30.9 C
Mumbai
June 8, 2026
Mumbai News Kannada
ಸುದ್ದಿ

ಪೊವಾಯಿ: ರಾಘು ವಿ ಶೆಟ್ಟಿ ನಿಧನ





ಮುಂಬಯಿ ಮಾ 21. ಎರ್ಮಾಳು ಹೊಸಮನೆ ದಿ. ವೆಂಕ್ಕಪ್ಪ ಶೆಟ್ಟಿ ಮತ್ತು ದಿ.ನಾಗಿ ಶೆಡ್ತಿಯವರ ಪುತ್ರ ರಾಘು ವಿ ಶೆಟ್ಟಿ. (79)ಯವರು ಮಾ 21 ರಂದು ಪೊವಾಯಿಯಲ್ಲಿರುವ ತುಂಗಾ ಗಾವ್ ನ ಶಾಂತಿ ಕಾಂಪ್ಲೆಕ್ಸ್ ನಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ .
ಮೃತರು ಪತ್ನಿ ಯಶೋಧ ಶೆಟ್ಟಿ ,ಪುತ್ರಿಯರಾದ ಮಮತಾ ಶೆಟ್ಟಿ,ಸರಿತಾ ಶೆಟ್ಟಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ,
ರಾಘು ಶೆಟ್ಟಿ ಅವರು ಅಂದೇರಿ ಪೂರ್ವದ ಜೆರಿಮೆರಿ ಯ ಮಮತಾ ಹೋಟೆಲ್ ಮಾಲಕರಾಗಿದ್ದು ಈ ಪರಿಸರದಲ್ಲಿ ರಾಘುಣ್ಣ ನೆಂದೇ ಜನಪ್ರಿಯರಾಗಿದ್ದಾರು,

ಮೃತರ ಅಂತ್ಯಕ್ರಿಯೆಯು ಮಾ 22 ರಂದು ಬೆಳಿಗ್ಗೆ 8-00ಕ್ಕೆ ಪೊವಾಯಿಯಲ್ಲಿ ನಡೆಯಲಿದೆ,



Related posts

ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ, ಬ್ಯಾಂಕೊ ಬ್ಲೂ ರಿಬ್ಬನ್”- 2022- 2023 ಪ್ರಶಸ್ತಿ,

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (07/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ನ ಹಿರಿಯ ನಾಯಕ ಸುರೇಶ್ ಕಲ್ಮಾಡಿ ನಿಧನ

Mumbai News Desk

ಉಡುಪಿ : ಕನಕನ ಕಿಂಡಿ ಸ್ವರ್ಣ ಕವಚ ಉದ್ಘಾಟನೆ ವಿವಾದ : ಕಡೆಗಣನೆ ಆರೋಪಗಳನ್ನು ತಳ್ಳಿ ಹಾಕಿದ ಪ್ರಮೋದ್ ಮಧ್ವರಾಜ್

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರದ ಗೌ ಅಧ್ಯಕ್ಷ, , ಕೊಡುಗೈ ದಾನಿ, ಹೋಟೆಲ್ ಉದ್ಯಮಿ ಸುರೇಶ್ ಎಸ್.ಪೂಜಾರಿ ಪಡುಕೋಣೆ ವಿಧಿವಶ.

Mumbai News Desk

ಭಾರತ್ ಬ್ಯಾಂಕ್ ಕುರಿತು ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಪ್ರಕಟಣೆಯ ಬಗ್ಗೆ, ಬ್ಯಾಂಕ್ ನ ಎಂ ಡಿ ಮತ್ತು ಸಿ ಇ ಓ ವಿದ್ಯಾನಂದ ಕರ್ಕೇರರಿಂದ ಸ್ಪಷ್ಟನೆ

Mumbai News Desk