವ ದಂಗಲ್ 2024

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಜ. 27ಕ್ಕೆ ವಾರ್ಷಿಕ ಮಹೋತ್ಸವದ ಸಂಭ್ರಮ:

Mumbai News Desk

ಡಿ. 21ರಂದು ಅಂಧೇರಿಯಲ್ಲಿ ಇನ್ನಂಜೆ ಚಂದ್ರಹಾಸ ಗುರುಸ್ವಾಮಿ ಅವರ ನೇತೃತ್ವದ 37ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Mumbai News Desk

ಜೀವ ರಕ್ಷಕ, ಈಜು ತಜ್ಞ ಈಶ್ವರ್ ಮಲ್ಪೆ ಅವರಿಗೆ 10ನೇ ಮೂಲತ್ವ ವಿಶ್ವ ಪ್ರಶಸ್ತಿ 2024

Mumbai News Desk