32 C
Mumbai
March 7, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ ಬೊರಿವಲಿ ಪಶ್ಚಿಮ ಶಾಖೆಯಲ್ಲಿ 46ನೇ ಸಂಸ್ಥಾಪನಾ ದಿನಾಚರಣೆ.





ದೇಶದ ಪ್ರತಿಷ್ಠಿತ ಮಲ್ಟಿ ಕೋ.ಅಪರೇಟಿವ್ ಬ್ಯಾಂಕ್ ಗಳಲ್ಲಿ ಒಂದಾದ ಭಾರತ್ ಕೊ.ಅಪರೇಟಿವ್ ಬ್ಯಾಂಕ್ ಮುಂಬಯಿ ಲಿಮಿಟೆಡ್ ತನ್ನ 46 ನೇ ಸಂಸ್ಥಾಪನಾ ದಿನವನ್ನು ಆ.21 ರಂದು ಬೊರಿವಲಿ ಪಶ್ವಿಮದ ಪ್ರೇಮ್ ನಗರ ಶಾಖೆಯಲ್ಲಿ ಆಚರಿಸಿತು. ಭಾರತ್
ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ ,ಉಪಕಾರ್ಯಧ್ಯಕ್ಷ ಸೋಮನಾಥ್ ಅಮೀನ್, ನಿರ್ದೇಶಕರಾದ ಗಂಗಾಧರ್ ಪೂಜಾರಿ, ಮೋಹನ್ ದಾಸ್ ಪೂಜಾರಿ,ಗ್ರಾಹಕರಾದ ದಯಾನಂದ್ ಪೂಜಾರಿ, ಶೈಲೇಶ್ ಹೆಜ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಉದ್ಯಮಿಗಳೂ, ಗಣ್ಯರು ಆದ ಡಾ. ಹರೀಶ್ ಶೆಟ್ಟಿ, ಡಾ.ಸತೀಶ್ ಶೆಟ್ಟಿ-ಡಿಪೋಡಿಲ್ ಹೋಟೆಲ್ ಬೋರಿವಲಿ, ಗಂಗಾಧರ್ ಎಂ ಕೋಟ್ಯಾನ್, ಕಿಶೋರ್ ಕೋಟ್ಯಾನ್, ಯೋಗೇಶ್ ಪೂಜಾರಿ, ಕರುಣಾಕರ್ ಪೂಜಾರಿ, ರಾಜೇಂದ್ರ ಶೇತಿಯಾ, ಈಶ್ವರ್ಲಾಲ್ ಪಾಂಡ್ಯ, ಡಾ. ರಜತ್ ಮೋದಿ, ಉದ್ಯಮಿ ರಮೇಶ್ ಕೋಟ್ಯಾನ್,ಬಿಲ್ಲವರ ಅಸೋಸಿಯೇಷನ್ ಮುಂಬಯಿ ಬೋರಿವಲಿ ಸ್ಥಳೀಯ ಕಛೇರಿಯ ಕಾರ್ಯಧ್ಯಕ್ಷರಾದ ಮೋಹನ್ ಬಿ ಅಮೀನ್, ಕಾರ್ಯದರ್ಶಿ ರಜಿತ್ ಸುವರ್ಣ,ಹಾಗೂ ಪದಾಧಿಕಾರಿಗಳು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಶಾಖೆಯ ಪ್ರಬಂಧಕಿ ಜಯ ಅವನಿಶ್ ಬಂಗೇರ,ಉಪ ಪ್ರಭಂದಕ ಸುಧೀರ್ ಟಿ ಕುಮಾರ್ ಮತ್ತು ಸಿಬ್ಬಂದಿಗಳು ಸಹಕರಿಸಿದರು.



Related posts

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ವಿಜೃಂಭಣೆಯಿಂದ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜಯಂತ್ಯುತ್ಸವ

Mumbai News Desk

ಬಿಲ್ಲವರ ಎಸೋಸಿಯೇಷನ್ ಮುಂಬಯಿ: ಶಿಕ್ಷಣ ಮತ್ತು ಪ್ರಗತಿಯ ಸಂಭ್ರಮ – ವಿದ್ಯಾರ್ಥಿ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಹಾಗೂ ನೂತನ ವೆಬ್‌ಸೈಟ್ ಲೋಕಾರ್ಪಣಾ ಸಮಾರಂಭ

Mumbai News Desk

ಮೀರಾ ಡಹಾಣೂ ಬಂಟ್ಸ್ (ರಿ) ಪಾಲ್ಘರ್ ಬೊಯಿಸರ್ ವಿಭಾಗದವರಿಂದ ಸ್ನೇಹ ಸಮ್ಮಿಲನ.

Mumbai News Desk

ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ – ಪುಸ್ತಕ ಸಾಮಗ್ರಿ ವಿತರಣೆ

Mumbai News Desk

ಗೊರೆಗಾಂವ್ ಪೂರ್ವ ನಿತ್ಯಾನಂದ ಆಶ್ರಮದಲ್ಲಿ ಉಚಿತ ವೈದ್ಯಕೀಯ ಶಿಬಿರ

Mumbai News Desk

ವಿದ್ಯಾದಾಯಿನಿ ಸಭಾ ಫೋರ್ಟ್ ವತಿಯಿಂದ ಗುರುಜಯಂತಿ ಉತ್ಸವಾಚರಣೆ.

Mumbai News Desk