32 C
Mumbai
March 7, 2026
Mumbai News Kannada
ತುಳುನಾಡು

ಹೆಜಮಾಡಿ ಬಿಲ್ಲವರ ಸಂಘ ನವರಾತ್ರಿ ಆಚರಣೆ, ದಾಂಡಿಯಾ ನೃತ್ಯ





ಹೆಜಮಾಡಿ ಬಿಲ್ಲವರ ಸಂಘ ದ ಆಶ್ರಯ ದಲ್ಲಿ ನವರಾತ್ರಿ ಉತ್ಸವ ದ ಪ್ರಯುಕ್ತ ಹೇಮಚಂದ್ರ ಎರ್ಮಾಳ್ ಬಳಗ ಮತ್ತು ಕಟಪಾಡಿ ಪಡು ಏಣಗುಡ್ಡೆ ಬಿಲ್ಲವ ಒಕ್ಕೂಟ ಸದಸ್ಯರಿಂದ ಸಂಗೀತ ಹಾಗೂ ದಾಂಡಿಯಾ ನೃತ್ಯ ಕಾರ್ಯಕ್ರಮ ಸೆಪ್ಟೆಂಬರ್ 26ರಂದು ಹೆಜಮಾಡಿ ಬಿಲ್ಲವರ ಸಂಘ ದಲ್ಲಿ ಜರಗಿತು.ಕಾರ್ಯಕ್ರಮ ವನ್ನು ಶ್ರೀ ವಿಠೋಭ ಗೋಪಾಲ ಕೃಷ್ಣ ಭಜನಾ ಮಂದಿರ ದ ಅಧ್ಯಕ್ಷ ವೇಣುಗೋಪಾಲ್ ಬಿ.ಬಿ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ ಯವರು ವಹಿಸಿ ದಾಂಡಿಯಾ ನೃತ್ಯ ನವ ದುರ್ಗೆಯರ ಅತ್ಯಂತ ಪ್ರಿಯ ಸೇವೆ ಯಾಗಿದೆ. ಹೆಜಮಾಡಿ ಯಲ್ಲಿ ಎರಡ ನೇ ಬಾರಿ ಈ ಕಾರ್ಯಕ್ರಮ ಜರಗುತ್ತಿದೆ ಎಂದರು, ಕಾರ್ಯಕ್ರಮ ದಲ್ಲಿ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ, ಹೆಜಮಾಡಿ ಬಿಲ್ಲವರ ಸಂಘ ದ ಮಾಜಿ ಅಧ್ಯಕರಾದ ಜಿನರಾಜ್ ಬಂಗೇರ, ದೊಂಬ ಕೆ. ಪೂಜಾರಿ, ಬಿಲ್ಲವ ಸಂಫದ ಕಾರ್ಯದರ್ಶಿ ಪ್ರಭೋದ್ ಚಂದ್ರ ಹೆಜಮಾಡಿ, ಕೋಶಾಧಿಕಾರಿ ಲೀಲೇಶ್ ಸುವರ್ಣ, ಮಹಿಳಾ ಮಂಡಳಿ ಅಧ್ಯಕ್ಷೆ ಲಾವಣ್ಯ ಪ್ರಭೋದ್, ಯುವ ವಾಹಿನಿ ಘಟಕ ದ ಅಧ್ಯಕ್ಷ ನಿಶಾಂಕ್ ಕೋಟ್ಯಾನ್, ಬಿರ್ವೆರ್ ಬ್ರದರ್ಸ್ ನ ಅಧ್ಯಕ್ಷ ಮನೋಜ್ ಸುವರ್ಣ, ಪಡುಕರೆ ಯ ಗೌರವ ಅಧ್ಯಕ್ಷ ಮಾಧವ ಸನೀಲ್, ಬದ್ರಿನಾಥ್ ಸನೀಲ್ ಕಟಪಾಡಿ, ಕೋಡಿ ಕರೆ ಅಧ್ಯಕ್ಷ ಸಂಜೀವ ಜೆ. ಕೋಟಿಯನ್, ದೇವ್ ರಾಜ್ ಅಂಚನ್,ಸುಭಾಸ್ ಜಿ ಸಾಲಿಯಾನ್. ಮುಂತಾದ ದವರು ಉಪಸಿತರಿದ್ದರು, ಮನೋಹರ್ ಹೆಜಮಾಡಿ ಕಾರ್ಯಕ್ರಮ ನಿರ್ವಹಿಸಿದರು.



Related posts

ಕುಂಬಳೆ ಮುಂಡಪಳ್ಳ  ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಐತಿಹಾಸಿಕ ಕಲ್ಯಾಣೋತ್ಸವದಲ್ಲಿ, ಮಹಾದಾನಿಗೆ ಸನ್ಮಾನ, ಸಹಸ್ರಾರು ಭಕ್ತರು ಭಾಗಿ,

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ಮೂಲ್ಕಿ : ಆಗಸ್ಟ್ 17ರಂದು ಮೂಲ್ಕಿ ಸೀಮೆಯ ಭಕ್ತರ ಸಮಾಲೋಚನಾ ಸಭೆ

Mumbai News Desk

ಮೂಲ್ಕಿ : ಹೊಸ ಅಂಗಣ ತಿಂಗಳ ಬೆಳಕು ಕಾರ್ಯಕ್ರಮ, ಸಮಾಜಿಕ ಕಾರ್ಯಕರ್ತ ಜನಾರ್ಧನ ಬಂಗೇರ ಅವರಿಗೆ ಸನ್ಮಾನ

Mumbai News Desk

ಶ್ರೀ ಚಕ್ರ ಪೀಠ  ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ್ಣಗುಡ್ಡೆ ಮಹಾ ಚಂಡಿಕಾಯಾಗ ಮಹಾ ಮಂತ್ರಕ್ಷತೆ ಸಂಪನ್ನ

Mumbai News Desk

ಉಡುಪಿ : ಪರ್ಯಾಯ ಆಚರಣೆಯ ಅಂಗವಾಗಿ ನಡೆದ ಧಾನ್ಯ ಮುಹೂರ್ತ

Mumbai News Desk

ಕಾಪು: ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ‘ಮಾತೃ ವೈಭವ’ಕ್ಕೆ ಚಾಲನೆ

Mumbai News Desk