30.5 C
Mumbai
June 8, 2026
Mumbai News Kannada
ಕರಾವಳಿ

ಶ್ರೀ ಭಗವತೀ ತೀಯಾ ಸಮಾಜ ನೇಜಾರ್,  ಮಹಿಳಾ ಘಟಕ ಉದ್ಘಾಟನೆ





ಕಲ್ಯಾಣಪುರ : ಶ್ರೀ ಭಗವತೀ ತೀಯಾ ಸಮಾಜ (ರಿ ), ನೇಜಾರ್, ಕಲ್ಯಾಣಪುರ, ಇದರ ಮಹಿಳಾ ಘಟಕವನ್ನು ದಿನಾಂಕ 24-10-2023 ನೇ ಮಂಗಳವಾರ ಸಮಾಜ ಮಂದಿರದ ಆವರಣದಲ್ಲಿ ಉದ್ಘಾಟಿಸಲಾಯಿತು .

ಘಟಕದ ಪದಾಧಿಕಾರಿಗಳ ವಿವರ ಹೀಗಿದೆ. ಗೌರಧ್ಯಕ್ಷರು ಶ್ರೀಮತಿ ಟಿ.ಕಲ್ಯಾಣಿ  ಟೀಚರ್, ಕೆಳ ನೇಜಾರು ಅಧ್ಯಕ್ಷರು ಶ್ರೀಮತಿ ಶಕುಂತಳ ಟಿ. ಪ್ರಗತಿ ನಗರ ಉಪಾಧ್ಯಕ್ಷರು ಶ್ರೀಮತಿ ವನಜ ಪಾಲನ್, ತೊಟ್ಟಂ, ಕಾರ್ಯದರ್ಶಿ ಶ್ರೀಮತಿ ಶಶಿಕಲ ಎಸ್ ಕರ್ಕೇರ, ಹೊನ್ನಪ್ಪಕುದ್ರು, ಜೊತೆ ಕಾರ್ಯದರ್ಶಿಗಳು ಶ್ರೀಮತಿ ಸಂಧ್ಯಾ ಪೂರ್ಣೇಶ್, ನೇಜಾರ್, ಮತ್ತು ಶ್ರೀಮತಿ ಪ್ರೀಯಾ ವಿಕಾಸ್, ಹಂಪನಕಟ್ಟೆ, ಸಂಘಟನಾ ಕಾರ್ಯದರ್ಶಿಗಳು ಶ್ರೀಮತಿ ಮನಿಷಾ ಪದ್ಮನಾಭ, ಕೆಮ್ಮಣ್ಣು ಮತ್ತು ಶ್ರೀಮತಿ ಶಾಲಿನಿ ಹರಿಪ್ರಸಾದ್, ಮುದಲಕಟ್ಟೆ, ಕಲಾ ಕಾರ್ಯದರ್ಶಿಗಳು ಶ್ರೀಮತಿ ಶಾರದ ತಿಮ್ಮಪ್ಪ ಸಾಲ್ಯಾನ್, ಬೈಲಕೆರೆ ಮತ್ತು ಶ್ರೀಮತಿ ಸುಧಾ ಸದಾಶಿವ, ರಂಗತೋಟ, ಮತ್ತು ಕಾರ್ಯಕ್ರಮ ಸಂಯೋಜಕಿ ಯಾಗಿ ಶ್ರೀಮತಿ ಸೀಮಾ ಸುರೇಶ ಪಾಲನ್, ಮೂಡುಬೆಟ್ಟು ಹಾಗೂ ಗೌರವ ಸಲಹೆಗರಾರು, ಸಲಹೆಗಾರರು, ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಯಿತು.



Related posts

ಶಾರದಾ ಪ್ರಿ ಯುನಿವರ್ಸಿಟಿ ಕಾಲೇಜ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

Mumbai News Desk

ಜನವರಿ 26ರಂದು ಕರಾವಳಿ ಕಡಲತೀರದಲ್ಲೊಂದು ವಿಶೇಷ, ತಪ್ಪದೇ ಭಾಗವಹಿಸಿ

Mumbai News Desk

ಜ 5 ರಂದು ಕೆಲ್ಲಪುತ್ತಿಗೆ ಶ್ರೀ ಧರ್ಮಶಾಸ್ತ ಭಕ್ತವೃಂದ ದ21ನೇ ವರ್ಷದಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಯಕ್ಷಗಾನ ಪ್ರದರ್ಶನ

Mumbai News Desk

ಕೀನಾರ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಶ್ರೀ ಸಂತೋಷ್ ಶೆಟ್ಟಿಗೆ ಸನ್ಮಾನ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ. ಜಿಲ್ಲೆಯ ಅಧ್ಯಕ್ಷರಾಗಿ ಡಿ ಆರ್ ರಾಜು. ಕಾರ್ಯದರ್ಶಿಯಾಗಿ ಅರುಣ್ ಪ್ರಕಾಶ್ ಶೆಟ್ಟಿಯ ವರಿಗೆ ಅಧಿಕಾರ ಹಸ್ತಾಂತರ.

Mumbai News Desk

ಮೂಲ್ಕಿ ರಾಷ್ಟ್ರೀಯ  ಹೆದ್ದಾರಿ    ಡೇಂಜರ್  ಜೋನ್ ಗಳ ಸಮಸ್ಯೆ ವಿವರಣೆಗೆ ಮನವಿ

Mumbai News Desk