30.5 C
Mumbai
June 8, 2026
Mumbai News Kannada
ಕರಾವಳಿ

ಮೂಳೂರು ಜಾರಿಗೆದಡಿ ಕೋಟಿಯನ್ ಮೂಲಸ್ಥಾನದ ತನು ತಂಬಿಲ





ಚಿತ್ರ, ವರದಿ : ಜಯ ಪೂಜಾರಿ

ದಕ್ಷಿಣ ಕನ್ನಡದಲ್ಲಿ ತುಳುವರ ಬಿಲ್ಲವ ಸಮಾಜದಲ್ಲಿ ಕೆಲವು ಬರಿ / ಬಲಿ ಗಳೆಂಬ ಅಂದರೆ ಸುವರ್ಣ ಅಂಚನ್ ಸಾಲಿಯಾನ್ ಅಮೀನ್ ಕೋಟಿಯನ್ ಹೀಗೆ ಹಲವಾರು ಬಲಿ / ಬರಿ ಗಳೆಂಬ ಕೇಳಲು ಸಿಗುತ್ತದೆ .ಇದು ಹಲವಾರು ಜಾತಿ ಸಮೂದಾಯದಲ್ಲಿ ತುಳುನಾಡಿನಲ್ಲಿದೆ . ಅದರಲ್ಲಿ ಉಡುಪಿ ಜಿಲ್ಲೆಯ ಕಾಪು ಪರಿಸರದ ಊರಾದ ಮೂಳೂರು ಜಾರಿಗೆದಡಿ ಬಿಲ್ಲವರ ಕೋಟಿಯನ್ ಮೂಲಕ್ಸೆತ್ರವಾದ ಆಧಿಕ್ಷೇತ್ರ ಸೇವಾ ಟ್ರಸ್ಟ್ ಇವರ ಕಾಲಾವಧಿ ಪ್ರತಿವರ್ಷದಂತೆ, ಶ್ರೀ ನಾಗಬ್ರಹ್ಮ್ಮ ಪರಿವಾರ ದೇವರ ಸಾನಿಧ್ಯದಲ್ಲಿ ಈ ವರ್ಷ ತಾರೀಕು 27 1 2024 ಶನಿವಾರ ಬೆಳಿಗ್ಗೆಯಿಂದ ಸ್ಥಳೀಯ ಅರ್ಚಕರಾದ ಶ್ರೀ ಕುಶ ಉಪಾಧ್ಯಾಯರ ಪೌರೋಹಿತ್ಯದಲ್ಲಿ ನವಕ ಕಲಾಭಿಷೇಕ, ಸಾಮೂಹಿಕ ಆಶ್ಲೇಷ ಬಲಿ , ತನು- ತಂಬಿಲ ಮಹಾಪೂಜೆ, ನಾಗದರ್ಶನ ಸೇವೆ ,ಮತ್ತು ಸಾಮೂಹಿಕ ಅನ್ನಸಂತರ್ಪಣೆ ಜರಗಿತು .


ಆ ಪ್ರಯುಕ್ತ ಸಮಸ್ತ ಕೋಟಿಯನ್ ಕುಟುಂಬಸ್ಥರು ಶ್ರೀ ಸಾನಿಧ್ಯಕ್ಕೆ ಸಲ್ಲತಕ್ಕ ಡಬ್ಬ ಕಾಣಿಕೆ ತೆಂಗಿನ ಕಾಯಿ , ಹಾಲು , ಸಿಯಾಳ , ಹೂ ಹಿಂಗಾರದೊಂದಿಗೆ ತಮ್ಮ ಬಂದು – ಮಿತ್ರರೊಡನೆ ಸಕಾಲದಲ್ಲಿ ಆಗಮಿಸಿ ತನು – ಮನ – ಧನದಿಂದ ಸಹಕರಿಸಿ ಸಿರಿಮುಡಿ ಗಂಧ – ಪ್ರಸಾದವನ್ನು ಸ್ವೀಕರಿಸಿ ಶ್ರೀ ನಾಗ ಬ್ರಹ್ಮ್ಮ ಪರಿವಾರ ದೈವ ದೇವರ ಪರಮಾನುಗ್ರಹಕ್ಕೆ ಪಾತ್ರರಾದರು . ಈ ಕಾರ್ಯಕ್ರಮದಲ್ಲಿ ಸರಿ ಸುಮಾರು 1 500 ಸಾವಿರ ಜನರು ಮಹಿಳೆಯರು ಹಾಗೂ ಗಂಡಸರು ಮಕ್ಕಳು ಕೂಡಿ ಕೋಟಿಯನ್ ಕುಟುಂಬಸ್ಥರು ತನು ತಂಬಿಲದ ಪ್ರಸಾದ ಸ್ವೀಕರಿಸಿ ಪಾವನರಾದರು .



Related posts

ಯಕ್ಷಧ್ರುವ ಪಟ್ಲ ಸಂಭ್ರಮದಲ್ಲಿ   ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಪ್ರಧಾನ

Mumbai News Desk

ಕಾಪು ಮಾರಿಗುಡಿ ದೇವಸ್ಥಾನ ನಿರ್ಮಾಣಕ್ಕೆ ಉಪ್ಪಳದಿಂದ ಶಿರೂರು ಭಾಗದ ಎಲ್ಲಾ ಮೊಗವೀರ ಭಾಂದವರು ಸಹಕಾರ ನೀಡುತ್ತೇವೆ : ದ.ಕ. ಮೊಗವೀರ ಮಹಾಜನ ಸಂಘ

Mumbai News Desk

 ಜ7 : ಅತ್ತೂರು, ಗುಂಡ್ಯಡ್ಕ ಸಾರ್ವಜನಿಕ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಭಕ್ತ ಸಮಿತಿ, 46ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk

ಎಂ.ಆರ್.ಜಿ. ಗ್ರೂಪ್ ನಿಂದ ಅಶಕ್ತರಿಗೆ 5 ಕೋಟಿ ರೂ. “ನೆರವು” ಕಾರ್ಯಕ್ರಮ

Mumbai News Desk

ಶ್ರೀ ಧರ್ಮ ಜಾರಂದಾಯ ದೈವಸ್ಥಾನ, ಕರ್ನಿರೆ ಎ 1 ರಿಂದ 3 ವರೆಗೆ    ಜಾರಂದಾಯ ದೈವದ ಕಾಲಾವಧಿ ನೇಮೋತ್ಸವ,

Mumbai News Desk

ಗುರುಪುರ ಬಂಟರ ಕ್ರೀಡಾಕೂಟಸಂಘಟನೆ ಕಾರ್ಯ ಮೆಚ್ಚುವಂಥದ್ದು : ಡಾ| ಸದಾನಂದ ಶೆಟ್ಟಿ

Mumbai News Desk