32 C
Mumbai
March 7, 2026
Mumbai News Kannada
ಪ್ರಕಟಣೆ

ಕಾಂದಿವಲಿ ಕನ್ನಡ ಸಂಘ ಮಹಿಳಾ ವಿಭಾಗ,ಜು 7 ರಂದು ಮಹಿಳಾ ಸದಸ್ಯೆಯರಿಂದ ‘ಸುದರ್ಶನ ವಿಜಯ’ ತುಳು ಯಕ್ಷಗಾನ ತಾಳಮದ್ದಳೆ.





  ಮುಂಬಯಿ ಜು 7 ಕಾಂದಿವಲಿ ಕನ್ನಡ ಸಂಘ ಅಧ್ಯಕ್ಷ ಪೂಲ್ಯ ಜಯಪಾಲ್ ಶೆಟ್ಟಿಯವರು ನೇತೃತ್ವದಲ್ಲಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ವಿನೋದ ಡಿ ಶೆಟ್ಟಿ ಅವರು ಸಂಯೋಜನೆಯಲ್ಲಿ ಜು 7 ನೇ ರವಿವಾರ ಮಧ್ಯಾಹ್ನ  ಗಂ 3.30 ಕ್ಕೆ  ಪೊಯಿಸರ್ ಜಿಮ್ಖಾನ ಸಭಾಗೃಹ, ಪೊಯಿಸರ್ ಜಿಮ್ಖಾನ ರಸ್ತೆ ,ಮಹಾವೀರ ನಗರ ಕಾಂದಿವಲಿ (ಪ) ಇಲ್ಲಿ ಸಂಘ  ಮಹಿಳಾ ವಿಭಾಗದ ಸದಸ್ಯೆಯರಿಂದ, ಮುಂಬಯಿಯ  ಯಕ್ಷಗುರು    ಸದಾನಂದ ಶೆಟ್ಟಿ, ಕಟೀಲ್ ರವರ ನಿರ್ದೇಶನದಲ್ಲಿ . ಸುದರ್ಶನ ವಿಜಯ* (ತುಳು)ಯಕ್ಷಗಾನ ತಾಳಮದ್ದಳೆ ಜರಗಲಿರುವುದು,

ಮುುಂಬಯಿಯ ತಾಳಮದ್ದಳೆ ಪ್ರೇಮಿಗಳು, ಹಿತಚಿಂತಕರು ಹಾಗೂ ಸಂಘದ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ ಕಾಂದಿವಲಿ ಕನ್ನಡ ಸಂಘ ಗೌರವ ಅಧ್ಯಕ್ಷ ಪಳ್ಳಿ ಕಾವೇರಿ ಬೆಟ್ಟು ಜಯಕರ್ ಶೆಟ್ಟಿ , ಅಧ್ಯಕ್ಷರಾದಪೊಲ್ಯ  ಜಯಪಾಲ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಪ್ರೇಮ್ ನಾಥ್ ಪಿ.ಕೋಟ್ಯಾನ್ ,ವಾರಿಜಾ ಎಸ್ ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಸಬಿತಾ ಜಿ ಪೂಜಾರಿ , ಗೌರವ ಕೋಶ ಧಿಕಾರಿಜಗನ್ನಾಥ್ ಡಿ ಕುಕ್ಯಾನ್ ಮತ್ತು ಮಹಿಳಾ ವಿಭಾಗದ ಪರವಾಗಿ ಶರ್ಮಿಳಾ ಎಸ್ ಶೆಟ್ಟಿ (ಉಪ ಕಾರ್ಯಾಧ್ಯಕ್ಷೆ)ಜಯಲಕ್ಷ್ಮಿ ಪಿ ಶೆಟ್ಟಿ (ಕಾರ್ಯದರ್ಶಿ) ಆಶಾ ಮೊಗವೀರ (ಕೋಶಾಧಿಕಾರಿ) ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ,



Related posts

ಪೆ  17 :ಶ್ರೀಮದ್ಭಾರತ  ಮಂಡಳಿಯ  146 ನೇ ವಾರ್ಷಿಕೋತ್ಸವ

Mumbai News Desk

ಡಿ 24 ರಂದು ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ 29ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ.

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಜುಲೈ 16ರಿಂದ “ಕುಮಾರವ್ಯಾಸ ಭಾರತ”, ಕಥಾ ವಾಚನ.

Mumbai News Desk

ಮಾ 8. ಮಲಾಡ್ ಕನ್ನಡ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ವಸಾಯಿ ಕರ್ನಾಟಕ ಸಂಘ : ಜ.26 ರಂದು 38ನೇ ವಾರ್ಷಿಕ ಮಹಾಸಭೆ,

Mumbai News Desk

ಮಾ.17 ರಂದು ಕ್ಯಾ. ಬ್ರಿಜೇಶ್ ಚೌಟ ಮುಂಬೈ ಬೇಟಿ, ನ್ಯೂ ಪನ್ವೆಲ್ ನಲ್ಲಿ ಅಭಿಮಾನಿಗಳ ಸಭೆ,

Mumbai News Desk