32 C
Mumbai
March 7, 2026
Mumbai News Kannada
ಸುದ್ದಿ

ಮುಲುಂಡ್ ಕ್ಷೇತ್ರದ ‌ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ರಾಕೇಶ್ ಶೆಟ್ಟಿ  ಕಣಕ್ಕೆ





ಮಹಾರಾಷ್ಟ್ರದ ವಿಧನಾ ಸಭಾ ಕ್ಷೇತ್ರಗಳಿಗೆ ನ.20 ರಂದು ನಡೆಯಲಿರುವ ಚುಣಾವಣೆಯಲ್ಲಿ  ಮುಲುಂಡ್  ಕ್ಷೇತ್ರದ 155ರ  ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೇಸ್  ಮಹಾವಿಕಾಶ್ ಅಗಾಡಿ  ಪಕ್ಷದ ”   ಕೈ” ಚಿಹ್ನೆಯಡಿಯಲ್ಲಿ  ಪರಿಸರದ ಜನಪ್ರಿಯಾ ತುಳು ಕನ್ನಡಿಗ ರಾಕೇಶ್ ಶೆಟ್ಟಿಯವರಿಗೆ ಟಿಕೇಟ್ ನೀಡಿ ಕಣಕ್ಕಿಳಿಸಲಾಗಿದೆ .
ಬಾಂಡುಪ್ ನ ಜಿ.ಎಸ್. ಇಂಟರ್ ನ್ಯಾಷನ್ ಸ್ಕೂಲ್ ನ ಆಡಳಿತ ನಿರ್ದೇಶಕ ಹಾಗೂ ಜನಪ್ರಿಯಾ ಸಮಾಜ‌ಸೇವಕರಾದ ಶಂಕರ್ ಶೆಟ್ಟಿಯವರ ಸುಪುತ್ರರಾಗಿರುವ ರಾಕೇಶ್ ಶೆಟ್ಟಿಯವರು ಈಗಾಗಲೇ ಮುಲುಂಡ್ ಪರಿದರದಲ್ಲಿ  ಅನೇಕ ಸಮಾಜಪರ ಸೇವಾ ಕಾರ್ಯಗಳೊಂದಿಗೆ ತಮ್ಮನ್ನು ತಾವು ಗುರುತಿಸಿ ಕೊಂಡವರಿದ್ದಾರೆ. ಅವರ  ಜನಪರ ಸೇವೆಗೆ ಪೂರಕವಾಗಿ ಇದೀಗ  ರಾಹುಲ್ ಗಾಂಧಿಯವರ  ನೇತ್ರತ್ವದ ಕಾಂಗೇಸ್ ಪಕ್ಷ ಅವರಿಗೆ  ಉಮೇದ್ವಾರಿಕೆಯನ್ನು  ನೀಡಿದೆ . ಹಾಗೇ ಸ್ವಯಂ‌ ರಾಕೇಶ್ ಶೆಟ್ಟಿಯವರು ಪಕ್ಷ ನೀಡಿರುವ ವಿಶ್ವಾಸಕ್ಕೆ ಬದ್ದರಾಗಿ ಮುಲುಂಡ್ ನ 155 ರ ತನ್ನ ಕ್ಷೇತ್ರದಿಂದ ವಿಜೇತರಾಗುವ ಭರವಸೆಯನ್ನು ಮೂಡಿಸಿದ್ದಾರೆ .ಈಗಾಗಲೇ ಆವರು ತಮ್ಮ ಕ್ಷೇತ್ರದಲ್ಲಿ  ಬಿರುಸಿನ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. 



Related posts

ಮಹಾರಾಷ್ಟ್ರ ಪ್ರದೇಶ ಕಿಸನ್ ಕಾಂಗ್ರೆಸ್ ಸಮಿತಿಯ ಕಾರ್ಯಧ್ಯಕ್ಷರಾಗಿ ಸುರೇಶ್ ಶೆಟ್ಟಿ ಯೆಯ್ಯಾಡಿ ನಿಯುಕ್ತಿ.

Mumbai News Desk

ಪೂರ್ವ ಆಫ್ರಿಕಾದಲ್ಲಿ ಬಂಟ ಸಂಭ್ರಮ -2೦23 ಕಾರ್ಯಕ್ರಮ

Mumbai News Desk

ಅನಿತಾ ಪಿ. ತಾಕೊಡೆ ಅವರಿಗೆ ಹುಟ್ಟೂರ ಸನ್ಮಾನ

Mumbai News Desk

ಚೀನಾದ ಎಮ್‌.ಡಿ.ಆರ್‌.ಟಿ. ಗ್ಲೋಬಲ್ ಕಾನ್ಫರೆನ್ಸ್‌ನಲ್ಲಿ ಡಾ. ಆರ್. ಕೆ. ಶೆಟ್ಟಿ ಭಾಷಣ

Mumbai News Desk

ಕುಲಾಲ ಸಂಘ ಮುಂಬೈ  ಅಧ್ಯಕ್ಷರಾಗಿ ಮರು ಆಯ್ಕೆಗೊಂಡ   ರಘು ಮೂಲ್ಯ ಪಾದೆಬೆಟ್ಟು ಅವರಿಗೆ ಮಂಗಳೂರುನಲ್ಲಿ  ಗೌರವ,

Mumbai News Desk

ಮಂಗಳೂರು: ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಹತ್ಯೆ

Mumbai News Desk