30 C
Mumbai
April 24, 2026
Mumbai News Kannada
ಸುದ್ದಿ

ಪೊವಾಯಿ: ರಾಘು ವಿ ಶೆಟ್ಟಿ ನಿಧನ





ಮುಂಬಯಿ ಮಾ 21. ಎರ್ಮಾಳು ಹೊಸಮನೆ ದಿ. ವೆಂಕ್ಕಪ್ಪ ಶೆಟ್ಟಿ ಮತ್ತು ದಿ.ನಾಗಿ ಶೆಡ್ತಿಯವರ ಪುತ್ರ ರಾಘು ವಿ ಶೆಟ್ಟಿ. (79)ಯವರು ಮಾ 21 ರಂದು ಪೊವಾಯಿಯಲ್ಲಿರುವ ತುಂಗಾ ಗಾವ್ ನ ಶಾಂತಿ ಕಾಂಪ್ಲೆಕ್ಸ್ ನಲ್ಲಿರುವ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ .
ಮೃತರು ಪತ್ನಿ ಯಶೋಧ ಶೆಟ್ಟಿ ,ಪುತ್ರಿಯರಾದ ಮಮತಾ ಶೆಟ್ಟಿ,ಸರಿತಾ ಶೆಟ್ಟಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ,
ರಾಘು ಶೆಟ್ಟಿ ಅವರು ಅಂದೇರಿ ಪೂರ್ವದ ಜೆರಿಮೆರಿ ಯ ಮಮತಾ ಹೋಟೆಲ್ ಮಾಲಕರಾಗಿದ್ದು ಈ ಪರಿಸರದಲ್ಲಿ ರಾಘುಣ್ಣ ನೆಂದೇ ಜನಪ್ರಿಯರಾಗಿದ್ದಾರು,

ಮೃತರ ಅಂತ್ಯಕ್ರಿಯೆಯು ಮಾ 22 ರಂದು ಬೆಳಿಗ್ಗೆ 8-00ಕ್ಕೆ ಪೊವಾಯಿಯಲ್ಲಿ ನಡೆಯಲಿದೆ,



Related posts

ದೆಹಲಿ : ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಆಯ್ಕೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಮುನಿರಾಜ್ ಜೈನ್ ಮತ್ತು ದಿ. ನ್ಯಾ. ಸುಭಾಷ್ ಶೆಟ್ಟಿ ಯವರಿಗೆ ನುಡಿ ನಮನ.

Mumbai News Desk

ಶಬರಿಮಲೆ ಯಾತ್ರೆಗೆ ಈ ವರ್ಷದಿಂದ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

Mumbai News Desk

ರಂಗನಟ, ದೂರದರ್ಶನ ಕಲಾವಿದ ರಮೇಶ ಶಿವಪುರ ಅವರಿಗೆ ಮಾತೃ ವಿಯೋಗ

Mumbai News Desk

ಚುನಾವಣಾ ಹಿನ್ನಲೆಯಲ್ಲಿ ಮುಂಬಯಿಯಲ್ಲಿ ಐಎನ್ ಡಿಐ ಪತ್ರಿಕಾಗೋಷ್ಠಿ

Mumbai News Desk

ಮೋಹನ್ ಬಿ. ಎಂ. ನಿಧನ

Mumbai News Desk