
ಹೆಜಮಾಡಿ ಬಿಲ್ಲವರ ಸಂಘ ದ ಆಶ್ರಯ ದಲ್ಲಿ ನವರಾತ್ರಿ ಉತ್ಸವ ದ ಪ್ರಯುಕ್ತ ಹೇಮಚಂದ್ರ ಎರ್ಮಾಳ್ ಬಳಗ ಮತ್ತು ಕಟಪಾಡಿ ಪಡು ಏಣಗುಡ್ಡೆ ಬಿಲ್ಲವ ಒಕ್ಕೂಟ ಸದಸ್ಯರಿಂದ ಸಂಗೀತ ಹಾಗೂ ದಾಂಡಿಯಾ ನೃತ್ಯ ಕಾರ್ಯಕ್ರಮ ಸೆಪ್ಟೆಂಬರ್ 26ರಂದು ಹೆಜಮಾಡಿ ಬಿಲ್ಲವರ ಸಂಘ ದಲ್ಲಿ ಜರಗಿತು.ಕಾರ್ಯಕ್ರಮ ವನ್ನು ಶ್ರೀ ವಿಠೋಭ ಗೋಪಾಲ ಕೃಷ್ಣ ಭಜನಾ ಮಂದಿರ ದ ಅಧ್ಯಕ್ಷ ವೇಣುಗೋಪಾಲ್ ಬಿ.ಬಿ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ ಯವರು ವಹಿಸಿ ದಾಂಡಿಯಾ ನೃತ್ಯ ನವ ದುರ್ಗೆಯರ ಅತ್ಯಂತ ಪ್ರಿಯ ಸೇವೆ ಯಾಗಿದೆ. ಹೆಜಮಾಡಿ ಯಲ್ಲಿ ಎರಡ ನೇ ಬಾರಿ ಈ ಕಾರ್ಯಕ್ರಮ ಜರಗುತ್ತಿದೆ ಎಂದರು, ಕಾರ್ಯಕ್ರಮ ದಲ್ಲಿ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ, ಹೆಜಮಾಡಿ ಬಿಲ್ಲವರ ಸಂಘ ದ ಮಾಜಿ ಅಧ್ಯಕರಾದ ಜಿನರಾಜ್ ಬಂಗೇರ, ದೊಂಬ ಕೆ. ಪೂಜಾರಿ, ಬಿಲ್ಲವ ಸಂಫದ ಕಾರ್ಯದರ್ಶಿ ಪ್ರಭೋದ್ ಚಂದ್ರ ಹೆಜಮಾಡಿ, ಕೋಶಾಧಿಕಾರಿ ಲೀಲೇಶ್ ಸುವರ್ಣ, ಮಹಿಳಾ ಮಂಡಳಿ ಅಧ್ಯಕ್ಷೆ ಲಾವಣ್ಯ ಪ್ರಭೋದ್, ಯುವ ವಾಹಿನಿ ಘಟಕ ದ ಅಧ್ಯಕ್ಷ ನಿಶಾಂಕ್ ಕೋಟ್ಯಾನ್, ಬಿರ್ವೆರ್ ಬ್ರದರ್ಸ್ ನ ಅಧ್ಯಕ್ಷ ಮನೋಜ್ ಸುವರ್ಣ, ಪಡುಕರೆ ಯ ಗೌರವ ಅಧ್ಯಕ್ಷ ಮಾಧವ ಸನೀಲ್, ಬದ್ರಿನಾಥ್ ಸನೀಲ್ ಕಟಪಾಡಿ, ಕೋಡಿ ಕರೆ ಅಧ್ಯಕ್ಷ ಸಂಜೀವ ಜೆ. ಕೋಟಿಯನ್, ದೇವ್ ರಾಜ್ ಅಂಚನ್,ಸುಭಾಸ್ ಜಿ ಸಾಲಿಯಾನ್. ಮುಂತಾದ ದವರು ಉಪಸಿತರಿದ್ದರು, ಮನೋಹರ್ ಹೆಜಮಾಡಿ ಕಾರ್ಯಕ್ರಮ ನಿರ್ವಹಿಸಿದರು.




