30.9 C
Mumbai
June 8, 2026
Mumbai News Kannada
ಸುದ್ದಿ

ಮುಲುಂಡ್ ಕ್ಷೇತ್ರದ ‌ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ರಾಕೇಶ್ ಶೆಟ್ಟಿ  ಕಣಕ್ಕೆ





ಮಹಾರಾಷ್ಟ್ರದ ವಿಧನಾ ಸಭಾ ಕ್ಷೇತ್ರಗಳಿಗೆ ನ.20 ರಂದು ನಡೆಯಲಿರುವ ಚುಣಾವಣೆಯಲ್ಲಿ  ಮುಲುಂಡ್  ಕ್ಷೇತ್ರದ 155ರ  ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೇಸ್  ಮಹಾವಿಕಾಶ್ ಅಗಾಡಿ  ಪಕ್ಷದ ”   ಕೈ” ಚಿಹ್ನೆಯಡಿಯಲ್ಲಿ  ಪರಿಸರದ ಜನಪ್ರಿಯಾ ತುಳು ಕನ್ನಡಿಗ ರಾಕೇಶ್ ಶೆಟ್ಟಿಯವರಿಗೆ ಟಿಕೇಟ್ ನೀಡಿ ಕಣಕ್ಕಿಳಿಸಲಾಗಿದೆ .
ಬಾಂಡುಪ್ ನ ಜಿ.ಎಸ್. ಇಂಟರ್ ನ್ಯಾಷನ್ ಸ್ಕೂಲ್ ನ ಆಡಳಿತ ನಿರ್ದೇಶಕ ಹಾಗೂ ಜನಪ್ರಿಯಾ ಸಮಾಜ‌ಸೇವಕರಾದ ಶಂಕರ್ ಶೆಟ್ಟಿಯವರ ಸುಪುತ್ರರಾಗಿರುವ ರಾಕೇಶ್ ಶೆಟ್ಟಿಯವರು ಈಗಾಗಲೇ ಮುಲುಂಡ್ ಪರಿದರದಲ್ಲಿ  ಅನೇಕ ಸಮಾಜಪರ ಸೇವಾ ಕಾರ್ಯಗಳೊಂದಿಗೆ ತಮ್ಮನ್ನು ತಾವು ಗುರುತಿಸಿ ಕೊಂಡವರಿದ್ದಾರೆ. ಅವರ  ಜನಪರ ಸೇವೆಗೆ ಪೂರಕವಾಗಿ ಇದೀಗ  ರಾಹುಲ್ ಗಾಂಧಿಯವರ  ನೇತ್ರತ್ವದ ಕಾಂಗೇಸ್ ಪಕ್ಷ ಅವರಿಗೆ  ಉಮೇದ್ವಾರಿಕೆಯನ್ನು  ನೀಡಿದೆ . ಹಾಗೇ ಸ್ವಯಂ‌ ರಾಕೇಶ್ ಶೆಟ್ಟಿಯವರು ಪಕ್ಷ ನೀಡಿರುವ ವಿಶ್ವಾಸಕ್ಕೆ ಬದ್ದರಾಗಿ ಮುಲುಂಡ್ ನ 155 ರ ತನ್ನ ಕ್ಷೇತ್ರದಿಂದ ವಿಜೇತರಾಗುವ ಭರವಸೆಯನ್ನು ಮೂಡಿಸಿದ್ದಾರೆ .ಈಗಾಗಲೇ ಆವರು ತಮ್ಮ ಕ್ಷೇತ್ರದಲ್ಲಿ  ಬಿರುಸಿನ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. 



Related posts

ಉಭಯ ಜಿಲ್ಲೆಗಳ ಹೆದ್ದಾರಿ ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಸಚಿವರನ್ನು ಭೇಟಿಯಾದ ಉಡುಪಿ/ ಮಂಗಳೂರು ಸಂಸದರು

Mumbai News Desk

ಮೂಡುಬಿದಿರೆ – ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಮತ್ತು ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೊದ ಆಯೋಜನೆಯಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ ಸ್ಪರ್ಧೆ : ಮಿಸ್ ಕ್ವೀನ್ ಕರಾವಳಿ 2025 ಆಗಿ ಪೂರ್ವಿ ಇ ಕುಲಾಲ್ ಆಯ್ಕೆ

Mumbai News Desk

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024 ಪ್ರಕಟ, 69 ಜನರಿಗೆ ರಾಜ್ಯೋತ್ಸವ , 109 ಜನರಿಗೆ ಸಾಧಕ ಪ್ರಶಸ್ತಿ, ಮುಂಬೈಯ ಸಮಾಜ ಸೇವಕ ಸದಾಶಿವ ಶೆಟ್ಟಿ ಕನ್ಯಾಡಿಗೆ ಸಾಧಕ ಪ್ರಶಸ್ತಿ.ರಾಜ್ಯೋತ್ಸವ ಪ್ರಶಸ್ತಿ 2024

Mumbai News Desk

ಉಡುಪಿ : ಸುನಂದ ಕೇಶವ ಸನಿಲ್ ನಿಧನ

Mumbai News Desk

ಕಾಪು ಶ್ರೀ ಹೊಸಮಾರಿಗುಡಿಯ ಜೀರ್ಣೋದ್ಧಾರಕ್ಕೆ ರಮೇಶ್ ಉಚ್ಚಿಲ ಮತ್ತು ಕುಟುಂಬಸ್ತರಿಂದ 75 ಶಿಲಾ ಸೇವೆ.

Mumbai News Desk

ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ, 18 ಜನರ ಸಾವು

Mumbai News Desk