32 C
Mumbai
March 7, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಭಾಯಂದರ್ ಶಾಖಾ ಅಧಿಕಾರಿ ವೀಣಾ ಆರ್. ಪೂಜಾರಿ ಸೇವಾ ನಿವೃತ್ತಿ.





ಮುಂಬಯಿ, ಅ. 1: ಭಾರತ್ ಬ್ಯಾಂಕಿನ ಭಾಯಂದರ್ ಶಾಖಾ ಹಿರಿಯ ಅಧಿಕಾರಿ ವೀಣಾ ರಮೇಶ್ ಪೂಜಾರಿಯವರು ಸುಮಾರು 36 ವರ್ಷ 8 ತಿಂಗಳ ಅವಧಿಯಲ್ಲಿ ಸೇವೆಗೖದು ಸೆ. 30ರಂದು ನಿವೃತ್ತರಾದರು. ಭಾಯಂದರ್ ಶಾಖಾ ಪ್ರಭಂದಕ ಪ್ರವೀಣ್ ಬಂಗೇರ, ಜತೆ ಪ್ರಭಂಧಕಿ ನಮಿತಾ ಮಿಸ್ತ್ರಿ, ಬ್ಯಾಂಕಿನ ನಿರ್ದೇಶಕ ನರೇಶ್ ಕೆ. ಪೂಜಾರಿ ಹಾಗೂ ಶಾಖಾ ಸಿಬ್ಬಂಧಿಗಳು ಅವರನ್ನು ಶಾಲು, ಹೂಗುಚ್ಚ. ಹಾಗೂ ಸ್ಮರಣಿಕೆ ನೀಡಿ ಗೌರವಿಸಿ ನಿವೃತ್ತಿ ಜೀವನಕ್ಕೆ ಶುಭಕೋರಿದರು. ಭಾರತ್ ಬ್ಯಾಂಕ್ ಅಧಿಕಾರಿ ಸಂಘಟನೆಯ ಪರವಾಗಿ ವಸಾಯಿ ಶಾಖಾ ಮುಖ್ಯಸ್ಥ ರಾಹುಲ್ ಸಾಲ್ಯಾನ್, ಅಧಿಕಾರಿ ದೀಪಾ ಸಾಲ್ಯಾನ್, ಕಿರಿಯ ಅಧಿಕಾರಿಗಳಾದ ಲೀಲಾಧರ್ ಸುವರ್ಣ, ಶ್ವೇತಾ ಶೆಟ್ಟಿ, ಸಿಬ್ಬಂದಿಗಳಾದ ಸೂರ್ಯಕೃಷ್ಣ ನಾಯರ್, ಪ್ರಾಪ್ತಿ, ಪ್ರಿಯಾ ಸಿಂಗ್, ಸೂರಜ್, ಪ್ರಿಯಾ, ವಿಜಯ್, ಭಾರತ್ ಬ್ಯಾಂಕ್ ಸಿಬ್ಬಂಧಿಗಳಾದ ನಿರ್ಮಲಾ ಎಸ್. ಶೆಟ್ಟಿ, ಅಕ್ಷತಾ, ಶ್ರದ್ದಾ, ದರ್ಶನ್, ಪ್ರಿಯಾ, ಬ್ಯಾಂಕಿನ ಮಾಜಿ ಸಿಬ್ಬಂದಿಗಳಾದ ರಘುನಾಥ್ ಹಳೆಂಗಡಿ, ವಿಜಯ ಎಲ್. ಅಂಚನ್, ವೀಣಾರವರ ಪತಿ ರಮೇಶ್ ಪೂಜಾರಿ, ಪುತ್ರ ಅಭಿಷೇಕ್ ಹಾಗೂ ಬ್ಯಾಂಕಿನ ಹಿರಿಯ ಗ್ರಾಹಕರು ಉಪಸ್ಥಿತರಿದ್ದರು.

.

.

.



Related posts

ಒಕ್ಕಲಿಗರ ಸಂಘ ಮಹಾರಾಷ್ಟ್ರದಿಂದ ಸಮಾಜದ ವಿದ್ಯಾರ್ಥಿಗಳಿಗೆ  ಶಿಕ್ಷಣ ಮಾಹಿತಿ ಶಿಬಿರ- ಪುಸ್ತಕ ವಿತರಣೆ,

Mumbai News Desk

ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ರಜತ ಮಹೋತ್ಸವ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಸಮಾವೇಶ, ಗೋಷ್ಠಿ, ಪುಸ್ತಕ ಬಿಡುಗಡೆಗೆ, ಕವಿ ಗೋಷ್ಠಿ

Mumbai News Desk

ಜೋಗೇಶ್ವರಿ : ಸಂಸ್ಕೃತಿ ಅಮೀನ್ ದುರ್ಮರಣ ಪ್ರಕರಣ – ಬಿಲ್ಡರ್ ನ ನಿರೀಕ್ಷಣಾ ಜಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

Mumbai News Desk

ಎಸ್ ಎಸ್ ಸಿ ಪ್ರತಿಭ್ವಾನಿತರು: ಭಕ್ತಿ ಭಾಸ್ಕರ್ ಸುವರ್ಣ 93.60%

Mumbai News Desk

ಡಾ. ಪ್ರಾಜ್ಞಾ ಸಾಲ್ಯಾನ್ . ಎಂ. ಡಿ. ಎಸ್. ನಲ್ಲಿ ಉನ್ನತ ಸಾಧನೆ

Mumbai News Desk

ಮೊಗವೀರ  ವ್ಯವಸ್ಥಾಪಕ ಮಂಡಳಿಯಲ್ಲಿ  ” ಆಟಿಡ ಒಂಜಿ ಕೂಟ “

Mumbai News Desk