30.5 C
Mumbai
June 8, 2026
Mumbai News Kannada
ಪ್ರಕಟಣೆ

ಭಂಡಾರಿ ಸೇವಾ ಸಂಘ ಮುಂಬಯಿ : ಡಿ. 8ರಂದು “ಪಾಂಚಜನ್ಯ ” ವಾರ್ಷಿಕ ಕುಟುಂಬ ಕೂಟ





ಮುಂಬೈಯ ಪ್ರತಿಷ್ಠಿತ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಭಂಡಾರಿ ಸೇವಾ ಸಮಿತಿಯ ವಾರ್ಷಿಕ ಕುಟುಂಬ ಕೂಟ ” ಪಾಂಚಜನ್ಯ ” ಡಿಸೆಂಬರ್ 8ರಂದು ಆದಿತ್ಯವಾರ ಕುರ್ಲಾ ಪೂರ್ವ ಬಂಟರ ಭವನದ ಸಭಾಗ್ರಹದಲ್ಲಿ ಬೆಳಿಗ್ಗೆ 9:00ಗಂಟೆಯಿಂದ ಸಂಜೆ 4:30ರ ತನಕ ವೈವಿದ್ಯಮ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮುಖ್ಯ ಅತಿಥಿಯಾಗಿ ಅಶೋಕ್ ಭಂಡಾರಿ ( ಪರ್ಕ್ಸ್ ಲಿಂಕ್ಸ್ & ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ) ಇವರು ಉಪಸ್ಥಿತರಿರುವರು.

ಕಾರ್ಯಕ್ರಮಗಳ ವಿವರ :

ಸಮಿತಿ ಸದಸ್ಯರಿಂದ ಭಜನೆ ( Spiritual Time )
ವೆಂಕಟೇಶ್ ರಾವ್ ಅವರಿಂದ ಹಳೇ ಬಾಲಿವುಡ್ ಗಾಯನ (Old Is Gold)

ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸ್ಪರ್ಧೆ (Dance, Song, Skit, Video Reels,, Motivational Speech and Musical Instruments )

ದಶವತಾರ (Group Dance By Children & Youth Bhandhavas )

ತ್ರಿನೇತ್ರ (Fire Side Chat With Dr. Sucheta, Adv. Shekar Bhandary & Suresh Bhandary, Prop : Style U Salon)

ಯೋಗ ಜೈ ಹೊ (By Yoga Guru Jayasheel & Troup )
ಕೋಟಿ ಚೆನ್ನಯ (Tulu Drama Spreading The Essence Of Tulunadu )
ರಾಕ್ ದ ಸ್ಟೇಜ್ (DJ Event Open to All in The Audience )

ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ವಾರ್ಷಿಕ ಕುಟುಂಬ ಕೂಟದಲ್ಲಿ ಉಪಸ್ಥಿತರಿರುವಂತೆ ಸಂಘದ ಅಧ್ಯಕ್ಷ ರಂಜಿತ್ ಭಂಡಾರಿ, ಗೌರವ ಕಾರ್ಯದರ್ಶಿ ಸುನಿಲ್ ಭಂಡಾರಿ, ಗೌರವ ಕೋಶಾಧಿಕಾರಿ ಕಾರ್ತಿಕ್ ಭಂಡಾರಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಶೀಲ್ ಭಂಡಾರಿ ಕೇಳಿಕೊಂಡಿದ್ದಾರೆ.
ಸಂಘದ ಉಪಾಧ್ಯಕ್ಷರುಗಳಾದ ಕೇಶವ ಭಂಡಾರಿ, ಪುರುಷೋತ್ತಮ ಭಂಡಾರಿ, ಜೊತೆ ಕಾರ್ಯದರ್ಶಿ ರಮೇಶ್ ಭಂಡಾರಿ, ಜೊತೆ ಕೋಶಾಧಿಕಾರಿ ಎಸ್ ಎಸ್ ಭಂಡಾರಿ, ಹಿರಿಯ ಸದಸ್ಯರುಗಳಾದ ರಮೇಶ್ ವಿ ಭಂಡಾರಿ, ರುಕ್ಮಯ್ಯ ಬಿ, ರಮೇಶ್ ಎನ್ ಭಂಡಾರಿ, ಕರುಣಾಕರ್ ಭಂಡಾರಿ, ಶೀನ ಭಂಡಾರಿ, ರಾಕೇಶ್ ಭಂಡಾರಿ, ಪ್ರಕಾಶ್ ಭಂಡಾರಿ, ಸಲಹಾ ಸಮಿತಿಯ ನ್ಯಾಯವಾದಿ ಆರ್ ಎಂ ಭಂಡಾರಿ, ನ್ಯಾಯವಾದಿ ಶೇಖರ್ ಭಂಡಾರಿ, ಪ್ರಭಾಕರ್ ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಸುಧ ಭಂಡಾರಿ, ಉಪಕಾರ್ಯಧ್ಯಕ್ಷೆ ಲತಾ ಭಂಡಾರಿ, ಗೌರವ ಕಾರ್ಯದರ್ಶಿ ಪ್ರೇಮ ಭಂಡಾರಿ, ಹಿರಿಯ ಸದಸ್ಯರುಗಳಾದ ಶಾಲಿನಿ ಭಂಡಾರಿ, ಪಲ್ಲವಿ ರಂಜಿತ್, ರೇಖಾ ಭಂಡಾರಿ ಹಾಗೂ ಸದಸ್ಯ ಉಷಾ ಭಂಡಾರಿ ಕಾರ್ಯಕ್ರಮಕ್ಕೆ ಶುಭ ಕೋರಿದ್ದಾರೆ.



Related posts

ಜನವರಿ 2 ರಿಂದ 12 ರವರೆಗೆ ರಂಗ್ ದ ರಾಜೆ ಸುಂದರ್ ರೈ ಮಂದಾರ ಸಾರಥ್ಯದ ‘ಅಮ್ಮ ಕಲಾವಿದೆರ್ ಕುಡ್ಲ’ ತಂಡದಿಂದ ‘ಆನ್ ಮಗೆ’ ನಾಟಕದ ಮುಂಬೈ, ಪುಣೆ ಪ್ರದರ್ಶನ

Mumbai News Desk

ಬೋರಿವಲಿ ಮಹಿಷ ಮರ್ದಿನಿ ಮಂದಿರ : ಆ. 17  ರಾಜಾ ಅಂಬರೀಷ ತುಳು ಹರಿಕಥೆ:

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ : ಸೆ. 22ರಿಂದ ಅ. 2ರ ತನಕ 61ನೇ ವರ್ಷದ ನವರಾತ್ರಿ ಉತ್ಸವ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ್ -ಥಾಣೆ: ಅಕ್ಟೋಬರ್ 17ರಂದು ಮಾಸಿಕ ಸಂಕ್ರಮಣ ಪೂಜೆ

Mumbai News Desk

ಕನ್ನಡ ಸಂಘ ಸಯನ್ : ಮಾ. 29ರಂದು ಬೃಹತ್ ಉದ್ಯೋಗ ಮೇಳ

Mumbai News Desk

ಮಾ 8. ಮಲಾಡ್ ಕನ್ನಡ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk