32 C
Mumbai
April 24, 2026
Mumbai News Kannada
ಸುದ್ದಿ

ಸಾಣೂರು : ಮುಟ್ಟಿ ಸಿ.ಕುಕ್ಯಾನ್ ನಿಧನ.





ಕಾರ್ಕಳ, ಮೇ 24: ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ಅವರ ಅತ್ತೆ, ಸಾಣೂರು ಮುರತಂಗಡಿ ಶುಂಠಿಗುಡ್ಡೆ ಕುಕ್ಯಾನ್ ಮನೆಯ ಮುಟ್ಟಿ ಸಿ.ಕುಕ್ಯಾನ್ (90)ಅವರು ಮೇ 23ರಂದು ನಿಧನ ಹೊಂದಿದರು.

ಅವರು ಕೃಷಿಕರಾಗಿದ್ದರು. ಮೃತರು ಜಿ.ಪಂ. ಮಾಜಿ ಸದಸ್ಯೆ ಲೀಲಾ ಬಂಜನ್ ಸಹಿತ ನಾಲ್ವರು ಪುತ್ರಿಯರು

. ಮತ್ತು ಮುಂಬೈ ಕುಲಾಲ ಸಂಘದ ನವಿ ಮುಂಬೈ, ಸ್ಥಳಿಯ ಸಮಿತಿಯ ಹಿರಿಯ ಕಾರ್ಯಕರ್ತ

ಪನ್ವೇಲ್  ಕೃಷ್ಣ  ಕುಕ್ಯಾನ್  ಸಹಿತ    ಐವರು ಪುತ್ರರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮುಟ್ಟಿ ಸಿ.ಕುಕ್ಯಾನ್ ನಿಧನಕ್ಕೆ ಮುಂಬೈ ಕುಲಾಲ ಸಂಘದ ಗೌರವಾಧ್ಯಕ್ಷ ದೇವದಾಸ್ ಕುಲಾಲ್ ಮತ್ತು ಪದಾಧಿಕಾರಿಗಳು. ನವಿ ಮುಂಬೈ ಸ್ಥಳಿಯ ಸಮಿತಿಯ ಕಾರ್ಯ ಧ್ಯಕ್ಷ ವಾಸು ಬಂಗೇರ ಮತ್ತು ಪದಾಧಿಕಾರಿಗಳು ದುಃಖಸಂತಪ್ ಸೂಚಿಸಿದ್ದಾರೆ.



Related posts

ಮಧುರಾ ಹರೀಶ್ ಪಾಂಡು ಶೆಟ್ಟಿ ಅವರು ಮಿಸೆಸ್ ವರ್ಲ್ಡ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಮಿಸೆಸ್ ಟ್ಯಾಲೆಂಟೆಡ್ ಮತ್ತು 4 ನೇ ರನ್ನರ್-ಅಪ್ ಯಗಿ ನಾಮನಿರ್ದೇಶನ ಗೊಂಡಿದ್ದಾರೆ.

Mumbai News Desk

ಉದ್ಯಮಿ ಎನ್. ಟಿ.ಪೂಜಾರಿ ಅವರಿಗೆ ಪಿತೃ ವಿಯೋಗ

Mumbai News Desk

ಇರಾನ್-ಅಮೆರಿಕ ಸಂಘರ್ಷ: ಶಾಂತಿ ಮಾತುಕತೆ ವಿಫಲ ಮತ್ತೆ ಯುದ್ಧದ ಅಂಚಿನಲ್ಲಿ ಮಧ್ಯಪ್ರಾಚ್ಯ

Mumbai News Desk

ಪೆರುವಾಯಿ ನಾರಾಯಣ ಭಟ್ ಅವರಿಗೆ ಭ್ರಾಮರೀ ಯಕ್ಷಮಣಿ ಪ್ರಶಸ್ತಿ.

Mumbai News Desk

ಕೇಂದ್ರ ಬಜೆಟ್ 2025ರ ಪ್ರಮುಖ ಮುಖ್ಯಾಂಶಗಳು

Mumbai News Desk

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಜು16 ರಿಂದು 27 ವರೆಗೆ ಮುಂಬಯಿ ನಗರದಲ್ಲಿ.

Mumbai News Desk