32 C
Mumbai
April 24, 2026
Mumbai News Kannada
ಸುದ್ದಿ

ಮುಲುಂಡ್ ಕ್ಷೇತ್ರದ ‌ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ರಾಕೇಶ್ ಶೆಟ್ಟಿ  ಕಣಕ್ಕೆ





ಮಹಾರಾಷ್ಟ್ರದ ವಿಧನಾ ಸಭಾ ಕ್ಷೇತ್ರಗಳಿಗೆ ನ.20 ರಂದು ನಡೆಯಲಿರುವ ಚುಣಾವಣೆಯಲ್ಲಿ  ಮುಲುಂಡ್  ಕ್ಷೇತ್ರದ 155ರ  ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೇಸ್  ಮಹಾವಿಕಾಶ್ ಅಗಾಡಿ  ಪಕ್ಷದ ”   ಕೈ” ಚಿಹ್ನೆಯಡಿಯಲ್ಲಿ  ಪರಿಸರದ ಜನಪ್ರಿಯಾ ತುಳು ಕನ್ನಡಿಗ ರಾಕೇಶ್ ಶೆಟ್ಟಿಯವರಿಗೆ ಟಿಕೇಟ್ ನೀಡಿ ಕಣಕ್ಕಿಳಿಸಲಾಗಿದೆ .
ಬಾಂಡುಪ್ ನ ಜಿ.ಎಸ್. ಇಂಟರ್ ನ್ಯಾಷನ್ ಸ್ಕೂಲ್ ನ ಆಡಳಿತ ನಿರ್ದೇಶಕ ಹಾಗೂ ಜನಪ್ರಿಯಾ ಸಮಾಜ‌ಸೇವಕರಾದ ಶಂಕರ್ ಶೆಟ್ಟಿಯವರ ಸುಪುತ್ರರಾಗಿರುವ ರಾಕೇಶ್ ಶೆಟ್ಟಿಯವರು ಈಗಾಗಲೇ ಮುಲುಂಡ್ ಪರಿದರದಲ್ಲಿ  ಅನೇಕ ಸಮಾಜಪರ ಸೇವಾ ಕಾರ್ಯಗಳೊಂದಿಗೆ ತಮ್ಮನ್ನು ತಾವು ಗುರುತಿಸಿ ಕೊಂಡವರಿದ್ದಾರೆ. ಅವರ  ಜನಪರ ಸೇವೆಗೆ ಪೂರಕವಾಗಿ ಇದೀಗ  ರಾಹುಲ್ ಗಾಂಧಿಯವರ  ನೇತ್ರತ್ವದ ಕಾಂಗೇಸ್ ಪಕ್ಷ ಅವರಿಗೆ  ಉಮೇದ್ವಾರಿಕೆಯನ್ನು  ನೀಡಿದೆ . ಹಾಗೇ ಸ್ವಯಂ‌ ರಾಕೇಶ್ ಶೆಟ್ಟಿಯವರು ಪಕ್ಷ ನೀಡಿರುವ ವಿಶ್ವಾಸಕ್ಕೆ ಬದ್ದರಾಗಿ ಮುಲುಂಡ್ ನ 155 ರ ತನ್ನ ಕ್ಷೇತ್ರದಿಂದ ವಿಜೇತರಾಗುವ ಭರವಸೆಯನ್ನು ಮೂಡಿಸಿದ್ದಾರೆ .ಈಗಾಗಲೇ ಆವರು ತಮ್ಮ ಕ್ಷೇತ್ರದಲ್ಲಿ  ಬಿರುಸಿನ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ. 



Related posts

ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ, ಮೇ 12ಕ್ಕೆ ಮತ್ತೆ ಮಾತುಕತೆ; ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ

Mumbai News Desk

ಮಂಗಳೂರಿನ ಕುಲಾಲ ಭವನದಲ್ಲಿ ಮುಂಬಯಿ ಕುಲಾಲರ ಸ್ನೇಹ ಸಮ್ಮಿಲನ

Mumbai News Desk

ಸಮಾಜ ಸೇವೆಯ ಕಾರ್ಯ ಸಾಧನೆಗೆ  ಸದಾನಂದ ಕಾರ್ಕಳ  ರವರಿಗೆ “ಕಾಯಕ ರತ್ನ ” ಪ್ರಶಸ್ತಿ.

Mumbai News Desk

ವಸಯಿ ತಾಲೂಕ ಹೋಟೆಲ್ ಎಸೋಸಿಯೇಶನಿಂದ  ಪ್ರತಿಭಟನೆ

Mumbai News Desk

ಶ್ರೀ ಭಗವತೀ ಕ್ಷೇತ್ರ ಉಪ್ಪಳ, ಮುಂಬಯಿ ಸಮಿತಿ ರಚನೆ

Mumbai News Desk

ವಿಧಾನ ಪರಿಷತ್ ಉಪಚುನಾವಣೆ – ಬಿಜಿಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು

Mumbai News Desk