30.9 C
Mumbai
June 8, 2026
Mumbai News Kannada
ಸುದ್ದಿ

ಸಿ. ಟಿ. ಸಾಲಿಯಾನ್ ರವರಿಗೆ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಶ್ರಧಾಂಜಲಿ ಸಭೆ .





ಬಿಲ್ಲವರ
ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ದಿನಾಂಕ 14.08.2024 ರಂದು ಸಂಜೆ 7 ಗಂಟೆಗೆ ಸರಿಯಾಗಿ ದಿವಂಗತ ಚೆನ್ನಪ್ಪ ಟಿ. ಸಾಲಿಯಾನ್ ರವರ ನಿಧನದ ಬಗ್ಗೆ ಶ್ರಧಾಂಜಲಿ ಸಭೆಯು ಜರಗಿತು.

ಸಿ.ಟಿ. ಸಾಲಿಯಾನ್ ರವರು ಬಿಲ್ಲವರ ಅಸೋಸಿಯೇಷನ್ ಗೆ ನೀಡಿದ ಕೊಡುಗೆ ಹಾಗೂ ಡೊಂಬಿವಲಿ ಸ್ಥಳೀಯ ಕಚೇರಿಗೆ ನೀಡಿದ ಸಹಕಾರವನ್ನು ಅಚ್ಚುಕಟ್ಟಾಗಿ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಎಕ್ಷರಾದ ಶ್ರೀಯುತ ಚಂದ್ರಹಾಸ್ ಪಾಲನ್ ರವರು ಸಭೆಗೆ ತಿಳಿಸಿದರು
ಸಭೆಗೆ ಹಾಜರಾಗಿದ್ದ ಸದಸ್ಯೆರ ಪರವಾಗಿ ಕೃಷ್ಣ ಪೂಜಾರಿ , ಜೆ. ಜೆ. ಕೋಟಿಯನ್ ಆರ್ .ಕೆ. ಸುವರ್ಣ ಪುರಂದರ ಪೂಜಾರಿ , ಈಶ್ವರ್ ಕೋಟಿಯನ್ , ಆನಂದ್ ಪೂಜಾರಿ ಯವರು ಮಾತನಾಡಿ ಶ್ರೀದಾಂಜಲಿ ಸಮರ್ಪಿಸಿದರು. ಕೂಡಿದ ಎಲ್ಲ ಬಂದು ಮಿತ್ರರು ಎರಡು ನಿಮಿಷದ ಮೌನ ಪ್ರಾರ್ಥನೆ ಗೈದರು. ಕೊನೆಯಲ್ಲಿ ಉಪ ಕಾರ್ಯದರ್ಶಿ ಕೃಷ್ಣ ಪೂಜಾರಿ ಧನ್ಯವಾದ ಸಮರ್ಪಿಸಿದರು .



Related posts

ವೆಂಕಪ್ಪ ನಾರಾಯಣ ಶೆಟ್ಟಿ ನಿಧನ.

Mumbai News Desk

ದ್ವಿತೀಯ ಪಿಯುಸಿ ಪರೀಕ್ಷೆ : 96% ಅಂಕ ಪಡೆದ ಸೃಜನ್ ಬಿ ಮೊಗವೀರ

Mumbai News Desk

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಅಗತ್ಯ – ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮನವಿ

Mumbai News Desk

ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣರಿಗೆ ಅತ್ಯುತ್ತಮ ಬ್ಯಾಂಕ್ ಕಾರ್ಯಧ್ಯಕ್ಷ ಪ್ರಶಸ್ತಿ.

Mumbai News Desk

ಕರ್ನಾಟಕ : ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಹೈಕೋರ್ಟ್ನಿಂದ ಷರತ್ತುಬದ್ಧ ಅನುಮತಿ

Mumbai News Desk

ಅನಿತಾ ಪಿ.ತಾಕೊಡೆಯವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ

Mumbai News Desk