30.9 C
Mumbai
June 8, 2026
Mumbai News Kannada
ಪ್ರಕಟಣೆ

ಕಾಂದಿವಲಿ ಕನ್ನಡ ಸಂಘ ಮಹಿಳಾ ವಿಭಾಗ,ಜು 7 ರಂದು ಮಹಿಳಾ ಸದಸ್ಯೆಯರಿಂದ ‘ಸುದರ್ಶನ ವಿಜಯ’ ತುಳು ಯಕ್ಷಗಾನ ತಾಳಮದ್ದಳೆ.





  ಮುಂಬಯಿ ಜು 7 ಕಾಂದಿವಲಿ ಕನ್ನಡ ಸಂಘ ಅಧ್ಯಕ್ಷ ಪೂಲ್ಯ ಜಯಪಾಲ್ ಶೆಟ್ಟಿಯವರು ನೇತೃತ್ವದಲ್ಲಿ, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ವಿನೋದ ಡಿ ಶೆಟ್ಟಿ ಅವರು ಸಂಯೋಜನೆಯಲ್ಲಿ ಜು 7 ನೇ ರವಿವಾರ ಮಧ್ಯಾಹ್ನ  ಗಂ 3.30 ಕ್ಕೆ  ಪೊಯಿಸರ್ ಜಿಮ್ಖಾನ ಸಭಾಗೃಹ, ಪೊಯಿಸರ್ ಜಿಮ್ಖಾನ ರಸ್ತೆ ,ಮಹಾವೀರ ನಗರ ಕಾಂದಿವಲಿ (ಪ) ಇಲ್ಲಿ ಸಂಘ  ಮಹಿಳಾ ವಿಭಾಗದ ಸದಸ್ಯೆಯರಿಂದ, ಮುಂಬಯಿಯ  ಯಕ್ಷಗುರು    ಸದಾನಂದ ಶೆಟ್ಟಿ, ಕಟೀಲ್ ರವರ ನಿರ್ದೇಶನದಲ್ಲಿ . ಸುದರ್ಶನ ವಿಜಯ* (ತುಳು)ಯಕ್ಷಗಾನ ತಾಳಮದ್ದಳೆ ಜರಗಲಿರುವುದು,

ಮುುಂಬಯಿಯ ತಾಳಮದ್ದಳೆ ಪ್ರೇಮಿಗಳು, ಹಿತಚಿಂತಕರು ಹಾಗೂ ಸಂಘದ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕಾಗಿ ಕಾಂದಿವಲಿ ಕನ್ನಡ ಸಂಘ ಗೌರವ ಅಧ್ಯಕ್ಷ ಪಳ್ಳಿ ಕಾವೇರಿ ಬೆಟ್ಟು ಜಯಕರ್ ಶೆಟ್ಟಿ , ಅಧ್ಯಕ್ಷರಾದಪೊಲ್ಯ  ಜಯಪಾಲ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಪ್ರೇಮ್ ನಾಥ್ ಪಿ.ಕೋಟ್ಯಾನ್ ,ವಾರಿಜಾ ಎಸ್ ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಸಬಿತಾ ಜಿ ಪೂಜಾರಿ , ಗೌರವ ಕೋಶ ಧಿಕಾರಿಜಗನ್ನಾಥ್ ಡಿ ಕುಕ್ಯಾನ್ ಮತ್ತು ಮಹಿಳಾ ವಿಭಾಗದ ಪರವಾಗಿ ಶರ್ಮಿಳಾ ಎಸ್ ಶೆಟ್ಟಿ (ಉಪ ಕಾರ್ಯಾಧ್ಯಕ್ಷೆ)ಜಯಲಕ್ಷ್ಮಿ ಪಿ ಶೆಟ್ಟಿ (ಕಾರ್ಯದರ್ಶಿ) ಆಶಾ ಮೊಗವೀರ (ಕೋಶಾಧಿಕಾರಿ) ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ,



Related posts

ಶ್ರೀ ಜಗದಂಬಾ ಮಂದಿರ ಡೊಂಬಿವಿಲಿ : ನಾಳೆ( ಅ. 15)   ಶಿಯಳಾಭಿಷೇಕ ಸೇವೆ

Mumbai News Desk

ನ 9ಮತ್ತು 10: ಮುಂಬಯಿಯಲ್ಲಿ ಶಿವಪುರ್ಸಾದ ಬಬ್ಬರ್ಯೆ ತುಳು ನಾಟಕ. ಮಾಯಾನಗರಿಯಲ್ಲಿ ಬಬ್ಬರ್ಯನ ಮಾಯೆ

Mumbai News Desk

ನ. 26, 27 ಕಾಪುವಿನ ಮೂರೂ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಜಾರ್ದೆ ಮಾರಿಪೂಜೆ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ ಜ 5:೮೪ ನೇ ವಾರ್ಷಿಕ ಮಿಲನ ‘ಸಾಫಲ್ಯ -೨೦೨೫’ 

Mumbai News Desk

ಶ್ರೀ ಜಗದಂಬಾ ಮಂದಿರ ಡೊಂಬಿವಲಿ : ಜು. 29ಕ್ಕೆ ನಾಗರ ಪಂಚಮಿ ಉತ್ಸವ

Mumbai News Desk

ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲ.ಅ.17ರಂದು ಪೂಜಾ ದೇವರುಗಳ ರಜತ ಬಿಂಬ ಪ್ರತಿಷ್ಟಾಪನೆ, ಸತ್ಯನಾರಾಯಣ ಪೂಜೆ

Mumbai News Desk