32 C
Mumbai
March 7, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಗೊರೆಗಾಂವ್ ಪೂರ್ವ ಶಾಖೆಯ ಅಧಿಕಾರಿ ರಮೇಶ್ ಸಿ ಕೋಟ್ಯಾನ್ ಸೇವಾ ನಿವೃತ್ತಿ





ಭಾರತ್ ಬ್ಯಾಂಕಿನ ಗೊರೆಗಾಂವ್ ಪೂರ್ವ ಶಾಖೆಯ ರಿಕವರಿ ಅಧಿಕಾರಿ ರಮೇಶ್ ಚಂದು ಕೋಟ್ಯಾನ್ ಅವರು
ಬ್ಯಾಂಕಿನಲ್ಲಿ 35 ವರ್ಷಗಳ ದೀರ್ಘ ಕಾಲದ ಸೇವೆಗೈದು ಜುಲೈ 30 ರಂದು ನಿವೃತ್ತಿಯಾಗಿದ್ದಾರೆ.


ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ಪ್ರಬಂಧಕ ಸಂತೋಷ್ ಕೆ ಸಾಲ್ಯಾನ್, ಪ್ರಬಂಧಕಿ ಇಂದ್ರಜೀತ್ ಕೌರ್, ಉಪ ಪ್ರಭನಂದಕರುಗಳಾದ ಲಕ್ಷ್ಮೀ ಎನ್ ಕೋಟ್ಯಾನ್, ನಿತೇಶ್ ಕೆ ಸುವರ್ಣ, ಎಫ್. ಡಿ. ಡಿಪಾರ್ಟ್ಮೆಂಟಿನ ಅನುರಾಧ ಬಾರ್ಕೂರ್, ಮಲಾಡ್ ಪೂರ್ವದ ಕೊಂಕಣಿ ಪಾಡ ಶಾಖೆಯ ಉಪಪ್ರಬಂಧಕಿ ಜಯಲಕ್ಷ್ಮಿ ಎಂ ತೋನ್ಸೆ, ಲ್ಯಾಮಿಂಗ್ಟನ್ ಶಾಖೆಯ ಉಪಪ್ರಬಂಧಕ ಚಂದ್ರಕಾಂತ್ ಕೋಟ್ಯಾನ್ ಹಾಗೂ ಬ್ಯಾಂಕಿನ ಇತರ ಸಿಬ್ಬಂದಿ ವರ್ಗ ಮತ್ತು ಬಿಡಿಡಿ ಏಜೆಂಟ್ ಇವರನ್ನು ಗೌರವ ಪೂರಕವಾಗಿ ಸನ್ಮಾನಿಸಿ ಬಿಳ್ಕೊಡುವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಹಾಗೂ ನಿರ್ದೇಶಕ ಮಂಡಳಿಯವರು ಮತ್ತು ಹಿರಿಯ-ಕಿರಿಯ ಅಧಿಕಾರಿಗಳು ರಮೇಶ್ ಕೋಟ್ಯಾನ್ ಅವರ ನಿವೃತ್ತ ಬದುಕಿಗೆ ಶುಭ ಹಾರೈಸಿದ್ದಾರೆ.

B. Dinesh Kulal
Mob.: 9821868674



Related posts

ಮುಂಬೈ: ಬೋರಿವಲಿ ಶ್ರೀ ಜಗದೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶ ಸಂಭ್ರಮ ಸಂಪನ್ನ

Mumbai News Desk

ಅಂಧೇರಿ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ವತಿಯಿಂದ ಒಡಿಯೂರು ಶ್ರೀ ಗಳಿಗೆ ಗುರುವಂದನೆ

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲಾ ಶೈಕ್ಷಣಿಕ ಪ್ರವಾಸ

Mumbai News Desk

ಕನಕದಾಸ ಜಯಂತಿ-ಕುವೆಂಪು ಜಯಂತಿ, ಕರ್ನಾಟಕ ರಾಜ್ಯೋತ್ಸವ ಸಂಭ್ರಮ-ಕರುನಾಡ ಡಿಂಡಿಮ ಸಮಾರೋಪ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸಂಘ ಸಂಸ್ಥೆಗಳಿಗೆ, ಪ್ರಶಸ್ತಿ ಸನ್ಮಾನ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ಚೈತನ್ಯ ಕಲಾವಿದರು ಬೈಲೂರು ತಂಡದಿಂದ ‘ಅಷ್ಟೆಮಿ’ ನಾಟಕ ಪ್ರದರ್ಶನ

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಅಜ್ದೇಗಾಂವ್, ಡೊಂಬಿವಲಿ – 35 ನೇ ವಾರ್ಷಿಕ ಶ್ರೀ ಶನಿ ಮಹಾಪೂಜೆ.

Mumbai News Desk