2024/25 ಶೈಕ್ಷಣಿಕ ವರುಷದ SSC ಪರೀಕ್ಷೆ ಯಲ್ಲಿ
ನಿಶಾನ್ ಜಗದೀಶ್ ಶೆಟ್ಟಿ
96.20(97) ಶೇಕಡಾ ಅಂಕದೊಂದಿಗೆ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ.
ಕಲ್ಯಾಣ್ ನ ಸೈಂಟ್ ಲಾರೆನ್ಸ್ ಶಾಲೆಯ ವಿದ್ಯಾರ್ಥಿ,
ಕಲ್ಯಾಣ್ ನಿವಾಸಿ, ಶಹಾಡ್ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ ಗೌ/ಕಾರ್ಯದರ್ಶಿ ಬೇಳಂಜೆ ಜಗದೀಶ್ ಶೆಟ್ಟಿ ಮತ್ತು ಆಲೂರು ಗೋಳಿಕಟ್ಟೆ ಜ್ಯೋತಿ ಶೆಟ್ಟಿಯವರ ಪುತ್ರ.
