April 1, 2025
ಸುದ್ದಿ

ಸಾಣೂರು : ಮುಟ್ಟಿ ಸಿ.ಕುಕ್ಯಾನ್ ನಿಧನ.

ಕಾರ್ಕಳ, ಮೇ 24: ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ಅವರ ಅತ್ತೆ, ಸಾಣೂರು ಮುರತಂಗಡಿ ಶುಂಠಿಗುಡ್ಡೆ ಕುಕ್ಯಾನ್ ಮನೆಯ ಮುಟ್ಟಿ ಸಿ.ಕುಕ್ಯಾನ್ (90)ಅವರು ಮೇ 23ರಂದು ನಿಧನ ಹೊಂದಿದರು.

ಅವರು ಕೃಷಿಕರಾಗಿದ್ದರು. ಮೃತರು ಜಿ.ಪಂ. ಮಾಜಿ ಸದಸ್ಯೆ ಲೀಲಾ ಬಂಜನ್ ಸಹಿತ ನಾಲ್ವರು ಪುತ್ರಿಯರು

. ಮತ್ತು ಮುಂಬೈ ಕುಲಾಲ ಸಂಘದ ನವಿ ಮುಂಬೈ, ಸ್ಥಳಿಯ ಸಮಿತಿಯ ಹಿರಿಯ ಕಾರ್ಯಕರ್ತ

ಪನ್ವೇಲ್  ಕೃಷ್ಣ  ಕುಕ್ಯಾನ್  ಸಹಿತ    ಐವರು ಪುತ್ರರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮುಟ್ಟಿ ಸಿ.ಕುಕ್ಯಾನ್ ನಿಧನಕ್ಕೆ ಮುಂಬೈ ಕುಲಾಲ ಸಂಘದ ಗೌರವಾಧ್ಯಕ್ಷ ದೇವದಾಸ್ ಕುಲಾಲ್ ಮತ್ತು ಪದಾಧಿಕಾರಿಗಳು. ನವಿ ಮುಂಬೈ ಸ್ಥಳಿಯ ಸಮಿತಿಯ ಕಾರ್ಯ ಧ್ಯಕ್ಷ ವಾಸು ಬಂಗೇರ ಮತ್ತು ಪದಾಧಿಕಾರಿಗಳು ದುಃಖಸಂತಪ್ ಸೂಚಿಸಿದ್ದಾರೆ.

Related posts

ಖ್ಯಾತ ಸಾಹಿತಿ ಕಮಲ ಹಂಪನಾ ಇನ್ನಿಲ್ಲ

Mumbai News Desk

ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶ

Mumbai News Desk

ತುಳುರಂಗಭೂಮಿಯಲ್ಲಿ ಇತಿಹಾಸ ಸೃಷ್ಟಿಸಿದ ಜೋಡು ಜೀಟಿಗೆ, – ಒಂದೇ ದಿನ ಎರಡು ಮಹಾನಗರಿಯ ಭವ್ಯ ವೇದಿಕೆಯಲ್ಲಿ ನಾಟಕ ಪ್ರದರ್ಶನ

Mumbai News Desk

ಭಾಯಂದರ್ (ಪೂ) ಕ್ರೌನ್ ಬಿಸಿನೆಸ್ ಹೋಟೆಲ್ ಉದ್ಘಾಟನೆ.

Mumbai News Desk

ದಿವಿಜ ಚಂದ್ರಶೇಖರ್ ನಿಧನ

Mumbai News Desk

ವಿಜಯಾ ಕಾಲೇಜು ಮೂಲ್ಕಿ ಗ್ಲೋಬಲ್ ಹಳೆ ವಿದ್ಯಾರ್ಥಿಗಳ ಅಸೋಸಿಯೇಶನ್, ಸಾಧಕರಿಗೆ ಸನ್ಮಾನ,

Mumbai News Desk