32 C
Mumbai
March 7, 2026
Mumbai News Kannada
ಪ್ರಕಟಣೆ

ಬೋರಿವಲಿ ಮಹಿಷ ಮರ್ದಿನಿ ಮಂದಿರ : ಆ. 17  ರಾಜಾ ಅಂಬರೀಷ ತುಳು ಹರಿಕಥೆ:





     ಮುಂಬಯಿ ಆ15.ಪವಿತ್ರವಾದ ಶ್ರಾವಣ ಮಾಸದ ಸತ್ಸಂಗ ದ ಅಂಗವಾಗಿ ಪ್ರತಿ ವರ್ಷ ಮಾಡಿಸುವಂತೆ ಈ ವರ್ಷವೂ ಸಹ ಹರಿಕಥಾ ವಿದ್ವಾನ್ ಕೈರ ಬೆಟ್ಟು ವಿಶ್ವನಾಥ್ ಭಟ್ ಅವರ ಸುಮಧುರ ಕಂಠ ಸಿರಿಯಲ್ಲಿ “ರಾಜಾ ಅಂಬರೀಷ” (ಏಕಾದಶಿ ಮಹಿಮೆ) ಎಂಬ ತುಳು ಹರಿಕಥಾ ಸಂಕೀರ್ತನೆ ಯು ಬೋರಿವಲಿ ಮಹಿಷ ಮರ್ದಿನಿ ಮಂದಿರದ ಪವಿತ್ರ ಆವರಣದಲ್ಲಿ ನಡೆಯಲಿದೆ, ಬೋರಿವಲಿ ಪ್ರದೇಶದ ಪ್ರಸಿದ್ಧ ಸಮಾಜಸೇವಕಿ ಶ್ರೀಮತಿ ಸುಧಾ ಕುಂದರ್ ಅವರು ಈ ಸತ್ಸಂಗ ಕಾರ್ಯಕ್ರಮ ವನ್ನು ಹಮ್ಮಿ ಕೊಂಡಿದ್ದು ಮಂದಿರದ ಆಡಳಿತ ಮುಕ್ತೇಶ್ವರ ರಾದ  ಪ್ರದೀಪ ಶೆಟ್ಟಿ ಹಾಗೂ  ಜಯರಾಜ್ ಶೆಟ್ಟಿ ಅವರು ಮಂದಿರದ ಆಡಳಿತ ಸಮಿತಿಯು ಪೂರ್ಣ ಸಹಕಾರ ವನ್ನು ನೀಡಲಿದ್ದಾರೆ.. ಹಾರ್ಮೋನಿಯಂ ನಲ್ಲಿ ಶ್ರೀ ಶೇಖರ್ ಸಸಿಹಿತ್ಲು ಅವರು ತಬ್ಲಾ ದಲ್ಲಿ ಜನಾರ್ಧನ ಸಾಲಿಯಾನ್, ತಾಳದಲ್ಲಿ ಪ್ರಶಾಂತ್ ಜತ್ತನ್ ಅವರು ಸಹಕರಿಸಿದ್ದಾರೆ.

.ಶ್ರೀ ಹರಿ ಭಕ್ತಿ ಯನ್ನು ಉತ್ತಮ ಸುಶ್ರಾವ್ಯ ಸಂಗೀತ ದೊಂದಿಗೆ ಪ್ರಚುರ ಪಡಿಸುವ ಈ ಉತ್ತಮ ಹರಿಕಥಾ ಸಂಕೀರ್ತನೆ ಗೆ ತಾವೆಲ್ಲರೂ ಸಕುಟುಂಬ ರಾಗಿ ಬಂದು ಭಾಗವಹಿಸಿ ಶ್ರೀದೇವಿ ಹಾಗೂ ಶ್ರೀ ಹರಿ ಕೃಪೆಗೆ ಪಾತ್ರರಾಗಬೇಕಾಗಿ ಆಯೋಜಕರು ವಿನಂತಿ ಮಾಡಿದ್ದಾರೆ…



Related posts

ಸೆ 1 ರಂದು ಶ್ರೀಕೃಷ್ಣ ವಿಠಲ ಪ್ರತಿಷ್ಠಾನ, ಮಹಿಳಾ ವಿಭಾಗದಿಂದ ಹಳದಿ ಕುಂಕುಮ, ಸಾಂಸ್ಕೃತಿಕ ವೈಭವ .

Mumbai News Desk

ಡಿ.10 ರಂದು ಚಿತ್ರಪು ಬಿಲ್ಲವರ ಸಂಘ (ರಿ) ಮುಂಬಯಿ, 78ನೇ ವಾರ್ಷಿಕ ಮಹಾಸಭೆ

Mumbai News Desk

ಮಲಾಡ್ ಕನ್ನಡ ಸಂಘ ತುಳು ಸಾಂಸ್ಕೃತಿಕ ಕಾರ್ಯಕ್ರಮ ಆಟಿಡೊಂಜಿ ದಿನ

Mumbai News Desk

ಮುಂಬೈ ರಾಜಾಪುರ ಸಾರಸ್ವತ ಸಂಘದ ಅಮೃತ ಮಹೋತ್ಸವದ ಶುಬಾರಂಭ

Mumbai News Desk

 ವಿಜಯ ಕಾಲೇಜು ಮುಲ್ಕಿ ಹಳೇವಿದ್ಯಾರ್ಥಿ ಸಂಘ ಮುಂಬಯಿ ಫೆ. 22ಕ್ಕೆ ಸ್ನೇಹ ಮಿಲನ, ಗುರುವಂದನೆ,ಸಾಧಕ ಪುರಸ್ಕಾರ,

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ವತಿಯಿಂದ ನಾಡಹಬ್ಬ ಸಂಭ್ರಮಕ್ಕೆ ಅದ್ಧೂರಿ ಸಿದ್ಧತೆ: ನ. 9ರಂದು ಸಮೂಹ ಗಾಯನ, ನೃತ್ಯ ವೈಭವ ಮತ್ತು ಹಾಸ್ಯ ಕವಿಗೋಷ್ಠಿ

Mumbai News Desk