32 C
Mumbai
March 7, 2026
Mumbai News Kannada
ಕರಾವಳಿ

ಮೂಳೂರು ಜಾರಿಗೆದಡಿ ಕೋಟಿಯನ್ ಮೂಲಸ್ಥಾನದ ತನು ತಂಬಿಲ





ಚಿತ್ರ, ವರದಿ : ಜಯ ಪೂಜಾರಿ

ದಕ್ಷಿಣ ಕನ್ನಡದಲ್ಲಿ ತುಳುವರ ಬಿಲ್ಲವ ಸಮಾಜದಲ್ಲಿ ಕೆಲವು ಬರಿ / ಬಲಿ ಗಳೆಂಬ ಅಂದರೆ ಸುವರ್ಣ ಅಂಚನ್ ಸಾಲಿಯಾನ್ ಅಮೀನ್ ಕೋಟಿಯನ್ ಹೀಗೆ ಹಲವಾರು ಬಲಿ / ಬರಿ ಗಳೆಂಬ ಕೇಳಲು ಸಿಗುತ್ತದೆ .ಇದು ಹಲವಾರು ಜಾತಿ ಸಮೂದಾಯದಲ್ಲಿ ತುಳುನಾಡಿನಲ್ಲಿದೆ . ಅದರಲ್ಲಿ ಉಡುಪಿ ಜಿಲ್ಲೆಯ ಕಾಪು ಪರಿಸರದ ಊರಾದ ಮೂಳೂರು ಜಾರಿಗೆದಡಿ ಬಿಲ್ಲವರ ಕೋಟಿಯನ್ ಮೂಲಕ್ಸೆತ್ರವಾದ ಆಧಿಕ್ಷೇತ್ರ ಸೇವಾ ಟ್ರಸ್ಟ್ ಇವರ ಕಾಲಾವಧಿ ಪ್ರತಿವರ್ಷದಂತೆ, ಶ್ರೀ ನಾಗಬ್ರಹ್ಮ್ಮ ಪರಿವಾರ ದೇವರ ಸಾನಿಧ್ಯದಲ್ಲಿ ಈ ವರ್ಷ ತಾರೀಕು 27 1 2024 ಶನಿವಾರ ಬೆಳಿಗ್ಗೆಯಿಂದ ಸ್ಥಳೀಯ ಅರ್ಚಕರಾದ ಶ್ರೀ ಕುಶ ಉಪಾಧ್ಯಾಯರ ಪೌರೋಹಿತ್ಯದಲ್ಲಿ ನವಕ ಕಲಾಭಿಷೇಕ, ಸಾಮೂಹಿಕ ಆಶ್ಲೇಷ ಬಲಿ , ತನು- ತಂಬಿಲ ಮಹಾಪೂಜೆ, ನಾಗದರ್ಶನ ಸೇವೆ ,ಮತ್ತು ಸಾಮೂಹಿಕ ಅನ್ನಸಂತರ್ಪಣೆ ಜರಗಿತು .


ಆ ಪ್ರಯುಕ್ತ ಸಮಸ್ತ ಕೋಟಿಯನ್ ಕುಟುಂಬಸ್ಥರು ಶ್ರೀ ಸಾನಿಧ್ಯಕ್ಕೆ ಸಲ್ಲತಕ್ಕ ಡಬ್ಬ ಕಾಣಿಕೆ ತೆಂಗಿನ ಕಾಯಿ , ಹಾಲು , ಸಿಯಾಳ , ಹೂ ಹಿಂಗಾರದೊಂದಿಗೆ ತಮ್ಮ ಬಂದು – ಮಿತ್ರರೊಡನೆ ಸಕಾಲದಲ್ಲಿ ಆಗಮಿಸಿ ತನು – ಮನ – ಧನದಿಂದ ಸಹಕರಿಸಿ ಸಿರಿಮುಡಿ ಗಂಧ – ಪ್ರಸಾದವನ್ನು ಸ್ವೀಕರಿಸಿ ಶ್ರೀ ನಾಗ ಬ್ರಹ್ಮ್ಮ ಪರಿವಾರ ದೈವ ದೇವರ ಪರಮಾನುಗ್ರಹಕ್ಕೆ ಪಾತ್ರರಾದರು . ಈ ಕಾರ್ಯಕ್ರಮದಲ್ಲಿ ಸರಿ ಸುಮಾರು 1 500 ಸಾವಿರ ಜನರು ಮಹಿಳೆಯರು ಹಾಗೂ ಗಂಡಸರು ಮಕ್ಕಳು ಕೂಡಿ ಕೋಟಿಯನ್ ಕುಟುಂಬಸ್ಥರು ತನು ತಂಬಿಲದ ಪ್ರಸಾದ ಸ್ವೀಕರಿಸಿ ಪಾವನರಾದರು .



Related posts

ಸುರತ್ಕಲ್ ಸುಭಾಷಿತ ನಗರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ

Mumbai News Desk

ಶ್ರೀ ಭಗವತೀ ತೀಯಾ ಸಮಾಜ ನೇಜಾರ್,  ಮಹಿಳಾ ಘಟಕ ಉದ್ಘಾಟನೆ

Mumbai News Desk

ಶಿಲಾಮಯಗೊಳ್ಳುತ್ತಿರುವ ಕಾಪು ಮಾರಿಯಮ್ಮನ ದೇಗುಲ ಕಾಮಗಾರಿ ವೀಕ್ಷಣೆ : ಆದ್ಯಾತ್ಮ ಗುರು ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ

Mumbai News Desk

ಶ್ರೀ ಮಣಿಕಂಠನ ಸನ್ನಿಧಾನಕ್ಕೆ ಉಪೇಂದ್ರ ಸ್ವಾಮಿಯರ 24ನೇ ವರ್ಷದ ಪಾದಯಾತ್ರೆ.

Mumbai News Desk

ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿ ಲಲಿತಾ ಕನ್ನೆಗಂಟೆ ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ

Chandrahas

ಜ 5 ರಂದು ಕೆಲ್ಲಪುತ್ತಿಗೆ ಶ್ರೀ ಧರ್ಮಶಾಸ್ತ ಭಕ್ತವೃಂದ ದ21ನೇ ವರ್ಷದಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಯಕ್ಷಗಾನ ಪ್ರದರ್ಶನ

Mumbai News Desk