32 C
Mumbai
March 7, 2026
Mumbai News Kannada
ಪ್ರಕಟಣೆ

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಮೂಲತ್ವ ದಸರಾ ಮಹೋತ್ಸವ





ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆಯುವ ಮೂಲತ್ವ ದಸರಾ ಮಹೋತ್ಸವ ಕಾರ್ಯಕ್ರಮವು ತಾರೀಕು 3/10/24 ರಿಂದ 12/10/24 ರವರೆಗೆ ಮಂಗಳೂರು ಮೂಲತ್ವ ಸಾನಿಧ್ಯದಲ್ಲಿ ತಾರೆ ತೋಟ ಸುವರ್ಣ ರೆಸಿಡೆನ್ಸಿ ಇಲ್ಲಿ ನಡೆಯಲಿದೆ ಪ್ರತಿದಿನ ರಾತ್ರಿ ಸಾನಿಧ್ಯದಲ್ಲಿ ಪೂಜೆ, ಭಜನಾ ಸಂಕೀರ್ತನ ಧಾರ್ಮಿಕ ಕಾರ್ಯಕ್ರಮ ಅನ್ನದಾನವು ನಡೆಯಲಿದೆ ಎಂದು ಟ್ರಸ್ಟನ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಮೂಲತ್ವ ತಿಳಿಸಿ ಎಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.
ಕಾರ್ಯಕ್ರಮದ ವಿವರ :
ತಾ. 3.10.24 ರಂದು ಬೆಳಿಗ್ಗೆ 6:00ಗೆ ತಾಯಿಯ ಮೂಲ ಮಂತ್ರ ದ ಯಾಗ , ಬೆಳ್ಳಿಗೆ 8:00 ಗಂಟೆಗೆ ತೆನೆ ಕಟ್ಟುವುದು, ಸಂಜೆ, 6ರಿಂದ 7.30ರ ತನಕ ಮೂಲತ್ವ ಕುಟುಂಬಸ್ಥರಿಂದ ಭಜನಾ ಸಂಕೀರ್ತಾನೆ.
ತಾ. 4.10.24 : ಸಂಜೆ 6ರಿಂದ 7.30 ರವಿ ಶಾಂತಿ ಮರೋಳಿ, ಪ್ರಧಾನ ಅರ್ಚಕರು ಇವರಿಂದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ
ತಾ 5.10.24 : ಸಂಜೆ 6ರಿಂದ ಶ್ರೀ ಆದಿಗುರು ಭಜನಾ ಮಂಡಳಿ ಕಾರ್ಮಿಕ ಕಾಲೋನಿ ಶಕ್ತಿನಗರ ಇವರಿಂದ ಭಜನಾ ಸಂಕೀರ್ತನ
ತಾ 6.10.24 : ಸಂಜೆ 6 ರಿಂದ ವೈಭವಿ ಭಜನಾ ಮಂಡಳಿ ಅವರಿಂದ ಭಜನ ಸಂಕೀರ್ತನ.
ತಾ 7.10.24 : ಸಂಜೆ 6ರಿಂದ ಶೇಷಶಯನ ಕುಣಿತ ಭಜನ ಮಂಡಳಿ ಬೈಕಂಪಾಡಿ ಇವರಿಂದ ಭಜನಾ ಸಂಕೀರ್ತನ
ತಾ. 8.10.24 : ಸಂಜೆ 6ರಿಂದ ಶ್ರೀರಾಮ ಭಜನಾ ಮಂದಿರ ಮುಲ್ಲಾಕಾಡು ಇವರಿಂದ ಭಜನಾ ಸಂಕೀರ್ತನ
ತಾ 9.10.24 : ಸಂಜೆ 6ರಿಂದ ಸ್ಪೂರ್ತಿ ಭಜನಾ ಮಂಡಳಿ ಪದವಿನಂಗಡಿ ಇವರಿಂದ ಭಜನ ಸಂಕೀರ್ತನ
ತಾ. 10.10.24: ಸಂಜೆ 6ರಿಂದ ಶ್ರೀ ಪಾಂಡುರಂಗ ಭಜನಾ ಮಂಡಳಿ ಚಿಲಿಂಬಿ ಇವರಿಂದ ಭಜನಾ ಸಂಕೀರ್ತನ
ತಾ. 11.10.24 : ಸಂಜೆ 6ರಿಂದ ಶ್ರೀ ರವಿ ಶಾಂತಿ ಮರೋಲಿ, ಪ್ರಧಾನ ಅರ್ಚಕರು ಇವರಿಂದ ಈ ದೇವಿ ಮಹಾತ್ಮೆ ಪಾರಾಯಣ
ತಾ. 12.10.24 : ಸಂಜೆ 6ರಿಂದ ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆ, ಮೂಲತ್ವ ಕುಟುಂಬಸ್ಥರಿಂದ.



Related posts

ಮೇ 15: ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಅವರ 50ನೇ ಹುಟ್ಟುಹಬ್ಬ ಆಚರಣೆ.

Mumbai News Desk

ಜ.21 ರಂದು ವಸಾಯಿ ತಾಲೂಕು ಮೊಗವೀರ ಸಂಘ, ತುಳು-ಕನ್ನಡಿಗರಿಗಾಗಿ ವಾಲಿಬಾಲ್, ತ್ರೋಬಾಲ್ ಪಂದ್ಯಾಟ

Mumbai News Desk

ಶ್ರೀ ಸೀತಾರಾಮ ಭಜನಾ ಮಂದಿರ,ಹೆಜಮಾಡಿ, ಜುಲೈ 16ರಿಂದ “ಕುಮಾರವ್ಯಾಸ ಭಾರತ”, ಕಥಾ ವಾಚನ.

Mumbai News Desk

ಸೆ.29 ರಂದು ಕೊಲಕಾಡಿ ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದ ವಿಶೇಷ ಸಭೆ: ಶಾರದಾ ಪೂಜಾ ಮಹೋತ್ಸವ

Mumbai News Desk

ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಆಗಸ್ಟ್ 10ರಂದು ‘ಪ್ರತಿಭಾ ಪುರಸ್ಕಾರ’, “ಆಟಿಡೊಂಜಿ ದಿನ”

Mumbai News Desk

ಪದ್ಮಶಾಲಿ ಸಮಾಜ ಸೇವಾ ಸಂಘ,ಪದ್ಮಶಾಲಿ ಎಜ್ಯುಕೇಶನ್ ಸೊಸೈಟಿ, ಮಹಿಳಾ ಬಳಗ – ಸೆ. 15ಕ್ಕೆ ವಾರ್ಷಿಕ ಮಹಾಸಭೆ.

Mumbai News Desk