25 C
Mumbai
March 7, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಧಾರಾವಿ ಶಾಖೆ –ಸಂಸ್ಥಾಪನಾ ದಿನಾಚರಣೆ ಸಂಭ್ರಮ





ಸಹಕಾರಿ ರಂಗದ ಶ್ರೇಷ್ಠ ಬ್ಯಾಂಕುಗಳಲ್ಲಿ ಒಂದಾದ ಭಾರತ್  ಬ್ಯಾಂಕ್ ನ ಧಾರಾವಿ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆಯನ್ನು ನಿರ್ದೇಶಕರ, ಗ್ರಾಹಕರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.

 ಶಾಖಾ ಮುಖ್ಯಸ್ಥರಾದ  ರಾಜೇಶ್ ಜೆ ಬಂಗೇರ ಅವರು ಸ್ವಾಗತಿಸಿ ಬ್ಯಾಂಕಿನ ಬೆಳವಣಿಗೆ ಮತ್ತು ಯಶಸ್ಸಿಗೆ ನಿರಂತರ ಬೆಂಬಲ ಮತ್ತು ಕೊಡುಗೆಗಾಗಿ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಮೌಲ್ಯಯುತ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಿದರು.

 ಬ್ಯಾಂಕಿನ ನಿರ್ದೇಶಕರು  ನಿರಂಜನ್ ಎಲ್. ಪೂಜಾರಿ,  ಸುರೇಶ್ ಬಿ. ಸುವರ್ಣ ಪರಿಸರದ ಉದ್ಯಮಿಗಳೂ, ಗ್ರಾಹಕರು ಆದ ದಿನೇಶ್ ಶೆಟ್ಟಿ, ಅಲಹುಸುಂದರ್ ಎಸ್ ಉಡಿಯರ್, ಸಮಾಜಸೇವೆಕ  ಹ್ಯಾರಿ ಆರ್. ಸಿಕ್ವೇರಾ,  ರಾಜಾರಾಮ್ ಬಿ. ಪಟೇಲ್,  ಪದ್ಮಾಕರ್ ಆರ್. ಆಚಾರಿ,  ವಿಠ್ಠಲ್ ಪವಾರ್,  ಮಹೇಶ್ ಪೂಜಾರಿ ಕಿದಿಯೂರು, ಆಕಾಶ್ ಶೆಟ್ಟಿ(ಲಕ್ಷ್ಮೀ ಕ್ಯಾಟರಿಂಗ್),  ಕಿಶೋರ್ ರೆಡ್ಡಿಜ್,  ಅಂಕುಶ್ ಹಜಾರೆ, ದೇವೇಂದ್ರ ಸಿಂಗ್ ಉಡಿಯರ್, ಸಮಾಜಸೇವಕ  , ಬಿಲ್ಲವರ ಅಸೋಸಿಯೇಷನ್‌ನ ಮಾಜಿ ಜಂಟಿ ಕಾರ್ಯದರ್ಶಿ,ಅಶೋಕ್ ಸಸಿಹಿತ್ಲು ಹಾಗೂ ಇತರ ಗ್ರಾಹಕರು, ಠೇವಣಿದಾರರು ಪಾಲ್ಗೊಂಡು ಶುಭ ಹಾರೈಸಿದರು.

 ಶಾಖಾ ಮುಖ್ಯ ಪ್ರಬಂಧಕರಾದ ರಾಜೇಶ್ ಜೆ ಬಂಗೇರ,ಉಪಪ್ರಬಂಧಕಿ  ನಯನಾ ಬಿ ಸೋಮೇಶ್ವರ, ಅಧಿಕಾರಿ ಸೂರಜ್ ಎನ್ ದೇವ್ಕರ್ , ಸಿಬ್ಬಂದಿಗಳಾದ  ಚಂದ್ರಶೇಖರ್ ಕೋಟ್ಯಾನ್,  ಮನೀಶ್ ಅಮೀನ್,  ಧನಶ್ರೀ ಪೂಜಾರಿ ಮತ್ತು  ಪ್ರಜಕ್ತಾ ಎಸ್ ಪವಾರ್ ಅವರು ಉಪಸ್ಥರಿದ್ದರು.



Related posts

ಜಿ.ಎಸ್.ಬಿ.ಎಸ್. ಮೆಡಿಕಲ್ ಟ್ರಸ್ಟ್ ಸುವರ್ಣ ಮಹೋತ್ಸವ ಯೋಜನೆ, ಮಾಹಿಮ್ ಘಟಕದ ವಿಸ್ತರಣೆಯ ಉದ್ಘಾಟನೆ

Mumbai News Desk

ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಅಧ್ಯಕ್ಷರಾಗಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬಯಿ: ಶಿಕ್ಷಣ ಮತ್ತು ಪ್ರಗತಿಯ ಸಂಭ್ರಮ – ವಿದ್ಯಾರ್ಥಿ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ನೂತನ ವೆಬ್‌ಸೈಟ್ ಲೋಕಾರ್ಪಣಾ ಸಮಾರಂಭ

Mumbai News Desk

ಬೃಹನ್ಮುಂಬೈ ಮಹಾನಗರಪಾಲಿಕೆಯ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 188ರಲ್ಲಿ ಭಾಸ್ಕರ್ ಆರ್ ಶೆಟ್ಟಿ ವಿಜಯ

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾಠ್ಯಕ್ರಮ ,

Mumbai News Desk

ಮೈಸೂರು ಅಸೋಸಿಯೇಷನಲ್ಲಿ ಶ್ರೀರಂಗ ನಾಟಕೋತ್ಸವ  ಸಮರೋಪ

Mumbai News Desk