32 C
Mumbai
March 7, 2026
Mumbai News Kannada
ಸುದ್ದಿ

ಪೊವಾಯಿ: ರಾಘು ವಿ ಶೆಟ್ಟಿ ನಿಧನ





ಮುಂಬಯಿ ಮಾ 21. ಎರ್ಮಾಳು ಹೊಸಮನೆ ದಿ. ವೆಂಕ್ಕಪ್ಪ ಶೆಟ್ಟಿ ಮತ್ತು ದಿ.ನಾಗಿ ಶೆಡ್ತಿಯವರ ಪುತ್ರ ರಾಘು ವಿ ಶೆಟ್ಟಿ. (79)ಯವರು ಮಾ 21 ರಂದು ಪೊವಾಯಿಯಲ್ಲಿರುವ ತುಂಗಾ ಗಾವ್ ನ ಶಾಂತಿ ಕಾಂಪ್ಲೆಕ್ಸ್ ನಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ .
ಮೃತರು ಪತ್ನಿ ಯಶೋಧ ಶೆಟ್ಟಿ ,ಪುತ್ರಿಯರಾದ ಮಮತಾ ಶೆಟ್ಟಿ,ಸರಿತಾ ಶೆಟ್ಟಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ,
ರಾಘು ಶೆಟ್ಟಿ ಅವರು ಅಂದೇರಿ ಪೂರ್ವದ ಜೆರಿಮೆರಿ ಯ ಮಮತಾ ಹೋಟೆಲ್ ಮಾಲಕರಾಗಿದ್ದು ಈ ಪರಿಸರದಲ್ಲಿ ರಾಘುಣ್ಣ ನೆಂದೇ ಜನಪ್ರಿಯರಾಗಿದ್ದಾರು,

ಮೃತರ ಅಂತ್ಯಕ್ರಿಯೆಯು ಮಾ 22 ರಂದು ಬೆಳಿಗ್ಗೆ 8-00ಕ್ಕೆ ಪೊವಾಯಿಯಲ್ಲಿ ನಡೆಯಲಿದೆ,



Related posts

ಅಜಿತ್ ಪವಾರ್ ವಿಮಾನ ಅಪಘಾತ : ಘಟನೆ ಹೇಗೆ ನಡೆಯಿತು? ‘ಕಳಪೆ ಗೋಚರತೆ… ನಂತರ ಅಪಘಾತ’

Mumbai News Desk

ಸಂಘಟಕ, ಕಲಾ ಪೋಷಕ ರಾಜು ಮೆಂಡನ್ ವಂಡ್ಸೆ ಅವರಿಗೆ ಮಾತೃ ವಿಯೋಗ.

Mumbai News Desk

ಮುಂಬಯಿಯ ಉದ್ಯಮಿ ಸುರೇಶ್ ಕಾಂಚನ್ ನೇತೃತ್ವದಲ್ಲಿ   ಹುಟ್ಟೂರು, ಉಪ್ಪಿನಕುದ್ರು ಶಾಲೆಯಲ್ಲಿ ವಿದ್ಯಾರ್ಥಿ ವೇತನ, ಪುಸ್ತಕ , ಆರ್ಥಿಕ ನೆರವು ವಿತರಣೆ.

Mumbai News Desk

ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ‘ಬ್ಯಾಂಕೊ ಬ್ಲೂ ರಿಬ್ಬನ್- 2023- 2024 ಪ್ರಶಸ್ತಿ

Mumbai News Desk

ಉಡುಪಿ : ನೂತನ ಎಸ್ಪಿ ಆಗಿ ಹರಿರಾಮ್ ಶಂಕರ್ ಅಧಿಕಾರ ಸ್ವೀಕಾರ, ಕೋಮು ಪ್ರಚೋದನೆ, ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ – ಹರಿರಾಮ್ ಶಂಕರ್

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಗೆ ಎಸ್. ಎಸ್. ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ

Mumbai News Desk