
ಭಾರತ್ ಬ್ಯಾಂಕಿನ ಗೊರೆಗಾಂವ್ ಪೂರ್ವ ಶಾಖೆಯ ರಿಕವರಿ ಅಧಿಕಾರಿ ರಮೇಶ್ ಚಂದು ಕೋಟ್ಯಾನ್ ಅವರು
ಬ್ಯಾಂಕಿನಲ್ಲಿ 35 ವರ್ಷಗಳ ದೀರ್ಘ ಕಾಲದ ಸೇವೆಗೈದು ಜುಲೈ 30 ರಂದು ನಿವೃತ್ತಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ಪ್ರಬಂಧಕ ಸಂತೋಷ್ ಕೆ ಸಾಲ್ಯಾನ್, ಪ್ರಬಂಧಕಿ ಇಂದ್ರಜೀತ್ ಕೌರ್, ಉಪ ಪ್ರಭನಂದಕರುಗಳಾದ ಲಕ್ಷ್ಮೀ ಎನ್ ಕೋಟ್ಯಾನ್, ನಿತೇಶ್ ಕೆ ಸುವರ್ಣ, ಎಫ್. ಡಿ. ಡಿಪಾರ್ಟ್ಮೆಂಟಿನ ಅನುರಾಧ ಬಾರ್ಕೂರ್, ಮಲಾಡ್ ಪೂರ್ವದ ಕೊಂಕಣಿ ಪಾಡ ಶಾಖೆಯ ಉಪಪ್ರಬಂಧಕಿ ಜಯಲಕ್ಷ್ಮಿ ಎಂ ತೋನ್ಸೆ, ಲ್ಯಾಮಿಂಗ್ಟನ್ ಶಾಖೆಯ ಉಪಪ್ರಬಂಧಕ ಚಂದ್ರಕಾಂತ್ ಕೋಟ್ಯಾನ್ ಹಾಗೂ ಬ್ಯಾಂಕಿನ ಇತರ ಸಿಬ್ಬಂದಿ ವರ್ಗ ಮತ್ತು ಬಿಡಿಡಿ ಏಜೆಂಟ್ ಇವರನ್ನು ಗೌರವ ಪೂರಕವಾಗಿ ಸನ್ಮಾನಿಸಿ ಬಿಳ್ಕೊಡುವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಹಾಗೂ ನಿರ್ದೇಶಕ ಮಂಡಳಿಯವರು ಮತ್ತು ಹಿರಿಯ-ಕಿರಿಯ ಅಧಿಕಾರಿಗಳು ರಮೇಶ್ ಕೋಟ್ಯಾನ್ ಅವರ ನಿವೃತ್ತ ಬದುಕಿಗೆ ಶುಭ ಹಾರೈಸಿದ್ದಾರೆ.
B. Dinesh Kulal
Mob.: 9821868674




