July 23, 2026
Mumbai News Kannada
ಸುದ್ದಿ

ಮುಲುಂಡ್ ಕ್ಷೇತ್ರದ ‌ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ರಾಕೇಶ್ ಶೆಟ್ಟಿ  ಕಣಕ್ಕೆ







ಮಹಾರಾಷ್ಟ್ರದ ವಿಧನಾ ಸಭಾ ಕ್ಷೇತ್ರಗಳಿಗೆ ನ.20 ರಂದು ನಡೆಯಲಿರುವ ಚುಣಾವಣೆಯಲ್ಲಿ  ಮುಲುಂಡ್  ಕ್ಷೇತ್ರದ 155ರ  ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೇಸ್  ಮಹಾವಿಕಾಶ್ ಅಗಾಡಿ  ಪಕ್ಷದ ”   ಕೈ” ಚಿಹ್ನೆಯಡಿಯಲ್ಲಿ  ಪರಿಸರದ ಜನಪ್ರಿಯಾ ತುಳು ಕನ್ನಡಿಗ ರಾಕೇಶ್ ಶೆಟ್ಟಿಯವರಿಗೆ ಟಿಕೇಟ್ ನೀಡಿ ಕಣಕ್ಕಿಳಿಸಲಾಗಿದೆ .
ಬಾಂಡುಪ್ ನ ಜಿ.ಎಸ್. ಇಂಟರ್ ನ್ಯಾಷನ್ ಸ್ಕೂಲ್ ನ ಆಡಳಿತ ನಿರ್ದೇಶಕ ಹಾಗೂ ಜನಪ್ರಿಯಾ ಸಮಾಜ‌ಸೇವಕರಾದ ಶಂಕರ್ ಶೆಟ್ಟಿಯವರ ಸುಪುತ್ರರಾಗಿರುವ ರಾಕೇಶ್ ಶೆಟ್ಟಿಯವರು ಈಗಾಗಲೇ ಮುಲುಂಡ್ ಪರಿದರದಲ್ಲಿ  ಅನೇಕ ಸಮಾಜಪರ ಸೇವಾ ಕಾರ್ಯಗಳೊಂದಿಗೆ ತಮ್ಮನ್ನು ತಾವು ಗುರುತಿಸಿ ಕೊಂಡವರಿದ್ದಾರೆ. ಅವರ  ಜನಪರ ಸೇವೆಗೆ ಪೂರಕವಾಗಿ ಇದೀಗ  ರಾಹುಲ್ ಗಾಂಧಿಯವರ  ನೇತ್ರತ್ವದ ಕಾಂಗೇಸ್ ಪಕ್ಷ ಅವರಿಗೆ  ಉಮೇದ್ವಾರಿಕೆಯನ್ನು  ನೀಡಿದೆ . ಹಾಗೇ ಸ್ವಯಂ‌ ರಾಕೇಶ್ ಶೆಟ್ಟಿಯವರು ಪಕ್ಷ ನೀಡಿರುವ ವಿಶ್ವಾಸಕ್ಕೆ ಬದ್ದರಾಗಿ ಮುಲುಂಡ್ ನ 155 ರ ತನ್ನ ಕ್ಷೇತ್ರದಿಂದ ವಿಜೇತರಾಗುವ ಭರವಸೆಯನ್ನು ಮೂಡಿಸಿದ್ದಾರೆ .ಈಗಾಗಲೇ ಆವರು ತಮ್ಮ ಕ್ಷೇತ್ರದಲ್ಲಿ  ಬಿರುಸಿನ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. 



Related posts

ದರ್ಶನ್ ಗೆ 6 ವಾರ ಕಾಲ ಶರತ್ತು ಬದ್ದ ಜಾಮೀನು

Mumbai News Desk

ಮೊಗವೀರ ಮಹಾಜನ ಸೇವಾ ಸಂಘದ ವಾರ್ಷಿಕ ಮಹಾಸಭೆ. ಒಗ್ಗಟ್ಟಿನಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸೋಣ, :ರಾಜು ಮೆಂಡನ್ 

Mumbai News Desk

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಅರ್ಹ ಸಂಶೋಧನ ವಿದ್ಯಾರ್ಥಿಗಳಿಗೆ ಜಯಲೀಲಾ ಟ್ರಸ್ಟ್ ನ ವತಿಯಿಂದ ಗೌರವ ಧನ

Mumbai News Desk

ಗಂಗಾಧರ್ ಜೆ ಪೂಜಾರಿಯವರ ಪಿತೃರಾದ ಜಾರಪ್ಪ ಪೂಜಾರಿಯವರಿಗೆ ಶ್ರದ್ಧಾಂಜಲಿ

Mumbai News Desk

ಆಧುನಿಕ ವಿದ್ಯೆಗಿಂತ ಆಧ್ಯಾತ್ಮಿಕ ವಿದ್ಯೆ ಅಧಿಕ: ಶ್ರೀ ಪುತ್ತಿಗೆ ಶ್ರೀಗಳು

Mumbai News Desk

ಖಾರ್ ಪೂರ್ವ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿಯಾದ ಯೋಗೇಶ್ ಕೆ. ಹೆಜ್ಮಾಡಿ ಹಾಗೂ ಅವರ ಧರ್ಮಪತ್ನಿಯವರಾದ ಲೀಲಾವತಿ ವೈ. ಹೆಜ್ಮಾಡಿ* ಯವರು ದಾಂಪತ್ಯ ಜೀವನದ ಸುವರ್ಣ ಮಹೋತ್ಸವಕ್ಕೆ ಪಾದಾರ್ಪಣೆ

Mumbai News Desk