30.9 C
Mumbai
June 8, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಭಾಯಂದರ್ ಶಾಖಾ ಅಧಿಕಾರಿ ವೀಣಾ ಆರ್. ಪೂಜಾರಿ ಸೇವಾ ನಿವೃತ್ತಿ.





ಮುಂಬಯಿ, ಅ. 1: ಭಾರತ್ ಬ್ಯಾಂಕಿನ ಭಾಯಂದರ್ ಶಾಖಾ ಹಿರಿಯ ಅಧಿಕಾರಿ ವೀಣಾ ರಮೇಶ್ ಪೂಜಾರಿಯವರು ಸುಮಾರು 36 ವರ್ಷ 8 ತಿಂಗಳ ಅವಧಿಯಲ್ಲಿ ಸೇವೆಗೖದು ಸೆ. 30ರಂದು ನಿವೃತ್ತರಾದರು. ಭಾಯಂದರ್ ಶಾಖಾ ಪ್ರಭಂದಕ ಪ್ರವೀಣ್ ಬಂಗೇರ, ಜತೆ ಪ್ರಭಂಧಕಿ ನಮಿತಾ ಮಿಸ್ತ್ರಿ, ಬ್ಯಾಂಕಿನ ನಿರ್ದೇಶಕ ನರೇಶ್ ಕೆ. ಪೂಜಾರಿ ಹಾಗೂ ಶಾಖಾ ಸಿಬ್ಬಂಧಿಗಳು ಅವರನ್ನು ಶಾಲು, ಹೂಗುಚ್ಚ. ಹಾಗೂ ಸ್ಮರಣಿಕೆ ನೀಡಿ ಗೌರವಿಸಿ ನಿವೃತ್ತಿ ಜೀವನಕ್ಕೆ ಶುಭಕೋರಿದರು. ಭಾರತ್ ಬ್ಯಾಂಕ್ ಅಧಿಕಾರಿ ಸಂಘಟನೆಯ ಪರವಾಗಿ ವಸಾಯಿ ಶಾಖಾ ಮುಖ್ಯಸ್ಥ ರಾಹುಲ್ ಸಾಲ್ಯಾನ್, ಅಧಿಕಾರಿ ದೀಪಾ ಸಾಲ್ಯಾನ್, ಕಿರಿಯ ಅಧಿಕಾರಿಗಳಾದ ಲೀಲಾಧರ್ ಸುವರ್ಣ, ಶ್ವೇತಾ ಶೆಟ್ಟಿ, ಸಿಬ್ಬಂದಿಗಳಾದ ಸೂರ್ಯಕೃಷ್ಣ ನಾಯರ್, ಪ್ರಾಪ್ತಿ, ಪ್ರಿಯಾ ಸಿಂಗ್, ಸೂರಜ್, ಪ್ರಿಯಾ, ವಿಜಯ್, ಭಾರತ್ ಬ್ಯಾಂಕ್ ಸಿಬ್ಬಂಧಿಗಳಾದ ನಿರ್ಮಲಾ ಎಸ್. ಶೆಟ್ಟಿ, ಅಕ್ಷತಾ, ಶ್ರದ್ದಾ, ದರ್ಶನ್, ಪ್ರಿಯಾ, ಬ್ಯಾಂಕಿನ ಮಾಜಿ ಸಿಬ್ಬಂದಿಗಳಾದ ರಘುನಾಥ್ ಹಳೆಂಗಡಿ, ವಿಜಯ ಎಲ್. ಅಂಚನ್, ವೀಣಾರವರ ಪತಿ ರಮೇಶ್ ಪೂಜಾರಿ, ಪುತ್ರ ಅಭಿಷೇಕ್ ಹಾಗೂ ಬ್ಯಾಂಕಿನ ಹಿರಿಯ ಗ್ರಾಹಕರು ಉಪಸ್ಥಿತರಿದ್ದರು.

.

.

.



Related posts

ದಾಸ ಸಾಹಿತ್ಯಕ್ಕೆ ಹರಿದಾಸರ ಕೊಡುಗೆ ಅನನ್ಯ: ಮಧುಸೂದನ್‌ ಟಿ.ಆರ್‌.

Mumbai News Desk

ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ, ನೃತ್ಯ ಸ್ಪರ್ಧೆ

Mumbai News Desk

ಕುಲಾಲ ಸಂಘ ಮುಂಬಯಿ ನವಿ ಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದವತಿಯಿಂದ ಅರಸಿನ ಕುಂಕುಮ,

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ ಕೋಟ್ಯಾನ್ ಆಯ್ಕೆ.

Mumbai News Desk

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ (ರಿ) ಕಾಮೋಟೆ ಇದರ ಮಹಿಳಾ ವಿಭಾಗದ ವತಯಿಂದ ಜಾಗತಿಕ ಮಹಿಳಾ ದಿನಾಚರಣೆ,

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್ 35ನೇ ವಾರ್ಷಿಕ ಮಹಾಪೂಜೆ

Mumbai News Desk