32 C
Mumbai
March 7, 2026
Mumbai News Kannada
ಸುದ್ದಿ

ಸಿ. ಟಿ. ಸಾಲಿಯಾನ್ ರವರಿಗೆ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಶ್ರಧಾಂಜಲಿ ಸಭೆ .





ಬಿಲ್ಲವರ
ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದಿನಾಂಕ 14.08.2024 ರಂದು ಸಂಜೆ 7 ಗಂಟೆಗೆ ಸರಿಯಾಗಿ ದಿವಂಗತ ಚೆನ್ನಪ್ಪ ಟಿ. ಸಾಲಿಯಾನ್ ರವರ ನಿಧನದ ಬಗ್ಗೆ ಶ್ರಧಾಂಜಲಿ ಸಭೆಯು ಜರಗಿತು.

ಸಿ.ಟಿ. ಸಾಲಿಯಾನ್ ರವರು ಬಿಲ್ಲವರ ಅಸೋಸಿಯೇಷನ್ ಗೆ ನೀಡಿದ ಕೊಡುಗೆ ಹಾಗೂ ಡೊಂಬಿವಲಿ ಸ್ಥಳೀಯ ಕಚೇರಿಗೆ ನೀಡಿದ ಸಹಕಾರವನ್ನು ಅಚ್ಚುಕಟ್ಟಾಗಿ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಎಕ್ಷರಾದ ಶ್ರೀಯುತ ಚಂದ್ರಹಾಸ್ ಪಾಲನ್ ರವರು ಸಭೆಗೆ ತಿಳಿಸಿದರು
ಸಭೆಗೆ ಹಾಜರಾಗಿದ್ದ ಸದಸ್ಯೆರ ಪರವಾಗಿ ಕೃಷ್ಣ ಪೂಜಾರಿ , ಜೆ. ಜೆ. ಕೋಟಿಯನ್ ಆರ್ .ಕೆ. ಸುವರ್ಣ ಪುರಂದರ ಪೂಜಾರಿ , ಈಶ್ವರ್ ಕೋಟಿಯನ್ , ಆನಂದ್ ಪೂಜಾರಿ ಯವರು ಮಾತನಾಡಿ ಶ್ರೀದಾಂಜಲಿ ಸಮರ್ಪಿಸಿದರು. ಕೂಡಿದ ಎಲ್ಲ ಬಂದು ಮಿತ್ರರು ಎರಡು ನಿಮಿಷದ ಮೌನ ಪ್ರಾರ್ಥನೆ ಗೈದರು. ಕೊನೆಯಲ್ಲಿ ಉಪ ಕಾರ್ಯದರ್ಶಿ ಕೃಷ್ಣ ಪೂಜಾರಿ ಧನ್ಯವಾದ ಸಮರ್ಪಿಸಿದರು .



Related posts

ಕಾಂಗ್ರೆಸ್ ಗೆ ಕೈ ಕೊಟ್ಟ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ

Mumbai News Desk

ಕೇಂದ್ರ ಬಜೆಟ್ 2026 : ವಿಕಸಿತ ಭಾರತ – 2047ಕ್ಕೆ ಭದ್ರ ಬುನಾದಿ

Mumbai News Desk

ಕುಕ್ಕಳ ಶ್ರೇಯಸ್ ಪೂಜಾರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

Mumbai News Desk

ರಂಗ ಸುದರ್ಶನ (ರಿ) ಸಸಿಹಿತ್ಲು ಇವರಿಂದ, ದೈವ ನಡೆ -ಚಿಂತನ ಮಂಥನ, ರಂಗ ಸ್ನೇಹ ಸಂಗಮ – ಡಾ.ಸುರೇಂದ್ರ ಕುಮಾರ್ ಹೆಗ್ಡೆ “ರಂಗ ಭೀಷ್ಮ” ಬಿರುದು ಪ್ರಧಾನ

Mumbai News Desk

ತುಳು ಸಂಘ ಬೊರಿವಲಿ, ವಿಹಾರ ಕೂಟ, ಸ್ನೇಹ ಮಿಲನ

Mumbai News Desk

ಮುಲ್ಕಿ ಹೊಸ ಆಂಗಣ ತಿಂಗಳ ಬೆಳಕು ಕಾರ್ಯಕ್ರಮ, ದೈವ ಪಾತ್ರಿ ಮಾನಂಪಾಡಿ ಯಾದವ ಪೂಜಾರಿಗೆ ಸನ್ಮಾನ.

Mumbai News Desk