32 C
Mumbai
March 7, 2026
Mumbai News Kannada
ಪ್ರಕಟಣೆ

ಭಂಡಾರಿ ಸೇವಾ ಸಂಘ ಮುಂಬಯಿ : ಡಿ. 8ರಂದು “ಪಾಂಚಜನ್ಯ ” ವಾರ್ಷಿಕ ಕುಟುಂಬ ಕೂಟ





ಮುಂಬೈಯ ಪ್ರತಿಷ್ಠಿತ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಭಂಡಾರಿ ಸೇವಾ ಸಮಿತಿಯ ವಾರ್ಷಿಕ ಕುಟುಂಬ ಕೂಟ ” ಪಾಂಚಜನ್ಯ ” ಡಿಸೆಂಬರ್ 8ರಂದು ಆದಿತ್ಯವಾರ ಕುರ್ಲಾ ಪೂರ್ವ ಬಂಟರ ಭವನದ ಸಭಾಗ್ರಹದಲ್ಲಿ ಬೆಳಿಗ್ಗೆ 9:00ಗಂಟೆಯಿಂದ ಸಂಜೆ 4:30ರ ತನಕ ವೈವಿದ್ಯಮ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮುಖ್ಯ ಅತಿಥಿಯಾಗಿ ಅಶೋಕ್ ಭಂಡಾರಿ ( ಪರ್ಕ್ಸ್ ಲಿಂಕ್ಸ್ & ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ) ಇವರು ಉಪಸ್ಥಿತರಿರುವರು.

ಕಾರ್ಯಕ್ರಮಗಳ ವಿವರ :

ಸಮಿತಿ ಸದಸ್ಯರಿಂದ ಭಜನೆ ( Spiritual Time )
ವೆಂಕಟೇಶ್ ರಾವ್ ಅವರಿಂದ ಹಳೇ ಬಾಲಿವುಡ್ ಗಾಯನ (Old Is Gold)

ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆ (Dance, Song, Skit, Video Reels,, Motivational Speech and Musical Instruments )

ದಶವತಾರ (Group Dance By Children & Youth Bhandhavas )

ತ್ರಿನೇತ್ರ (Fire Side Chat With Dr. Sucheta, Adv. Shekar Bhandary & Suresh Bhandary, Prop : Style U Salon)

ಯೋಗ ಜೈ ಹೊ (By Yoga Guru Jayasheel & Troup )
ಕೋಟಿ ಚೆನ್ನಯ (Tulu Drama Spreading The Essence Of Tulunadu )
ರಾಕ್ ದ ಸ್ಟೇಜ್ (DJ Event Open to All in The Audience )

ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ವಾರ್ಷಿಕ ಕುಟುಂಬ ಕೂಟದಲ್ಲಿ ಉಪಸ್ಥಿತರಿರುವಂತೆ ಸಂಘದ ಅಧ್ಯಕ್ಷ ರಂಜಿತ್ ಭಂಡಾರಿ, ಗೌರವ ಕಾರ್ಯದರ್ಶಿ ಸುನಿಲ್ ಭಂಡಾರಿ, ಗೌರವ ಕೋಶಾಧಿಕಾರಿ ಕಾರ್ತಿಕ್ ಭಂಡಾರಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಶೀಲ್ ಭಂಡಾರಿ ಕೇಳಿಕೊಂಡಿದ್ದಾರೆ.
ಸಂಘದ ಉಪಾಧ್ಯಕ್ಷರುಗಳಾದ ಕೇಶವ ಭಂಡಾರಿ, ಪುರುಷೋತ್ತಮ ಭಂಡಾರಿ, ಜೊತೆ ಕಾರ್ಯದರ್ಶಿ ರಮೇಶ್ ಭಂಡಾರಿ, ಜೊತೆ ಕೋಶಾಧಿಕಾರಿ ಎಸ್ ಎಸ್ ಭಂಡಾರಿ, ಹಿರಿಯ ಸದಸ್ಯರುಗಳಾದ ರಮೇಶ್ ವಿ ಭಂಡಾರಿ, ರುಕ್ಮಯ್ಯ ಬಿ, ರಮೇಶ್ ಎನ್ ಭಂಡಾರಿ, ಕರುಣಾಕರ್ ಭಂಡಾರಿ, ಶೀನ ಭಂಡಾರಿ, ರಾಕೇಶ್ ಭಂಡಾರಿ, ಪ್ರಕಾಶ್ ಭಂಡಾರಿ, ಸಲಹಾ ಸಮಿತಿಯ ನ್ಯಾಯವಾದಿ ಆರ್ ಎಂ ಭಂಡಾರಿ, ನ್ಯಾಯವಾದಿ ಶೇಖರ್ ಭಂಡಾರಿ, ಪ್ರಭಾಕರ್ ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಸುಧ ಭಂಡಾರಿ, ಉಪಕಾರ್ಯಧ್ಯಕ್ಷೆ ಲತಾ ಭಂಡಾರಿ, ಗೌರವ ಕಾರ್ಯದರ್ಶಿ ಪ್ರೇಮ ಭಂಡಾರಿ, ಹಿರಿಯ ಸದಸ್ಯರುಗಳಾದ ಶಾಲಿನಿ ಭಂಡಾರಿ, ಪಲ್ಲವಿ ರಂಜಿತ್, ರೇಖಾ ಭಂಡಾರಿ ಹಾಗೂ ಸದಸ್ಯ ಉಷಾ ಭಂಡಾರಿ ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ.



Related posts

ಶ್ರೀ ಕ್ಷೇತ್ರ ಶಂಕರಪುರದಲ್ಲಿ ನಾಳೆ (ಮಾ.16) ವಿಶ್ವ ಪ್ರಾಣಿ ಪಕ್ಷಿ ಮೋಕ್ಷ ದಿನಾಚರಣೆ.

Mumbai News Desk

ಏ. 12 ರಿಂದ 21 ರ ವರಗೆ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ 62 ನೇ ವಾರ್ಷಿಕ ಮಹೋತ್ಸವ

Mumbai News Desk

ಅಕ್ಟೋಬರ್ 26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ, ಸಾಹಿತ್ಯ ಚರ್ಚೆ

Mumbai News Desk

ಕನ್ನಡ ಸಂಘ ಸಯನ್ ವತಿಯಿಂದ ಅಗಸ್ಟ್ 3 ರಂದು ಯಕ್ಷಗಾನ ತಾಳಮದ್ದಳೆ

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು) 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ. ಸಾಧಕರಿಗೆ ಸನ್ಮಾನ.

Mumbai News Desk

ಫೆ. 10ಕ್ಕೆ ಸಚ್ಚೇರಿಪೇಟೆಯಲ್ಲಿ ಸಾರ್ವಜನಿಕ ಶನೈಶ್ಚರ ಪೂಜೆ – ಸಂತ ಸಮಾಗಮ

Mumbai News Desk