32 C
Mumbai
March 7, 2026
Mumbai News Kannada
ಪ್ರಕಟಣೆ

ಒಕ್ಕಲಿಗರ ಸಂಘ ಮಹಾರಾಷ್ಟ್ರ: ಜ. 18ರಂದು ಸಂಕ್ರಾಂತಿ ಸಂಭ್ರಮ .





ಮುಂಬಯಿ – ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಮೀರಾ ಭಯಂದರ್ ವಲಯ ಸಮಿತಿಯಿಂದ ಸಂಕ್ರಾಂತಿ ಸಂಭ್ರಮ  ಜ 18 ರಂದು  ರವಿವಾರ  ಅಪರಾಹ್ನ ನಾಲ್ಕು ಗಂಟೆಯಿಂದ ದಯಿಸರ್ ರ್ಪೂರ್ವ ಚೆಕ್ ನಾಕಾ ಸಮೀಪದ ಲತಾ ಮಂಗೇಶ್ಕರ್ ನಾಟ್ಯ ಗ್ರಹ ಸಭಾ ಗ್ರಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಅಂದು ಸಂಜೆ 4 ರಿಂದ 5ರ ತನಕ  ಹಳದಿ ಕುಂಕುಮ, 5 ರಿಂದ 7ರ ಕನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಂತರ, ಸಭಾ ಕಾರ್ಯಕ್ರಮ  ಕಾರ್ಯಕ್ರಮ, ಆನಂತರ ಭೋಜನದ ವ್ಯವಸ್ಥೆ ಇದೆ ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕಾಗಿ ಒಕ್ಕಲಿಗರ ಸಂಘ ಮಹಾರಾಷ್ಟ್ರದ ಸ್ಥಾಪಕ ಅಧ್ಯಕ್ಷರದ

ನಾರಾಯಣ ಆರ್.ಗೌಡ, ಅಧ್ಯಕ್ಷರಾದ ಕೆ.ರಾಜೇಗೌಡ, ಕಾರ್ಯ ಧ್ಯಕ್ಷ

ರಂಗಪ್ಪ ಸಿ.ಗೌಡ, ಉಪಕಾರ್ಯಧ್ಯಕ್ಷ ಜಿತೇಂದ್ರ ಜೆ.ಗೌಡ,,

ಉಪಾಧ್ಯಕ್ಷರು

ಉಪಾಧ್ಯಕ್ಷ

ಎ.ಕೆಂಪೇಗೌಡ,. ಜೊತೆ ಕಾರ್ಯದರ್ಶಿ ರವಿ ಪಿ ಗೌಡ, ಕೆ.ಎಂ.ರಾಮು ಸ್ವಾಮೀಜಿ

ಗುರುಸ್ವಾಮಿ (ಶ್ರೀ ಶನೇಶ್ವರ ದೇವಸ್ಥಾನ)ಪ್ರಧಾನ ಕಾರ್ಯದರ್ಶಿ

ಗಂಗಾಧರ ಎನ್.ಗೌಡ,ಖಜಾಂಚಿ

ದೀಪಕ್ ಆರ್.ಗೌಡ್,ಜೊತೆ ಖಜಾಂಚಿ ಅಶೋಕ್ ಕಲ್ಪ್ಪ ಗೌಡ,

ಆಡಳಿತ ಸಮಿತಿ ಸದಸ್ಯರುಗಳಾದ 

ಮಂಜುನಾಥ್ ಸಿ.ಗೌಡ,

 ಸುರೇಶ್ ಸಿ.ಗೌಡ,

ಚಂದ್ರಶೇಖರ ಆರ್.ಗೌಡ, ವಿನಂತಿಸಿಕೊಂಡಿದ್ದಾರೆ,

—–



Related posts

ಬಂಟರ ಸಂಘ ಮುಂಬಯಿ: ವಸಾಯಿ-ಡಹಾಣು ಪ್ರಾದೇಶಿಕ ಸಮಿತಿ : ಜೂ. 16 ರಂದು  ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ವತಿಯಿಂದ ವಿದ್ಯಾರ್ಥಿವೇತನ, ದತ್ತು ಸ್ವೀಕಾರ, ವಿಧವಾವೇತನ, ಅಂಗವಿಕಲರಿಗೆ ಆರ್ಥಿಕ ನೆರವು ವಿತರಣೆ

Mumbai News Desk

ಮಾ.16: ತುಳುನಾಡ ಸೇವಾ ಸಮಾಜ ಮೀರಾಭಾಯಂದರ್ ವತಿಯಿಂದ ವಿಶ್ವಮಹಿಳಾ ದಿನಾಚರಣೆ, ಸಂಸ್ಥಾಪಕ ದಿನಾಚರಣೆ ಹಾಗೂ ಹಳದಿಕುಂಕುಮ ಕಾರ್ಯಕ್ರಮ.

Mumbai News Desk

ಬೊಯಿಸರ್ : ಜುಲೈ ತಾ.10 ರಂದು ಸ್ವಾಮಿ ನಿತ್ಯನಂದ ಮಂದಿರದಲ್ಲಿ ಗುರುಪೂರ್ಣಿಮೆ ಆಚರಣೆ

Mumbai News Desk

ಅಗಸ್ಟ್ 23, ತುಲುವೆರ ಕಲ(ರಿ), ಸಂಸ್ಥೆಯ ಊರು ಮತ್ತು ಮುಂಬೈಯ ಜಂಟಿ ಆಯೋಜನೆಯಲ್ಲಿ ಬಂಟರ ಸಂಘ ಕುರ್ಲಾದ ಎನೆಕ್ಸ್ ಹಾಲ್‌ನಲ್ಲಿ ‘ತುಲುವೆರ ಮಿನದನ’ ಕಾರ್ಯಕ್ರಮ

Mumbai News Desk

ಅ.21, ಸಾಯಿಬಾಬಾ ಪೂಜಾ ಸಮಿತಿ ಕಾಲಘೋಡ ಇದರ 55ನೇ ವಾರ್ಷಿಕ ಮಹಾಪೂಜೆ.

Mumbai News Desk

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದಮೇ 19 ರಂದು ತವರೂರಲ್ಲಿ ಧಾರ್ಮಿಕ ಮುಂದಾಳುಗಳಿಗೆ ಸನ್ಮಾನ

Mumbai News Desk